AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಂ ಇಂಡಿಯಾದಲ್ಲಿ ರಾಕ್​ಸ್ಟಾರ್ ರವೀಂದ್ರ ಜಡೇಜಾ ಸ್ಥಾನ ತುಂಬುವವರು ಯಾರು?

Team India: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಟಿ20 ಮಾದರಿಗೆ ವಿದಾಯ ಹೇಳಿದ್ದಾರೆ. ಇದರಲ್ಲಿ ವಿರಾಟ್ ಮತ್ತು ರೋಹಿತ್ ಸ್ಥಾನಕ್ಕೆ ಈಗಾಗಲೇ ಪೈಪೋಟಿ ಆರಂಭವಾಗಿದೆ. ಆದರೆ ರವೀಂದ್ರ ಜಡೇಜಾ ಬದಲಿಗೆ ಯಾರು ಈ ಸ್ಥಾನವನ್ನು ತುಂಬುತ್ತಾರೆ ಎಂಬ ಚರ್ಚೆ ಶುರುವಾಗಿದೆ. ಪ್ರಸ್ತುತ ಜಡೇಜಾ ಸ್ಥಾನಕ್ಕೆ ಮೂವರಿಂದ ಪೈಪೋಟಿ ಇದೆ.

ಪೃಥ್ವಿಶಂಕರ
|

Updated on: Jun 30, 2024 | 10:37 PM

ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಗೆಲ್ಲುವ ಮೂಲಕ ಟೀಂ ಇಂಡಿಯಾ ಅಂತಿಮವಾಗಿ ಲಕ್ಷಾಂತರ ಅಭಿಮಾನಿಗಳ ಕನಸುಗಳನ್ನು ನನಸು ಮಾಡಿದೆ. ಬಾರ್ಬಡೋಸ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ, ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಸೋಲಿಸಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು.

ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಗೆಲ್ಲುವ ಮೂಲಕ ಟೀಂ ಇಂಡಿಯಾ ಅಂತಿಮವಾಗಿ ಲಕ್ಷಾಂತರ ಅಭಿಮಾನಿಗಳ ಕನಸುಗಳನ್ನು ನನಸು ಮಾಡಿದೆ. ಬಾರ್ಬಡೋಸ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ, ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಸೋಲಿಸಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು.

1 / 8
ಆದರೆ ಇದಾದ ನಂತರ ತಂಡದ ಮೂವರು ಅನುಭವಿ ಆಟಗಾರರು ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಅವರಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಹೆಸರು ಸೇರಿದೆ. ವಿರಾಟ್ ಮತ್ತು ರೋಹಿತ್ ಸ್ಥಾನಕ್ಕೆ ಈಗಾಗಲೇ ಪೈಪೋಟಿ ಆರಂಭವಾಗಿದೆ. ಆದರೆ ರವೀಂದ್ರ ಜಡೇಜಾ ಬದಲಿಗೆ ಯಾರು ಈ ಸ್ಥಾನವನ್ನು ತುಂಬುತ್ತಾರೆ ಎಂಬ ಚರ್ಚೆ ಶುರುವಾಗಿದೆ. ಪ್ರಸ್ತುತ ಜಡೇಜಾ ಸ್ಥಾನಕ್ಕೆ ಮೂವರಿಂದ ಪೈಪೋಟಿ ಇದೆ.

ಆದರೆ ಇದಾದ ನಂತರ ತಂಡದ ಮೂವರು ಅನುಭವಿ ಆಟಗಾರರು ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಅವರಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಹೆಸರು ಸೇರಿದೆ. ವಿರಾಟ್ ಮತ್ತು ರೋಹಿತ್ ಸ್ಥಾನಕ್ಕೆ ಈಗಾಗಲೇ ಪೈಪೋಟಿ ಆರಂಭವಾಗಿದೆ. ಆದರೆ ರವೀಂದ್ರ ಜಡೇಜಾ ಬದಲಿಗೆ ಯಾರು ಈ ಸ್ಥಾನವನ್ನು ತುಂಬುತ್ತಾರೆ ಎಂಬ ಚರ್ಚೆ ಶುರುವಾಗಿದೆ. ಪ್ರಸ್ತುತ ಜಡೇಜಾ ಸ್ಥಾನಕ್ಕೆ ಮೂವರಿಂದ ಪೈಪೋಟಿ ಇದೆ.

2 / 8
ಅಕ್ಷರ್ ಪಟೇಲ್: ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಅತ್ಯುತ್ತಮ ಆಲ್‌ರೌಂಡರ್ ಎಂದು ಸಾಬೀತುಪಡಿಸಿದ್ದಾರೆ. ವಿಶ್ವಕಪ್ ನಂತರ, ಟಿ20 ಇಂಟರ್ನ್ಯಾಷನಲ್ನಲ್ಲಿ ಅಕ್ಷರ್ ಸ್ಥಾನವನ್ನು ವರ್ಷಗಳವರೆಗೆ ಶಾಶ್ವತವೆಂದು ಪರಿಗಣಿಸಲಾಗಿದೆ. ಅಕ್ಷರ್ ಕೂಡ ಜಡೇಜಾರಂತೆ ಎಡಗೈ ಆಲ್ ರೌಂಡರ್.

ಅಕ್ಷರ್ ಪಟೇಲ್: ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಅತ್ಯುತ್ತಮ ಆಲ್‌ರೌಂಡರ್ ಎಂದು ಸಾಬೀತುಪಡಿಸಿದ್ದಾರೆ. ವಿಶ್ವಕಪ್ ನಂತರ, ಟಿ20 ಇಂಟರ್ನ್ಯಾಷನಲ್ನಲ್ಲಿ ಅಕ್ಷರ್ ಸ್ಥಾನವನ್ನು ವರ್ಷಗಳವರೆಗೆ ಶಾಶ್ವತವೆಂದು ಪರಿಗಣಿಸಲಾಗಿದೆ. ಅಕ್ಷರ್ ಕೂಡ ಜಡೇಜಾರಂತೆ ಎಡಗೈ ಆಲ್ ರೌಂಡರ್.

3 / 8
ಅಕ್ಷರ್ ಈ ವಿಶ್ವಕಪ್‌ನಲ್ಲಿ ಬೌಲಿಂಗ್​ನಲ್ಲಿ 9 ವಿಕೆಟ್ ಮತ್ತು ಬ್ಯಾಟಿಂಗ್‌ನಲ್ಲಿ 92 ರನ್​ಗಳ ಕೊಡುಗೆ ನೀಡಿದರು. ಇದರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 47 ರನ್‌ಗಳ ಅದ್ಭುತ ಇನ್ನಿಂಗ್ಸ್ ಕೂಡ ಸೇರಿದೆ. ಜಡೇಜಾ ನಂತರ ಅಕ್ಷರ್ ಟೀಂ ಇಂಡಿಯಾದ ಖಾಯಂ ಸದಸ್ಯನಾಗಲಿದ್ದಾರೆ.

ಅಕ್ಷರ್ ಈ ವಿಶ್ವಕಪ್‌ನಲ್ಲಿ ಬೌಲಿಂಗ್​ನಲ್ಲಿ 9 ವಿಕೆಟ್ ಮತ್ತು ಬ್ಯಾಟಿಂಗ್‌ನಲ್ಲಿ 92 ರನ್​ಗಳ ಕೊಡುಗೆ ನೀಡಿದರು. ಇದರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 47 ರನ್‌ಗಳ ಅದ್ಭುತ ಇನ್ನಿಂಗ್ಸ್ ಕೂಡ ಸೇರಿದೆ. ಜಡೇಜಾ ನಂತರ ಅಕ್ಷರ್ ಟೀಂ ಇಂಡಿಯಾದ ಖಾಯಂ ಸದಸ್ಯನಾಗಲಿದ್ದಾರೆ.

4 / 8
ಶಿವಂ ದುಬೆ: ರವೀಂದ್ರ ಜಡೇಜಾ ಬದಲಿಗೆ ಶಿವಂ ದುಬೆ ಕೂಡ ಆಯ್ಕೆಯಾಗಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಮತ್ತು ಬಲಗೈ ಬೌಲರ್ ಆಗಿರುವ ದುಬೆ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲೂ ಅವಕಾಶ ಪಡೆದಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವನ ಸ್ಥಾನವನ್ನು ಬಹುತೇಕ ಖಚಿತವೆಂದು ಪರಿಗಣಿಸಲಾಗುತ್ತದೆ. ದುಬೆ ಮಧ್ಯಮ ವೇಗದ ಆಲ್‌ರೌಂಡರ್ ಆಗಿದ್ದರೂ, ಬಿಸಿಸಿಐ ಅವರನ್ನು ಭಾರತದ ಭವಿಷ್ಯ ಎಂದು ಪರಿಗಣಿಸುತ್ತಿದೆ.

ಶಿವಂ ದುಬೆ: ರವೀಂದ್ರ ಜಡೇಜಾ ಬದಲಿಗೆ ಶಿವಂ ದುಬೆ ಕೂಡ ಆಯ್ಕೆಯಾಗಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಮತ್ತು ಬಲಗೈ ಬೌಲರ್ ಆಗಿರುವ ದುಬೆ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲೂ ಅವಕಾಶ ಪಡೆದಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವನ ಸ್ಥಾನವನ್ನು ಬಹುತೇಕ ಖಚಿತವೆಂದು ಪರಿಗಣಿಸಲಾಗುತ್ತದೆ. ದುಬೆ ಮಧ್ಯಮ ವೇಗದ ಆಲ್‌ರೌಂಡರ್ ಆಗಿದ್ದರೂ, ಬಿಸಿಸಿಐ ಅವರನ್ನು ಭಾರತದ ಭವಿಷ್ಯ ಎಂದು ಪರಿಗಣಿಸುತ್ತಿದೆ.

5 / 8
ವಾಷಿಂಗ್ಟನ್ ಸುಂದರ್:  ಸ್ಟಾರ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ರವೀಂದ್ರ ಜಡೇಜಾ ಬದಲಿಯಾಗಿ ಟೀಂ ಇಂಡಿಯಾಗೆ ಪರಿಪೂರ್ಣ ಆಲ್ ರೌಂಡರ್ ಆಗಬಹುದು. ವಾಷಿಂಗ್ಟನ್ ಬಲಗೈ ಸ್ಪಿನ್ನರ್ ಆಗಿದ್ದರೂ, ಕೆಲವು ಸಂದರ್ಭಗಳನ್ನು ಹೊರತುಪಡಿಸಿ, ಭಾರತ ತಂಡಕ್ಕೆ ಅಗತ್ಯವಿರುವಾಗಲೆಲ್ಲಾ ಅವರು ಪರಿಣಾಮಕಾರಿ ಎಂದು ಸಾಬೀತುಪಡಿಸಿದ್ದಾರೆ.

ವಾಷಿಂಗ್ಟನ್ ಸುಂದರ್: ಸ್ಟಾರ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ರವೀಂದ್ರ ಜಡೇಜಾ ಬದಲಿಯಾಗಿ ಟೀಂ ಇಂಡಿಯಾಗೆ ಪರಿಪೂರ್ಣ ಆಲ್ ರೌಂಡರ್ ಆಗಬಹುದು. ವಾಷಿಂಗ್ಟನ್ ಬಲಗೈ ಸ್ಪಿನ್ನರ್ ಆಗಿದ್ದರೂ, ಕೆಲವು ಸಂದರ್ಭಗಳನ್ನು ಹೊರತುಪಡಿಸಿ, ಭಾರತ ತಂಡಕ್ಕೆ ಅಗತ್ಯವಿರುವಾಗಲೆಲ್ಲಾ ಅವರು ಪರಿಣಾಮಕಾರಿ ಎಂದು ಸಾಬೀತುಪಡಿಸಿದ್ದಾರೆ.

6 / 8
ವಾಷಿಂಗ್ಟನ್ ಇದುವರೆಗೆ ಆಡಿರುವ 43 ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದಾರೆ. ಹಾಗೆಯೇ ಬ್ಯಾಟಿಂಗ್‌ನಲ್ಲಿ 107 ರನ್ ಕಲೆಹಾಕಿದ್ದಾರೆ. ವಾಷಿಂಗ್ಟನ್ ತನ್ನ ಕೊನೆಯ ಟಿ20 ಪಂದ್ಯವನ್ನು ಜನವರಿ 2024 ರಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡಿದ್ದರು. ಅಲ್ಲಿ ಅವರು ಮೂರನೇ ಟಿ20 ಪಂದ್ಯದಲ್ಲಿ 3 ಓವರ್‌ಗಳಲ್ಲಿ 3 ವಿಕೆಟ್ ಪಡೆದಿದ್ದರು.

ವಾಷಿಂಗ್ಟನ್ ಇದುವರೆಗೆ ಆಡಿರುವ 43 ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದಾರೆ. ಹಾಗೆಯೇ ಬ್ಯಾಟಿಂಗ್‌ನಲ್ಲಿ 107 ರನ್ ಕಲೆಹಾಕಿದ್ದಾರೆ. ವಾಷಿಂಗ್ಟನ್ ತನ್ನ ಕೊನೆಯ ಟಿ20 ಪಂದ್ಯವನ್ನು ಜನವರಿ 2024 ರಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡಿದ್ದರು. ಅಲ್ಲಿ ಅವರು ಮೂರನೇ ಟಿ20 ಪಂದ್ಯದಲ್ಲಿ 3 ಓವರ್‌ಗಳಲ್ಲಿ 3 ವಿಕೆಟ್ ಪಡೆದಿದ್ದರು.

7 / 8
ಇದರ ಹೊರತಾಗಿ ಟೀಂ ಇಂಡಿಯಾ ಐಪಿಎಲ್‌ನ ಕೆಲವು ಸ್ಟಾರ್ ಆಟಗಾರರನ್ನು ಹೊಂದಿದೆ. ಇವರಲ್ಲಿ ರಿಯಾನ್ ಪರಾಗ್, ಕೃನಾಲ್ ಪಾಂಡ್ಯ, ರಾಹುಲ್ ತೆವಾಟಿಯಾ, ತಿಲಕ್ ವರ್ಮಾ, ಹರ್‌ಪ್ರೀತ್ ಬ್ರಾರ್, ಅಭಿಷೇಕ್ ಶರ್ಮಾ ಹೆಸರುಗಳಿವೆ. ಟೀಂ ಇಂಡಿಯಾದಲ್ಲಿ ಜಡೇಜಾ ಬದಲಿಗೆ ಯಾವ ಆಟಗಾರ ಬರಬಹುದು ಎಂಬುದನ್ನು ಕಾದು ನೋಡಬೇಕಿದೆ.

ಇದರ ಹೊರತಾಗಿ ಟೀಂ ಇಂಡಿಯಾ ಐಪಿಎಲ್‌ನ ಕೆಲವು ಸ್ಟಾರ್ ಆಟಗಾರರನ್ನು ಹೊಂದಿದೆ. ಇವರಲ್ಲಿ ರಿಯಾನ್ ಪರಾಗ್, ಕೃನಾಲ್ ಪಾಂಡ್ಯ, ರಾಹುಲ್ ತೆವಾಟಿಯಾ, ತಿಲಕ್ ವರ್ಮಾ, ಹರ್‌ಪ್ರೀತ್ ಬ್ರಾರ್, ಅಭಿಷೇಕ್ ಶರ್ಮಾ ಹೆಸರುಗಳಿವೆ. ಟೀಂ ಇಂಡಿಯಾದಲ್ಲಿ ಜಡೇಜಾ ಬದಲಿಗೆ ಯಾವ ಆಟಗಾರ ಬರಬಹುದು ಎಂಬುದನ್ನು ಕಾದು ನೋಡಬೇಕಿದೆ.

8 / 8
Follow us
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್
ಸೋಮಶೇಖರ್‌, ಹೆಬ್ಬಾರ್‌ ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ಯಾಕೆ?ಇಲ್ಲಿದೆ ಕಾರಣ
ಸೋಮಶೇಖರ್‌, ಹೆಬ್ಬಾರ್‌ ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ಯಾಕೆ?ಇಲ್ಲಿದೆ ಕಾರಣ