AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijay Hazare Trophy: ಮುಂಬೈ ವಿರುದ್ಧ ಅಬ್ಬರಿಸಿದ ಆರ್​ಸಿಬಿ ಮಾಜಿ ಆಲ್​ರೌಂಡರ್! ಬಂಗಾಳಕ್ಕೆ ಜಯದ ಮಾಲೆ

Vijay Hazare Trophy: ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಳೆದ ಋತುವಿನವರೆಗೆ ಆರ್‌ಸಿಬಿ ಪರ ಆಡಿದ ಈ ಆಟಗಾರ ಕೇವಲ 97 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 106 ರನ್ ಬಾರಿಸಿದರು.

TV9 Web
| Edited By: |

Updated on: Dec 12, 2021 | 10:40 PM

Share
ವಿಜಯ್ ಹಜಾರೆ ಟ್ರೋಫಿಯಲ್ಲಿ ಬಂಗಾಳ ಮತ್ತು ಮುಂಬೈ ತಂಡಗಳು ಸದ್ಯಕ್ಕೆ ಉತ್ತಮ ಫಾರ್ಮ್‌ನಲ್ಲಿಲ್ಲ. ಎರಡೂ ತಂಡಗಳು ತಲಾ ಎರಡೆರಡು ಗೆಲುವನ್ನು ಪಡೆದಿದ್ದು, ಅಷ್ಟೇ ಸೋಲು ಕಂಡಿವೆ. ಅಂತಹ ಪರಿಸ್ಥಿತಿಯಲ್ಲಿ, ಡಿಸೆಂಬರ್ 12 ರ ಭಾನುವಾರದಂದು ಇಬ್ಬರೂ ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬಂಗಾಳದ ಶಹಬಾಜ್ ಅಹ್ಮದ್ ಅವರ ಆಲ್ರೌಂಡ್ ಆಟದ ಆಧಾರದ ಮೇಲೆ ಡಕ್ವರ್ತ್-ಲೂಯಿಸ್ ನಿಯಮದ ಪ್ರಕಾರ 67 ರನ್ಗಳಿಂದ ಮುಂಬೈ ಅನ್ನು ಸೋಲಿಸಿದ ಬಂಗಾಳ ಜಯದ ಮಾಲೆ ಮುಡಿಯಿತು.

ವಿಜಯ್ ಹಜಾರೆ ಟ್ರೋಫಿಯಲ್ಲಿ ಬಂಗಾಳ ಮತ್ತು ಮುಂಬೈ ತಂಡಗಳು ಸದ್ಯಕ್ಕೆ ಉತ್ತಮ ಫಾರ್ಮ್‌ನಲ್ಲಿಲ್ಲ. ಎರಡೂ ತಂಡಗಳು ತಲಾ ಎರಡೆರಡು ಗೆಲುವನ್ನು ಪಡೆದಿದ್ದು, ಅಷ್ಟೇ ಸೋಲು ಕಂಡಿವೆ. ಅಂತಹ ಪರಿಸ್ಥಿತಿಯಲ್ಲಿ, ಡಿಸೆಂಬರ್ 12 ರ ಭಾನುವಾರದಂದು ಇಬ್ಬರೂ ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬಂಗಾಳದ ಶಹಬಾಜ್ ಅಹ್ಮದ್ ಅವರ ಆಲ್ರೌಂಡ್ ಆಟದ ಆಧಾರದ ಮೇಲೆ ಡಕ್ವರ್ತ್-ಲೂಯಿಸ್ ನಿಯಮದ ಪ್ರಕಾರ 67 ರನ್ಗಳಿಂದ ಮುಂಬೈ ಅನ್ನು ಸೋಲಿಸಿದ ಬಂಗಾಳ ಜಯದ ಮಾಲೆ ಮುಡಿಯಿತು.

1 / 4
ಶಹಬಾಜ್ ಅಹ್ಮದ್ ಬಂಗಾಳ ಪರ ವಿಶೇಷವಾಗಿ ಅಬ್ಬರಿಸಿದರು. ಎಡಗೈ ಸ್ಪಿನ್ ಬೌಲಿಂಗ್‌ಗೆ ಹೆಸರಾದ ಈ ಆಟಗಾರ ಮೊದಲ ಬ್ಯಾಟ್‌ನಿಂದಲೇ ಬಿರುಗಾಳಿ ಎಬ್ಬಿಸಿದರು. ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಳೆದ ಋತುವಿನವರೆಗೆ ಆರ್‌ಸಿಬಿ ಪರ ಆಡಿದ ಈ ಆಟಗಾರ ಕೇವಲ 97 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 106 ರನ್ ಬಾರಿಸಿದರು. ಶಹಬಾಜ್ ಹೊರತಾಗಿ, ಅನುಭವಿ ಬ್ಯಾಟ್ಸ್‌ಮನ್ ಅನುಸ್ತಪ್ ಮಜುಂದಾರ್ ಕೂಡ ಉತ್ತಮ ಶತಕ ಗಳಿಸಿ 122 ಎಸೆತಗಳಲ್ಲಿ 110 ರನ್ ಗಳಿಸಿದರು. ಮುಂಬೈ ಪರ ವೇಗಿ ಮೋಹಿತ್ ಅವಸ್ತಿ 4 ವಿಕೆಟ್ ಪಡೆದರು.

ಶಹಬಾಜ್ ಅಹ್ಮದ್ ಬಂಗಾಳ ಪರ ವಿಶೇಷವಾಗಿ ಅಬ್ಬರಿಸಿದರು. ಎಡಗೈ ಸ್ಪಿನ್ ಬೌಲಿಂಗ್‌ಗೆ ಹೆಸರಾದ ಈ ಆಟಗಾರ ಮೊದಲ ಬ್ಯಾಟ್‌ನಿಂದಲೇ ಬಿರುಗಾಳಿ ಎಬ್ಬಿಸಿದರು. ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಳೆದ ಋತುವಿನವರೆಗೆ ಆರ್‌ಸಿಬಿ ಪರ ಆಡಿದ ಈ ಆಟಗಾರ ಕೇವಲ 97 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 106 ರನ್ ಬಾರಿಸಿದರು. ಶಹಬಾಜ್ ಹೊರತಾಗಿ, ಅನುಭವಿ ಬ್ಯಾಟ್ಸ್‌ಮನ್ ಅನುಸ್ತಪ್ ಮಜುಂದಾರ್ ಕೂಡ ಉತ್ತಮ ಶತಕ ಗಳಿಸಿ 122 ಎಸೆತಗಳಲ್ಲಿ 110 ರನ್ ಗಳಿಸಿದರು. ಮುಂಬೈ ಪರ ವೇಗಿ ಮೋಹಿತ್ ಅವಸ್ತಿ 4 ವಿಕೆಟ್ ಪಡೆದರು.

2 / 4
ಬಂಗಾಳ 7 ವಿಕೆಟ್ ನಷ್ಟಕ್ಕೆ 318 ರನ್ ಗಳಿಸಿತು, ಆದರೆ ಮಳೆ ಬಾಧಿತ ಪಂದ್ಯದಲ್ಲಿ ಮುಂಬೈ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 41 ಓವರ್ಗಳಲ್ಲಿ 291 ರನ್ಗಳ ಗುರಿಯನ್ನು ಪಡೆಯಿತು. ಮುಂಬೈ ಪರ ಸೂರ್ಯಕುಮಾರ್ ಯಾದವ್ ಕೇವಲ 34 ಎಸೆತಗಳಲ್ಲಿ 49 ರನ್ ಗಳಿಸಿದರು. ಆದರೆ  D/L ನಿಯಮದ ಪ್ರಕಾರ 67 ರನ್‌ಗಳಿಂದ ಸೋತಿತು.

ಬಂಗಾಳ 7 ವಿಕೆಟ್ ನಷ್ಟಕ್ಕೆ 318 ರನ್ ಗಳಿಸಿತು, ಆದರೆ ಮಳೆ ಬಾಧಿತ ಪಂದ್ಯದಲ್ಲಿ ಮುಂಬೈ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 41 ಓವರ್ಗಳಲ್ಲಿ 291 ರನ್ಗಳ ಗುರಿಯನ್ನು ಪಡೆಯಿತು. ಮುಂಬೈ ಪರ ಸೂರ್ಯಕುಮಾರ್ ಯಾದವ್ ಕೇವಲ 34 ಎಸೆತಗಳಲ್ಲಿ 49 ರನ್ ಗಳಿಸಿದರು. ಆದರೆ D/L ನಿಯಮದ ಪ್ರಕಾರ 67 ರನ್‌ಗಳಿಂದ ಸೋತಿತು.

3 / 4
ಭಾನುವಾರವೇ 27ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಶಹಬಾಜ್ ಅಹ್ಮದ್ ಕೇವಲ ಬ್ಯಾಟಿಂಗ್‌ನಿಂದ ತೃಪ್ತರಾಗಲಿಲ್ಲ.  ಅಮೋಘ ಬೌಲಿಂಗ್ ಪ್ರದರ್ಶಿಸಿ 8 ಓವರ್​ಗಳಲ್ಲಿ ಕೇವಲ 38 ರನ್ ನೀಡಿ 1 ವಿಕೆಟ್ ಪಡೆದು ಬೆಂಗಾಲ್ ಗೆಲುವಿಗೆ ಗಣನೀಯ ಕೊಡುಗೆ ನೀಡಿದರು. ಬಂಗಾಳ ಪರ ಪ್ರದೀಪ್ ಪ್ರಮಾಣಿಕ್ 33 ರನ್ ನೀಡಿ 3 ವಿಕೆಟ್ ಪಡೆದರು.

ಭಾನುವಾರವೇ 27ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಶಹಬಾಜ್ ಅಹ್ಮದ್ ಕೇವಲ ಬ್ಯಾಟಿಂಗ್‌ನಿಂದ ತೃಪ್ತರಾಗಲಿಲ್ಲ. ಅಮೋಘ ಬೌಲಿಂಗ್ ಪ್ರದರ್ಶಿಸಿ 8 ಓವರ್​ಗಳಲ್ಲಿ ಕೇವಲ 38 ರನ್ ನೀಡಿ 1 ವಿಕೆಟ್ ಪಡೆದು ಬೆಂಗಾಲ್ ಗೆಲುವಿಗೆ ಗಣನೀಯ ಕೊಡುಗೆ ನೀಡಿದರು. ಬಂಗಾಳ ಪರ ಪ್ರದೀಪ್ ಪ್ರಮಾಣಿಕ್ 33 ರನ್ ನೀಡಿ 3 ವಿಕೆಟ್ ಪಡೆದರು.

4 / 4
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ