AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯಲ್ಲಿ ನಡೆಯಿತು ಐತಿಹಾಸಿಕ ಲಕ್ಷ್ಮಿರಂಗನಾಥ ಸ್ವಾಮಿ ರಥೋತ್ಸವ; ವಿಶೇಷತೆ ಏನು ಗೊತ್ತಾ?

ದಾವಣಗೆರೆ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಐತಿಹಾಸಿಕ ಲಕ್ಷ್ಮಿರಂಗನಾಥ ಸ್ವಾಮೀ ರಥೋತ್ಸವ ನಡೆಯಿತು. ತಿರುಪತಿ ದೇವಸ್ಥಾನ ಸಮಿತಿಯ ಧರ್ಮದರ್ಶಿಗಳೇ ಈ ದೇವಸ್ಥಾನದ ಉಸ್ತುವಾರಿಗಳಾಗಿದ್ದಾರೆ.

Rakesh Nayak Manchi
|

Updated on: Apr 01, 2023 | 9:22 PM

Davanagere Gollarahalli Historical Lakshmiranganatha Swamy Rathotsava Photos

ದಾವಣಗೆರೆ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಐತಿಹಾಸಿಕ ಲಕ್ಷ್ಮಿರಂಗನಾಥ ಸ್ವಾಮಿ ರಥೋತ್ಸವ ನಡೆಯಿತು.

1 / 5
Davanagere Gollarahalli Historical Lakshmiranganatha Swamy Rathotsava Photos

ವಿಶೇಷವಾಗಿ ಭಕ್ತರು ಈ ರಥವನ್ನ ಕೈಯಿಂದ ತಳ್ಳಿ ರಥೋತ್ಸವ ಮಾಡುತ್ತಾರೆ. ತಿರುಪತಿ ದೇವಸ್ಥಾನ ಸಮಿತಿಯ ಧರ್ಮದರ್ಶಿಗಳೇ ಈ ದೇವಸ್ಥಾನದ ಉಸ್ತುವಾರಿಗಳು.

2 / 5
Davanagere Gollarahalli Historical Lakshmiranganatha Swamy Rathotsava Photos

ವರ್ಷಕ್ಕೊಮ್ಮೆ ನಡೆಯುವ ರಥೋತ್ಸವಕ್ಕೆ ಈ ಬಾರಿ ಸಾವಿರಾರು ಜನ ಭಕ್ತರು ಸೇರಿದರು. ಪ್ರತಿಯೊಬ್ಬರು ಕೈಯಿಂದ ತಳ್ಳಿ ರಥ ಸಾಗಿಸುತ್ತಾರೆ.

3 / 5
Davanagere Gollarahalli Historical Lakshmiranganatha Swamy Rathotsava Photos

ಪ್ರತಿಯೊಬ್ಬರು ಬಂದು ರಥ ತಳ್ಳಿಯೇ ಹೋಗುವುದು ಇಲ್ಲಿನ ವಾಡಿಕೆ. ಮೇಲಾಗಿ ತಮ್ಮ ಹರಕೆ ಕೂಡಾ ತಮ್ಮ ತಮ್ಮ ಇಚ್ಚಾನುಸಾರ ತಿರಿಸಿದರು.

4 / 5
Davanagere Gollarahalli Historical Lakshmiranganatha Swamy Rathotsava Photos

ಭಕ್ತರೊಬ್ಬರು ಬಾಳೆಹಣ್ಣುಗಳಲ್ಲಿ ಮುಂದಿನ ಎಂಎಲ್​ಎ ಜಿಎಸ್ ಶ್ಯಾಮ್ ಎಂದು ಬರೆದು ದೇವರಿಗೆ ಅರ್ಪಿಸಿದ್ದಾರೆ.

5 / 5
Follow us
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
ದಕ್ಷಿಣದ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲು ಒಂದೆಕರೆ ಜಮೀನು ನೀಡುವೆ: ಸುರೇಶ್
ದಕ್ಷಿಣದ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲು ಒಂದೆಕರೆ ಜಮೀನು ನೀಡುವೆ: ಸುರೇಶ್
ತಾಳಿ ಕಟ್ಟುವಾಗ ಮದುವೆ ಬೇಡವೆಂದ್ಲು, ಅದೇ ದಿನ ಪ್ರಿಯಕರನ ವಿವಾಹವಾದ್ಲು!
ತಾಳಿ ಕಟ್ಟುವಾಗ ಮದುವೆ ಬೇಡವೆಂದ್ಲು, ಅದೇ ದಿನ ಪ್ರಿಯಕರನ ವಿವಾಹವಾದ್ಲು!
IPL 2025: ಇದೇ ಕಾರಣಕ್ಕೆ ಟಿಮ್​ ಡೇವಿಡ್​ಗೆ ರನ್ನರ್ ನೀಡಲಾಗಿಲ್ಲ..!
IPL 2025: ಇದೇ ಕಾರಣಕ್ಕೆ ಟಿಮ್​ ಡೇವಿಡ್​ಗೆ ರನ್ನರ್ ನೀಡಲಾಗಿಲ್ಲ..!
Daily Devotional: ಕುಟುಂಬ ಕಲಹಕ್ಕೆ ಈ ಮಂತ್ರವೇ ಪರಿಹಾರ
Daily Devotional: ಕುಟುಂಬ ಕಲಹಕ್ಕೆ ಈ ಮಂತ್ರವೇ ಪರಿಹಾರ
ಸಮಾಜದಲ್ಲಿ ಈ ರಾಶಿಯವರ ಗೌರವ ಹೆಚ್ಚಾಗುತ್ತದೆ, ಸಹೋದ್ಯೋಗಿಗಳ ಬೆಂಬಲ
ಸಮಾಜದಲ್ಲಿ ಈ ರಾಶಿಯವರ ಗೌರವ ಹೆಚ್ಚಾಗುತ್ತದೆ, ಸಹೋದ್ಯೋಗಿಗಳ ಬೆಂಬಲ