- Kannada News Photo gallery Davanagere Gollarahalli Historical Lakshmiranganatha Swamy Rathotsava Photos
ದಾವಣಗೆರೆಯಲ್ಲಿ ನಡೆಯಿತು ಐತಿಹಾಸಿಕ ಲಕ್ಷ್ಮಿರಂಗನಾಥ ಸ್ವಾಮಿ ರಥೋತ್ಸವ; ವಿಶೇಷತೆ ಏನು ಗೊತ್ತಾ?
ದಾವಣಗೆರೆ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಐತಿಹಾಸಿಕ ಲಕ್ಷ್ಮಿರಂಗನಾಥ ಸ್ವಾಮೀ ರಥೋತ್ಸವ ನಡೆಯಿತು. ತಿರುಪತಿ ದೇವಸ್ಥಾನ ಸಮಿತಿಯ ಧರ್ಮದರ್ಶಿಗಳೇ ಈ ದೇವಸ್ಥಾನದ ಉಸ್ತುವಾರಿಗಳಾಗಿದ್ದಾರೆ.
Updated on: Apr 01, 2023 | 9:22 PM
Share

ದಾವಣಗೆರೆ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಐತಿಹಾಸಿಕ ಲಕ್ಷ್ಮಿರಂಗನಾಥ ಸ್ವಾಮಿ ರಥೋತ್ಸವ ನಡೆಯಿತು.

ವಿಶೇಷವಾಗಿ ಭಕ್ತರು ಈ ರಥವನ್ನ ಕೈಯಿಂದ ತಳ್ಳಿ ರಥೋತ್ಸವ ಮಾಡುತ್ತಾರೆ. ತಿರುಪತಿ ದೇವಸ್ಥಾನ ಸಮಿತಿಯ ಧರ್ಮದರ್ಶಿಗಳೇ ಈ ದೇವಸ್ಥಾನದ ಉಸ್ತುವಾರಿಗಳು.

ವರ್ಷಕ್ಕೊಮ್ಮೆ ನಡೆಯುವ ರಥೋತ್ಸವಕ್ಕೆ ಈ ಬಾರಿ ಸಾವಿರಾರು ಜನ ಭಕ್ತರು ಸೇರಿದರು. ಪ್ರತಿಯೊಬ್ಬರು ಕೈಯಿಂದ ತಳ್ಳಿ ರಥ ಸಾಗಿಸುತ್ತಾರೆ.

ಪ್ರತಿಯೊಬ್ಬರು ಬಂದು ರಥ ತಳ್ಳಿಯೇ ಹೋಗುವುದು ಇಲ್ಲಿನ ವಾಡಿಕೆ. ಮೇಲಾಗಿ ತಮ್ಮ ಹರಕೆ ಕೂಡಾ ತಮ್ಮ ತಮ್ಮ ಇಚ್ಚಾನುಸಾರ ತಿರಿಸಿದರು.

ಭಕ್ತರೊಬ್ಬರು ಬಾಳೆಹಣ್ಣುಗಳಲ್ಲಿ ಮುಂದಿನ ಎಂಎಲ್ಎ ಜಿಎಸ್ ಶ್ಯಾಮ್ ಎಂದು ಬರೆದು ದೇವರಿಗೆ ಅರ್ಪಿಸಿದ್ದಾರೆ.
Related Photo Gallery
ಚಾಮರಾಜನಗರ: ಚಿರತೆ ಸೆರೆಗೆ ಇಟ್ಟಿದ್ದ ಬೋನಿನಲ್ಲಿ ಸಿಕ್ಕಿಬಿದ್ದ ವ್ಯಕ್ತಿ!
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳೆ ಮ್ಯಾಚ್ ಇರಲ್ಲ..!
ತಂದೆಯಿಂದಲೇ ಮಗಳ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಹಂತಕ ಪ್ಲಾನ್ ಏನಿತ್ತು?
2026 ಕನ್ಯಾ ರಾಶಿಯವರಿಗೆ ಬಹುತೇಕ ಸುವರ್ಣಾವಧಿ
‘ಅರ್ಹ ವ್ಯಕ್ತಿ ಬಿಗ್ ಬಾಸ್ ಗೆಲ್ಲುತ್ತಾರೆ’ ಎಂದ ರಜತ್
ಡಿಕೆಶಿ-ರಾಜಣ್ಣ ಭೇಟಿ ರಹಸ್ಯ ಬಿಚ್ಚಿಟ್ಟ MLC ರಾಜೇಂದ್ರ
ಪತ್ನಿಯನ್ನು ಕೊಂದ ಪ್ರಕರಣ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪೊಲೀಸರು
ಮನ್ ಕಿ ಬಾತ್ , ಪ್ರಧಾನಿ ದೇಶದ ಜನತೆಯೊಂದಿಗೆ ನಡೆಸುವ ಸಾಮೂಹಿಕ ಸಂವಾದ
ಗಿಲ್ಲಿ ಅವತಾರವನ್ನೇ ಬದಲಿಸಿದ ಮನೆ ಮಂದಿ; ನೀವು ನಗೋದು ಗ್ಯಾರಂಟಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ




