- Kannada News Photo gallery Davanagere Gollarahalli Historical Lakshmiranganatha Swamy Rathotsava Photos
ದಾವಣಗೆರೆಯಲ್ಲಿ ನಡೆಯಿತು ಐತಿಹಾಸಿಕ ಲಕ್ಷ್ಮಿರಂಗನಾಥ ಸ್ವಾಮಿ ರಥೋತ್ಸವ; ವಿಶೇಷತೆ ಏನು ಗೊತ್ತಾ?
ದಾವಣಗೆರೆ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಐತಿಹಾಸಿಕ ಲಕ್ಷ್ಮಿರಂಗನಾಥ ಸ್ವಾಮೀ ರಥೋತ್ಸವ ನಡೆಯಿತು. ತಿರುಪತಿ ದೇವಸ್ಥಾನ ಸಮಿತಿಯ ಧರ್ಮದರ್ಶಿಗಳೇ ಈ ದೇವಸ್ಥಾನದ ಉಸ್ತುವಾರಿಗಳಾಗಿದ್ದಾರೆ.
Updated on: Apr 01, 2023 | 9:22 PM
Share

ದಾವಣಗೆರೆ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಐತಿಹಾಸಿಕ ಲಕ್ಷ್ಮಿರಂಗನಾಥ ಸ್ವಾಮಿ ರಥೋತ್ಸವ ನಡೆಯಿತು.

ವಿಶೇಷವಾಗಿ ಭಕ್ತರು ಈ ರಥವನ್ನ ಕೈಯಿಂದ ತಳ್ಳಿ ರಥೋತ್ಸವ ಮಾಡುತ್ತಾರೆ. ತಿರುಪತಿ ದೇವಸ್ಥಾನ ಸಮಿತಿಯ ಧರ್ಮದರ್ಶಿಗಳೇ ಈ ದೇವಸ್ಥಾನದ ಉಸ್ತುವಾರಿಗಳು.

ವರ್ಷಕ್ಕೊಮ್ಮೆ ನಡೆಯುವ ರಥೋತ್ಸವಕ್ಕೆ ಈ ಬಾರಿ ಸಾವಿರಾರು ಜನ ಭಕ್ತರು ಸೇರಿದರು. ಪ್ರತಿಯೊಬ್ಬರು ಕೈಯಿಂದ ತಳ್ಳಿ ರಥ ಸಾಗಿಸುತ್ತಾರೆ.

ಪ್ರತಿಯೊಬ್ಬರು ಬಂದು ರಥ ತಳ್ಳಿಯೇ ಹೋಗುವುದು ಇಲ್ಲಿನ ವಾಡಿಕೆ. ಮೇಲಾಗಿ ತಮ್ಮ ಹರಕೆ ಕೂಡಾ ತಮ್ಮ ತಮ್ಮ ಇಚ್ಚಾನುಸಾರ ತಿರಿಸಿದರು.

ಭಕ್ತರೊಬ್ಬರು ಬಾಳೆಹಣ್ಣುಗಳಲ್ಲಿ ಮುಂದಿನ ಎಂಎಲ್ಎ ಜಿಎಸ್ ಶ್ಯಾಮ್ ಎಂದು ಬರೆದು ದೇವರಿಗೆ ಅರ್ಪಿಸಿದ್ದಾರೆ.
Related Photo Gallery
ಪೆರೇಡ್ ವೇಳೆ ಅಧಿಕಾರಿಗಳ ಜೊತೆ ಭಾರತೀಯ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ
ಪೊಲೀಸಪ್ಪನ ಜತೆ ಪರಾರಿಯಾಗಿದ್ದ ಗೃಹಿಣಿ ಪ್ರತ್ಯಕ್ಷ
ತರಕಾರಿ ಕೊಳ್ಳಲು ಸಿಗ್ನಲ್ನಲ್ಲೇ ರೈಲು ನಿಲ್ಲಿಸಿದ ಹೋದ ಲೋಕೋ ಪೈಲಟ್!
ಖ್ಯಾತ ನಿರೂಪಕಿಯ ಮಾಜಿ ಪತಿ ಪಬ್ ಸಿಬ್ಬಂದಿ ಮೇಲೆ ಹಲ್ಲೆ
ದರ್ಶನ್ಗೆ ಜನವರಿಯಲ್ಲಿ ಜಾಮೀನು: ಭವಿಷ್ಯ ನುಡಿದ ಝೈದ್ ಖಾನ್
ಹೊಯ್ಸಳ ಡ್ರೈವರ್ ಜತೆ ಗೃಹಿಣಿ ಎಸ್ಕೇಪ್
ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ
‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ
ತಿರುವನಂತಪುರಂ ಕಾರ್ಪೊರೇಷನ್ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಫ್ಯಾನ್ಸ್- ಪೊಲೀಸರ ನಡುವೆ ಚೇರ್ ಎಸೆದಾಟ




