AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jain Monk: 9 ವರ್ಷ ವಯಸ್ಸಿಗೆ ಜೈನ ದೀಕ್ಷೆ ಪಡೆದು ಸನ್ಯಾಸಿಯಾದ ಗುಜರಾತ್ ವಜ್ರ ವ್ಯಾಪಾರಿ ಮಗಳು

Devanshi: ಗುಜರಾತ್‌ನ ಒಂಬತ್ತು ವರ್ಷದ ಬಾಲಕಿ ದೇವಾಂಶಿ ಜೈನ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಎಲ್ಲಾ ಭೌತಿಕ ಸೌಕರ್ಯಗಳನ್ನು ತ್ಯಜಿಸಿದ್ದಾರೆ.

TV9 Web
| Edited By: |

Updated on:Jan 19, 2023 | 4:47 PM

Share
ಕೋಟಿ ಕೋಟಿ ಹಣ ಸಂಪಾದಿಸುವ ವಜ್ರದ ವ್ಯಾಪಾರಿಯ ಮುದ್ದಿನ ಮಗಳು, ಮಕ್ಕಳ ಜೊತೆ ಸೇರಿ ಆಟವಾಡುವ ತುಂಟ ವಯಸ್ಸು, ಟಿವಿ ನೋಡುತ್ತ, ಸಣ್ಣ ಸಣ್ಣ ವಿಚಾರಕ್ಕೂ ಕುಣಿದಾಡಿ ಖುಷಿ ಪಡಬೇಕಾಗಿದ್ದ 9 ವರ್ಷದ ಬಾಲಕಿ ಜೈನ ಸನ್ಯಾಸಿಯಾಗಿದ್ದಾರೆ. ಐಷಾರಾಮಿ ಜೀವನ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಗುಜರಾತ್‌ನ ಒಂಬತ್ತು ವರ್ಷದ ಬಾಲಕಿ ದೇವಾಂಶಿ ಜೈನ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಎಲ್ಲಾ ಭೌತಿಕ ಸೌಕರ್ಯಗಳನ್ನು ತ್ಯಜಿಸಿದ್ದಾರೆ.

ಕೋಟಿ ಕೋಟಿ ಹಣ ಸಂಪಾದಿಸುವ ವಜ್ರದ ವ್ಯಾಪಾರಿಯ ಮುದ್ದಿನ ಮಗಳು, ಮಕ್ಕಳ ಜೊತೆ ಸೇರಿ ಆಟವಾಡುವ ತುಂಟ ವಯಸ್ಸು, ಟಿವಿ ನೋಡುತ್ತ, ಸಣ್ಣ ಸಣ್ಣ ವಿಚಾರಕ್ಕೂ ಕುಣಿದಾಡಿ ಖುಷಿ ಪಡಬೇಕಾಗಿದ್ದ 9 ವರ್ಷದ ಬಾಲಕಿ ಜೈನ ಸನ್ಯಾಸಿಯಾಗಿದ್ದಾರೆ. ಐಷಾರಾಮಿ ಜೀವನ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಗುಜರಾತ್‌ನ ಒಂಬತ್ತು ವರ್ಷದ ಬಾಲಕಿ ದೇವಾಂಶಿ ಜೈನ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಎಲ್ಲಾ ಭೌತಿಕ ಸೌಕರ್ಯಗಳನ್ನು ತ್ಯಜಿಸಿದ್ದಾರೆ.

1 / 7
ಕೋಟಿ ಕೋಟಿ ಹಣ ಸಂಪಾದಿಸುವ ವಜ್ರದ ವ್ಯಾಪಾರಿಯ ಮುದ್ದಿನ ಮಗಳು, ಮಕ್ಕಳ ಜೊತೆ ಸೇರಿ ಆಟವಾಡುವ ತುಂಟ ವಯಸ್ಸು, ಟಿವಿ ನೋಡುತ್ತ, ಸಣ್ಣ ಸಣ್ಣ ವಿಚಾರಕ್ಕೂ ಕುಣಿದಾಡಿ ಖುಷಿ ಪಡಬೇಕಾಗಿದ್ದ 9 ವರ್ಷದ ಬಾಲಕಿ ಜೈನ ಸನ್ಯಾಸಿಯಾಗಿದ್ದಾರೆ. ಐಷಾರಾಮಿ ಜೀವನ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಗುಜರಾತ್‌ನ ಒಂಬತ್ತು ವರ್ಷದ ಬಾಲಕಿ ದೇವಾಂಶಿ ಜೈನ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಎಲ್ಲಾ ಭೌತಿಕ ಸೌಕರ್ಯಗಳನ್ನು ತ್ಯಜಿಸಿದ್ದಾರೆ.

ಕೋಟಿ ಕೋಟಿ ಹಣ ಸಂಪಾದಿಸುವ ವಜ್ರದ ವ್ಯಾಪಾರಿಯ ಮುದ್ದಿನ ಮಗಳು, ಮಕ್ಕಳ ಜೊತೆ ಸೇರಿ ಆಟವಾಡುವ ತುಂಟ ವಯಸ್ಸು, ಟಿವಿ ನೋಡುತ್ತ, ಸಣ್ಣ ಸಣ್ಣ ವಿಚಾರಕ್ಕೂ ಕುಣಿದಾಡಿ ಖುಷಿ ಪಡಬೇಕಾಗಿದ್ದ 9 ವರ್ಷದ ಬಾಲಕಿ ಜೈನ ಸನ್ಯಾಸಿಯಾಗಿದ್ದಾರೆ. ಐಷಾರಾಮಿ ಜೀವನ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಗುಜರಾತ್‌ನ ಒಂಬತ್ತು ವರ್ಷದ ಬಾಲಕಿ ದೇವಾಂಶಿ ಜೈನ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಎಲ್ಲಾ ಭೌತಿಕ ಸೌಕರ್ಯಗಳನ್ನು ತ್ಯಜಿಸಿದ್ದಾರೆ.

2 / 7
ಕೋಟಿ ಕೋಟಿ ಹಣ ಸಂಪಾದಿಸುವ ವಜ್ರದ ವ್ಯಾಪಾರಿಯ ಮುದ್ದಿನ ಮಗಳು, ಮಕ್ಕಳ ಜೊತೆ ಸೇರಿ ಆಟವಾಡುವ ತುಂಟ ವಯಸ್ಸು, ಟಿವಿ ನೋಡುತ್ತ, ಸಣ್ಣ ಸಣ್ಣ ವಿಚಾರಕ್ಕೂ ಕುಣಿದಾಡಿ ಖುಷಿ ಪಡಬೇಕಾಗಿದ್ದ 9 ವರ್ಷದ ಬಾಲಕಿ ಜೈನ ಸನ್ಯಾಸಿಯಾಗಿದ್ದಾರೆ. ಐಷಾರಾಮಿ ಜೀವನ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಗುಜರಾತ್‌ನ ಒಂಬತ್ತು ವರ್ಷದ ಬಾಲಕಿ ದೇವಾಂಶಿ ಜೈನ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಎಲ್ಲಾ ಭೌತಿಕ ಸೌಕರ್ಯಗಳನ್ನು ತ್ಯಜಿಸಿದ್ದಾರೆ.

ಕೋಟಿ ಕೋಟಿ ಹಣ ಸಂಪಾದಿಸುವ ವಜ್ರದ ವ್ಯಾಪಾರಿಯ ಮುದ್ದಿನ ಮಗಳು, ಮಕ್ಕಳ ಜೊತೆ ಸೇರಿ ಆಟವಾಡುವ ತುಂಟ ವಯಸ್ಸು, ಟಿವಿ ನೋಡುತ್ತ, ಸಣ್ಣ ಸಣ್ಣ ವಿಚಾರಕ್ಕೂ ಕುಣಿದಾಡಿ ಖುಷಿ ಪಡಬೇಕಾಗಿದ್ದ 9 ವರ್ಷದ ಬಾಲಕಿ ಜೈನ ಸನ್ಯಾಸಿಯಾಗಿದ್ದಾರೆ. ಐಷಾರಾಮಿ ಜೀವನ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಗುಜರಾತ್‌ನ ಒಂಬತ್ತು ವರ್ಷದ ಬಾಲಕಿ ದೇವಾಂಶಿ ಜೈನ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಎಲ್ಲಾ ಭೌತಿಕ ಸೌಕರ್ಯಗಳನ್ನು ತ್ಯಜಿಸಿದ್ದಾರೆ.

3 / 7
ಕೋಟಿ ಕೋಟಿ ಹಣ ಸಂಪಾದಿಸುವ ವಜ್ರದ ವ್ಯಾಪಾರಿಯ ಮುದ್ದಿನ ಮಗಳು, ಮಕ್ಕಳ ಜೊತೆ ಸೇರಿ ಆಟವಾಡುವ ತುಂಟ ವಯಸ್ಸು, ಟಿವಿ ನೋಡುತ್ತ, ಸಣ್ಣ ಸಣ್ಣ ವಿಚಾರಕ್ಕೂ ಕುಣಿದಾಡಿ ಖುಷಿ ಪಡಬೇಕಾಗಿದ್ದ 9 ವರ್ಷದ ಬಾಲಕಿ ಜೈನ ಸನ್ಯಾಸಿಯಾಗಿದ್ದಾರೆ. ಐಷಾರಾಮಿ ಜೀವನ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಗುಜರಾತ್‌ನ ಒಂಬತ್ತು ವರ್ಷದ ಬಾಲಕಿ ದೇವಾಂಶಿ ಜೈನ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಎಲ್ಲಾ ಭೌತಿಕ ಸೌಕರ್ಯಗಳನ್ನು ತ್ಯಜಿಸಿದ್ದಾರೆ.

ಕೋಟಿ ಕೋಟಿ ಹಣ ಸಂಪಾದಿಸುವ ವಜ್ರದ ವ್ಯಾಪಾರಿಯ ಮುದ್ದಿನ ಮಗಳು, ಮಕ್ಕಳ ಜೊತೆ ಸೇರಿ ಆಟವಾಡುವ ತುಂಟ ವಯಸ್ಸು, ಟಿವಿ ನೋಡುತ್ತ, ಸಣ್ಣ ಸಣ್ಣ ವಿಚಾರಕ್ಕೂ ಕುಣಿದಾಡಿ ಖುಷಿ ಪಡಬೇಕಾಗಿದ್ದ 9 ವರ್ಷದ ಬಾಲಕಿ ಜೈನ ಸನ್ಯಾಸಿಯಾಗಿದ್ದಾರೆ. ಐಷಾರಾಮಿ ಜೀವನ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಗುಜರಾತ್‌ನ ಒಂಬತ್ತು ವರ್ಷದ ಬಾಲಕಿ ದೇವಾಂಶಿ ಜೈನ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಎಲ್ಲಾ ಭೌತಿಕ ಸೌಕರ್ಯಗಳನ್ನು ತ್ಯಜಿಸಿದ್ದಾರೆ.

4 / 7
ಕೋಟಿ ಕೋಟಿ ಹಣ ಸಂಪಾದಿಸುವ ವಜ್ರದ ವ್ಯಾಪಾರಿಯ ಮುದ್ದಿನ ಮಗಳು, ಮಕ್ಕಳ ಜೊತೆ ಸೇರಿ ಆಟವಾಡುವ ತುಂಟ ವಯಸ್ಸು, ಟಿವಿ ನೋಡುತ್ತ, ಸಣ್ಣ ಸಣ್ಣ ವಿಚಾರಕ್ಕೂ ಕುಣಿದಾಡಿ ಖುಷಿ ಪಡಬೇಕಾಗಿದ್ದ 9 ವರ್ಷದ ಬಾಲಕಿ ಜೈನ ಸನ್ಯಾಸಿಯಾಗಿದ್ದಾರೆ. ಐಷಾರಾಮಿ ಜೀವನ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಗುಜರಾತ್‌ನ ಒಂಬತ್ತು ವರ್ಷದ ಬಾಲಕಿ ದೇವಾಂಶಿ ಜೈನ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಎಲ್ಲಾ ಭೌತಿಕ ಸೌಕರ್ಯಗಳನ್ನು ತ್ಯಜಿಸಿದ್ದಾರೆ.

ಕೋಟಿ ಕೋಟಿ ಹಣ ಸಂಪಾದಿಸುವ ವಜ್ರದ ವ್ಯಾಪಾರಿಯ ಮುದ್ದಿನ ಮಗಳು, ಮಕ್ಕಳ ಜೊತೆ ಸೇರಿ ಆಟವಾಡುವ ತುಂಟ ವಯಸ್ಸು, ಟಿವಿ ನೋಡುತ್ತ, ಸಣ್ಣ ಸಣ್ಣ ವಿಚಾರಕ್ಕೂ ಕುಣಿದಾಡಿ ಖುಷಿ ಪಡಬೇಕಾಗಿದ್ದ 9 ವರ್ಷದ ಬಾಲಕಿ ಜೈನ ಸನ್ಯಾಸಿಯಾಗಿದ್ದಾರೆ. ಐಷಾರಾಮಿ ಜೀವನ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಗುಜರಾತ್‌ನ ಒಂಬತ್ತು ವರ್ಷದ ಬಾಲಕಿ ದೇವಾಂಶಿ ಜೈನ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಎಲ್ಲಾ ಭೌತಿಕ ಸೌಕರ್ಯಗಳನ್ನು ತ್ಯಜಿಸಿದ್ದಾರೆ.

5 / 7
ಕಳೆದ ವರ್ಷದ ಏಪ್ರಿಲ್‌ನಲ್ಲಿ ಅಹಮದಾಬಾದ್‌ನ ಎಂಟು ವರ್ಷದ ಬಾಲಕಿ ಆಂಗಿ ಬಗ್ರೇಖ್, ಸನ್ಯಾಸ ದೀಕ್ಷೆ ಪಡೆದುಕೊಂಡಿದ್ದರು. 2019ರಲ್ಲಿ ಸೂರತ್‌ನ 12 ವರ್ಷದ ಬಾಲಕಿ ಖುಷಿ ಶಾ ಎಂಬಾಕೆ ಕೂಡ ಸನ್ಯಾಸತ್ವ ಸ್ವೀಕರಿಸಿದ್ದರು.

ಕಳೆದ ವರ್ಷದ ಏಪ್ರಿಲ್‌ನಲ್ಲಿ ಅಹಮದಾಬಾದ್‌ನ ಎಂಟು ವರ್ಷದ ಬಾಲಕಿ ಆಂಗಿ ಬಗ್ರೇಖ್, ಸನ್ಯಾಸ ದೀಕ್ಷೆ ಪಡೆದುಕೊಂಡಿದ್ದರು. 2019ರಲ್ಲಿ ಸೂರತ್‌ನ 12 ವರ್ಷದ ಬಾಲಕಿ ಖುಷಿ ಶಾ ಎಂಬಾಕೆ ಕೂಡ ಸನ್ಯಾಸತ್ವ ಸ್ವೀಕರಿಸಿದ್ದರು.

6 / 7
ಭಾರತದ ಜೈನ ಸಮುದಾಯದ ಅನೇಕ ಯುವಕರು, ಯುವತಿಯರು ಸನ್ಯಾಸಿಗಳಾಗಲು ಭೌತಿಕ ಪ್ರಪಂಚವನ್ನು ತ್ಯಜಿಸುವುದು ಸಾಮಾನ್ಯ. ದೀಕ್ಷೆ ಸ್ವೀಕರಿಸಿದ ನಂತರ, ಅವರು ಬರಿಗಾಲಿನಲ್ಲಿಯೇ ನಡೆಯಬೇಕು. ಭಿಕ್ಷೆಯಾಗಿ ಸ್ವೀಕರಿಸಿದ್ದನ್ನು ಮಾತ್ರ ತಿನ್ನಬೇಕು. ಆಧುನಿಕ ತಂತ್ರಜ್ಞಾನವನ್ನು ಬಳಸಬಾರದು. ಭೌತಿಕ ಪ್ರಪಂಚದಿಂದ ದೂರಾಗಿ ಆತ್ಮ ಮತ್ತು ಆಧ್ಯಾತ್ಮಿಕತೆಯ ಮೇಲೆ ತಮ್ಮನ್ನು ಕೇಂದ್ರೀಕರಿಸಿಕೊಳ್ಳಬೇಕು.

ಭಾರತದ ಜೈನ ಸಮುದಾಯದ ಅನೇಕ ಯುವಕರು, ಯುವತಿಯರು ಸನ್ಯಾಸಿಗಳಾಗಲು ಭೌತಿಕ ಪ್ರಪಂಚವನ್ನು ತ್ಯಜಿಸುವುದು ಸಾಮಾನ್ಯ. ದೀಕ್ಷೆ ಸ್ವೀಕರಿಸಿದ ನಂತರ, ಅವರು ಬರಿಗಾಲಿನಲ್ಲಿಯೇ ನಡೆಯಬೇಕು. ಭಿಕ್ಷೆಯಾಗಿ ಸ್ವೀಕರಿಸಿದ್ದನ್ನು ಮಾತ್ರ ತಿನ್ನಬೇಕು. ಆಧುನಿಕ ತಂತ್ರಜ್ಞಾನವನ್ನು ಬಳಸಬಾರದು. ಭೌತಿಕ ಪ್ರಪಂಚದಿಂದ ದೂರಾಗಿ ಆತ್ಮ ಮತ್ತು ಆಧ್ಯಾತ್ಮಿಕತೆಯ ಮೇಲೆ ತಮ್ಮನ್ನು ಕೇಂದ್ರೀಕರಿಸಿಕೊಳ್ಳಬೇಕು.

7 / 7

Published On - 3:43 pm, Thu, 19 January 23

Follow Us
ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ