AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಈ ಟಿಪ್ಸ್​ ಅನುಸರಿಸಿ

ವ್ಯಾಲೆಂಟೈನ್ಸ್​ ಡೇ ಹತ್ತಿರ ಬರುತ್ತಿದೆ. ನಿಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಅವರ ಬಗ್ಗೆ ತಿಳಿದುಕೊಳ್ಳಿ. ಮುಕ್ತವಾಗಿ ಮಾತನಾಡಿ ವಿಚಾರ ಹಂಚಿಕೊಳ್ಳಿ. ಅದಕ್ಕೆ ಇಲ್ಲಿದೆ ಸಿಂಪಲ್​ ಟಿಪ್ಸ್​

TV9 Web
| Edited By: |

Updated on: Feb 09, 2022 | 5:08 PM

Share
ಆದ್ಯತೆಯಲ್ಲಿ ಸಂಗಾತಿಯಿರಲಿ:
ನಿಮ್ಮ ಬದುಕಿನಲ್ಲಿ ಸಂಗಾತಿ ಮೊದಲ ಆಯ್ಕೆಯಾಗಿರಲಿ. ಯಾವುದೇ ಹೊಸ ಕೆಲಸಕ್ಕೆ ಕೈ ಹಾಕುವ ಮುನ್ನ ಸಂಗಾತಿಯ ಸಲಹೆ ಪಡೆಯಿರಿ. ನಿಮ್ಮ ಬ್ಯಸಿ ಶೆಡ್ಯೂಲ್​ನಲ್ಲಿಯೂ ಒಂದಷ್ಟು ಸಮಯ ಸಂಗಾತಿಯೊಂದಿಗೆ ಕಳೆಯಿರಿ.

ಆದ್ಯತೆಯಲ್ಲಿ ಸಂಗಾತಿಯಿರಲಿ: ನಿಮ್ಮ ಬದುಕಿನಲ್ಲಿ ಸಂಗಾತಿ ಮೊದಲ ಆಯ್ಕೆಯಾಗಿರಲಿ. ಯಾವುದೇ ಹೊಸ ಕೆಲಸಕ್ಕೆ ಕೈ ಹಾಕುವ ಮುನ್ನ ಸಂಗಾತಿಯ ಸಲಹೆ ಪಡೆಯಿರಿ. ನಿಮ್ಮ ಬ್ಯಸಿ ಶೆಡ್ಯೂಲ್​ನಲ್ಲಿಯೂ ಒಂದಷ್ಟು ಸಮಯ ಸಂಗಾತಿಯೊಂದಿಗೆ ಕಳೆಯಿರಿ.

1 / 8
ನಿಮ್ಮ ನ್ಯೂನತೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ: 
ಸಂಗಾತಿಯೆಂದರೆ ಎಲ್ಲ ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತಿರಬೇಕು. ನಿಮ್ಮ ನ್ಯೂನ್ಯತೆಗಳನ್ನು ಹಂಚಿಕೊಳ್ಳಿ. ಏಕೆಂದರೆ ಮುಂದೊಂದು ದಿನ ಅವರಿಗೇ ಅರಿವಿಗೆ ಬಂದರೆ ಗೊತ್ತಿದ್ದೂ ತಿಳಿಸಲಿಲ್ಲ ಎನ್ನುವ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ.

ನಿಮ್ಮ ನ್ಯೂನತೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ: ಸಂಗಾತಿಯೆಂದರೆ ಎಲ್ಲ ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತಿರಬೇಕು. ನಿಮ್ಮ ನ್ಯೂನ್ಯತೆಗಳನ್ನು ಹಂಚಿಕೊಳ್ಳಿ. ಏಕೆಂದರೆ ಮುಂದೊಂದು ದಿನ ಅವರಿಗೇ ಅರಿವಿಗೆ ಬಂದರೆ ಗೊತ್ತಿದ್ದೂ ತಿಳಿಸಲಿಲ್ಲ ಎನ್ನುವ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ.

2 / 8
ಸಮಸ್ಯೆಗಳನ್ನು ಹಂಚಿಕೊಳ್ಳಿ:
ಕೆಲವೊಮ್ಮೆ ಸಂಗಾತಿಯ ಸ್ನೇಹಿತರಿಂದ ಅಥವಾ ಹೊರಗಿನಿನವರಿಂದ ಕಿರಿಕಿರಿ ಉಂಟಾದರೆ ಹೇಳಿಕೊಳ್ಳಿ. ಕಾಡುವ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿ. ಆಗ ಸಂವಹನವೂ ಉತ್ತಮವಾಗುತ್ತದೆ, ನಂಬಿಕೆಯೂ ಬೆಳೆಯುತ್ತದೆ.

ಸಮಸ್ಯೆಗಳನ್ನು ಹಂಚಿಕೊಳ್ಳಿ: ಕೆಲವೊಮ್ಮೆ ಸಂಗಾತಿಯ ಸ್ನೇಹಿತರಿಂದ ಅಥವಾ ಹೊರಗಿನಿನವರಿಂದ ಕಿರಿಕಿರಿ ಉಂಟಾದರೆ ಹೇಳಿಕೊಳ್ಳಿ. ಕಾಡುವ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿ. ಆಗ ಸಂವಹನವೂ ಉತ್ತಮವಾಗುತ್ತದೆ, ನಂಬಿಕೆಯೂ ಬೆಳೆಯುತ್ತದೆ.

3 / 8
ಆಸೆಗಳನ್ನು ಹೇಳಿಕೊಳ್ಳಿ: ನಿಮ್ಮ ಹಾಗೂ ಸಂಗಾತಿಯ ನಡುವೆ ಮುಜುಗರ ಬೇಡ. ಯಾವುದೇ ರೀತಿಯ ಆಸೆ, ಕನಸುಗಳನ್ನು ಹೇಳಿಕೊಳ್ಳಿ. ಶುದ್ಧ ಹಾಗೂ ನಿಸ್ವಾರ್ಥ ಪ್ರೀತಿಯಲ್ಲಿ ಬೇರೆ ಎನ್ನುವ ಮಾತು ಬರುವುದಿಲ್ಲ.

ಆಸೆಗಳನ್ನು ಹೇಳಿಕೊಳ್ಳಿ: ನಿಮ್ಮ ಹಾಗೂ ಸಂಗಾತಿಯ ನಡುವೆ ಮುಜುಗರ ಬೇಡ. ಯಾವುದೇ ರೀತಿಯ ಆಸೆ, ಕನಸುಗಳನ್ನು ಹೇಳಿಕೊಳ್ಳಿ. ಶುದ್ಧ ಹಾಗೂ ನಿಸ್ವಾರ್ಥ ಪ್ರೀತಿಯಲ್ಲಿ ಬೇರೆ ಎನ್ನುವ ಮಾತು ಬರುವುದಿಲ್ಲ.

4 / 8
ಸಮಸ್ಯೆಗಳನ್ನು ಜತೆಯಾಗಿ ಎದುರಿಸಿ:
ಬಂಧ ಗಟ್ಟಿಯಾಗಿದ್ದರೆ ಯಾವ ಸಮಸ್ಯೆಯೂ ಕಷ್ಟವೆನಿಸುವುದಿಲ್ಲ. ಎರಡೂ ಕೈ ಸೇರಿದರೆ ಚಪ್ಪಾಳೆ ಎನ್ನುವಂತೆ, ನಿಮ್ಮ ಸಂಗಾತಿಯ ಕಷ್ಟಕ್ಕೆ ನೀವು ಕೈ ಜೋಡಿಸಿದರೆ ಸಮಸ್ಯೆಯನ್ನು ಪರಿಹರಿಸಬಹುದು.

ಸಮಸ್ಯೆಗಳನ್ನು ಜತೆಯಾಗಿ ಎದುರಿಸಿ: ಬಂಧ ಗಟ್ಟಿಯಾಗಿದ್ದರೆ ಯಾವ ಸಮಸ್ಯೆಯೂ ಕಷ್ಟವೆನಿಸುವುದಿಲ್ಲ. ಎರಡೂ ಕೈ ಸೇರಿದರೆ ಚಪ್ಪಾಳೆ ಎನ್ನುವಂತೆ, ನಿಮ್ಮ ಸಂಗಾತಿಯ ಕಷ್ಟಕ್ಕೆ ನೀವು ಕೈ ಜೋಡಿಸಿದರೆ ಸಮಸ್ಯೆಯನ್ನು ಪರಿಹರಿಸಬಹುದು.

5 / 8
ನೀವು ಇರುವ ರೀತಿಯನ್ನು ಅರ್ಥಮಾಡಿಸಿ: ಎರಡು ಬದುಕು ಒಂದಾಗಬೇಕಾದರೆ ಒಂದಷ್ಟು ಮಾರ್ಪಾಡುಗಳು ಅಗತ್ಯ. ಹೀಗಾಗಿ ನೀವು ಇರುವ ರೀತಿಯನ್ನು ತಿಳಿಸಿ, ನಂತರ ಅವರೇ ಹೊಂದಿಕೊಳ್ಳುವುದಾದರೆ ಅಥವಾ ಲೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದರೆ ಗೊತ್ತಾಗುತ್ತದೆ.

ನೀವು ಇರುವ ರೀತಿಯನ್ನು ಅರ್ಥಮಾಡಿಸಿ: ಎರಡು ಬದುಕು ಒಂದಾಗಬೇಕಾದರೆ ಒಂದಷ್ಟು ಮಾರ್ಪಾಡುಗಳು ಅಗತ್ಯ. ಹೀಗಾಗಿ ನೀವು ಇರುವ ರೀತಿಯನ್ನು ತಿಳಿಸಿ, ನಂತರ ಅವರೇ ಹೊಂದಿಕೊಳ್ಳುವುದಾದರೆ ಅಥವಾ ಲೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದರೆ ಗೊತ್ತಾಗುತ್ತದೆ.

6 / 8
ನಿಮ್ಮ ಸಾಮರ್ಥ್ಯದ ಬಗ್ಗೆ ತಿಳಿಸಿ: ಜೀವನದಲ್ಲಿ ಕಷ್ಟ ಸಾಮಾನ್ಯ. ಹೀಗಾಗಿ ಅದನ್ನು ಎದುರಿಸುವ ಸಾಮರ್ಥ್ಯ ಇದೆ ಎಂದು ತಿಳಿಸಿ ಧೈರ್ಯ ಹೇಳಿ. ಆಗ ಅವರಿಗೂ ಆತಂಕ ದೂರವಾಗುತ್ತದೆ.

ನಿಮ್ಮ ಸಾಮರ್ಥ್ಯದ ಬಗ್ಗೆ ತಿಳಿಸಿ: ಜೀವನದಲ್ಲಿ ಕಷ್ಟ ಸಾಮಾನ್ಯ. ಹೀಗಾಗಿ ಅದನ್ನು ಎದುರಿಸುವ ಸಾಮರ್ಥ್ಯ ಇದೆ ಎಂದು ತಿಳಿಸಿ ಧೈರ್ಯ ಹೇಳಿ. ಆಗ ಅವರಿಗೂ ಆತಂಕ ದೂರವಾಗುತ್ತದೆ.

7 / 8
ಸಂಗಾತಿಯಾಗುವವರ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಿ: ಕೇವಲ ಒಳ್ಳೆಯ ಗುಣಗಳನ್ನು ತಿಳಿದುಕೊಂಡು ಬದುಕು ನಡೆಸಲು ಸಾಧ್ಯವಿಲ್ಲ. ಹೀಗಾಗಿ ನೀವು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಅವರ ಸಂಪೂರ್ಣ ಜೀವನದ ಬಗ್ಗೆ ತಿಳಿದುಕೊಳ್ಳಿ

ಸಂಗಾತಿಯಾಗುವವರ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಿ: ಕೇವಲ ಒಳ್ಳೆಯ ಗುಣಗಳನ್ನು ತಿಳಿದುಕೊಂಡು ಬದುಕು ನಡೆಸಲು ಸಾಧ್ಯವಿಲ್ಲ. ಹೀಗಾಗಿ ನೀವು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಅವರ ಸಂಪೂರ್ಣ ಜೀವನದ ಬಗ್ಗೆ ತಿಳಿದುಕೊಳ್ಳಿ

8 / 8
Web contact
Web contact

TV9 Kannada

Read More
Follow Us
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!