ಕೋವಿಡ್ ಇದ್ದರೂ ಗಣೇಶನ ವಿಗ್ರಹಗಳಿಗೆ ಬೇಡಿಕೆ ಬಂದಿದೆ ಎಂದು ಸಂತಸ ಪಡುತ್ತಿರುವ ಕಲಾವಿದರು, ಮುದ್ದು ಗಣಪನ ವಿಗ್ರಹಗಳ ನೋಡಿ
Ganesha Chaturthi 2021: ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೊರೊನಾ ಆತಂಕ ತುಸು ಕಡಿಮೆಯಾಗಿದೆ. ಹಾಗಾಗಿ ಹಬ್ಬದ ವಾತಾವರಣ ಈಗಾಗಲೇ ಕಳೆಗಟ್ಟಿದೆ. ಹಬ್ಬಕ್ಕೆ ಮುಂಚೆ ಗಣೇಶ ವಿಗ್ರಹಗಳ ತಯಾರಕರೂ ತಮ್ಮ ಕೈಚಳಕ ತೋರಿದ್ದು, ಆಕರ್ಷಕ, ಅರ್ಥಪೂರ್ಣ ವಿಗ್ರಹಗಳನ್ನು ರಚಿಸಿ, ಮಾರುಕಟ್ಟೆಗೆ ಬಿಟ್ಟಿದ್ದಾರೆ. ಕೊವಿಡ್ ಇದ್ದರೂ ಈ ಬಾರಿಯೂ ಭಾರೀ ಸಂಖ್ಯೆಯಲ್ಲಿ ಗಣೇಶನ ವಿಗ್ರಹಗಳಿಗೆ ಬೇಡಿಕೆ ಬಂದಿದೆ ಎಂದು ಕಲಾವಿದರು ಸಂತಸ ಪಟ್ಟಿದ್ದಾರೆ.
Updated on: Sep 08, 2021 | 8:59 AM
Share

ಈ ಮುದ್ದು ಗಣಪನ ವಿಗ್ರಹಗಳ ನೋಡಿ, ಅದರ ತಯಾರಕರ ಕೈಚಳವೂ ಸೊಗಸು!

ganesh-chaturthi-2021-photos-ganesha-idol-on-areca-nut-sas

ಮಹಾರಾಷ್ಟ್ರದ ನಾಸಿಕ್ ಕಲಾವಿದ ಸಂಜಯ್ ತಯಾರಿಸಿದ ಸುಂದರ ಮೂರ್ತಿ

22 ವರ್ಷಗಳಿಂದ 33,500 ವಿಗ್ರಹಗಳನ್ನು ತಯಾರಿಸಿರುವ ಕಲಾವಿದ ಸಂಜಯ್

ಜೇಡಿ ಮಣ್ಣು, ಉಗುರು,ಕ್ಯಾಸೆಟ್ಗಳ ಮೇಲೆ ಆಕರ್ಷಕ ಗಣಪನ ವಿಗ್ರಹ ಬಿಡಿಸುವ ಕಲಾವಿದ

3-5 ಇಂಚಿನ ಗಾತ್ರದ ಆಕರ್ಷಕ ಗಣಪನ ಚಿತ್ರಗಳು

ಪ್ರತಿ ವರ್ಷ ನೀರಿನಲ್ಲಿ ಕರಗುವ 2000-2500 ವಿಗ್ರಹಗಳನ್ನು ತಯಾರಿಸುವ ಕಲಾವಿದ ಫೂಲ್ ಚಂದ್

ಇದು ಪಂಜಾಬ್ನ ಮೊಹಾಲಿಯಲ್ಲಿ ಕಲಾವಿದ ಫೂಲ್ ಚಂದ್ ತಯಾರಿಸಿದ ಪರಿಸರ ಸ್ನೇಹಿ ಗಜಾನನ ಮೂರ್ತಿ

ಕೊವಿಡ್ ಇದ್ದರೂ ಈ ಬಾರಿಯೂ ಭಾರೀ ಸಂಖ್ಯೆಯಲ್ಲಿ ಗಣೇಶನ ವಿಗ್ರಹಗಳಿಗೆ ಬೇಡಿಕೆ ಬಂದಿದೆ ಎಂದು ಸಂತಸ ಪಟ್ಟ ಕಲಾವಿದ

ನಾಳಿದ್ದು ಶುಕ್ರವಾರ ವಿನಾಯಕ ಚೌತಿ. ಈ ಬಾರಿಯೂ ಕಳೆದ ವರ್ಷದಂತೆ ಕೊರೊನಾ ಮಹಾಮಾರಿಯ ಆತಂಕದ ಮಧ್ಯೆ ಹಬ್ಬ ಆಚರಿಸಬೇಕಿದೆ
Related Photo Gallery
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್ ಸ್ಪೈಡಿ ಕ್ಯಾಚ್ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ




