ಕೋವಿಡ್ ಇದ್ದರೂ ಗಣೇಶನ ವಿಗ್ರಹಗಳಿಗೆ ಬೇಡಿಕೆ ಬಂದಿದೆ ಎಂದು ಸಂತಸ ಪಡುತ್ತಿರುವ ಕಲಾವಿದರು, ಮುದ್ದು ಗಣಪನ ವಿಗ್ರಹಗಳ ನೋಡಿ
Ganesha Chaturthi 2021: ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೊರೊನಾ ಆತಂಕ ತುಸು ಕಡಿಮೆಯಾಗಿದೆ. ಹಾಗಾಗಿ ಹಬ್ಬದ ವಾತಾವರಣ ಈಗಾಗಲೇ ಕಳೆಗಟ್ಟಿದೆ. ಹಬ್ಬಕ್ಕೆ ಮುಂಚೆ ಗಣೇಶ ವಿಗ್ರಹಗಳ ತಯಾರಕರೂ ತಮ್ಮ ಕೈಚಳಕ ತೋರಿದ್ದು, ಆಕರ್ಷಕ, ಅರ್ಥಪೂರ್ಣ ವಿಗ್ರಹಗಳನ್ನು ರಚಿಸಿ, ಮಾರುಕಟ್ಟೆಗೆ ಬಿಟ್ಟಿದ್ದಾರೆ. ಕೊವಿಡ್ ಇದ್ದರೂ ಈ ಬಾರಿಯೂ ಭಾರೀ ಸಂಖ್ಯೆಯಲ್ಲಿ ಗಣೇಶನ ವಿಗ್ರಹಗಳಿಗೆ ಬೇಡಿಕೆ ಬಂದಿದೆ ಎಂದು ಕಲಾವಿದರು ಸಂತಸ ಪಟ್ಟಿದ್ದಾರೆ.
Updated on: Sep 08, 2021 | 8:59 AM
Share

ಈ ಮುದ್ದು ಗಣಪನ ವಿಗ್ರಹಗಳ ನೋಡಿ, ಅದರ ತಯಾರಕರ ಕೈಚಳವೂ ಸೊಗಸು!

ganesh-chaturthi-2021-photos-ganesha-idol-on-areca-nut-sas

ಮಹಾರಾಷ್ಟ್ರದ ನಾಸಿಕ್ ಕಲಾವಿದ ಸಂಜಯ್ ತಯಾರಿಸಿದ ಸುಂದರ ಮೂರ್ತಿ

22 ವರ್ಷಗಳಿಂದ 33,500 ವಿಗ್ರಹಗಳನ್ನು ತಯಾರಿಸಿರುವ ಕಲಾವಿದ ಸಂಜಯ್

ಜೇಡಿ ಮಣ್ಣು, ಉಗುರು,ಕ್ಯಾಸೆಟ್ಗಳ ಮೇಲೆ ಆಕರ್ಷಕ ಗಣಪನ ವಿಗ್ರಹ ಬಿಡಿಸುವ ಕಲಾವಿದ

3-5 ಇಂಚಿನ ಗಾತ್ರದ ಆಕರ್ಷಕ ಗಣಪನ ಚಿತ್ರಗಳು

ಪ್ರತಿ ವರ್ಷ ನೀರಿನಲ್ಲಿ ಕರಗುವ 2000-2500 ವಿಗ್ರಹಗಳನ್ನು ತಯಾರಿಸುವ ಕಲಾವಿದ ಫೂಲ್ ಚಂದ್

ಇದು ಪಂಜಾಬ್ನ ಮೊಹಾಲಿಯಲ್ಲಿ ಕಲಾವಿದ ಫೂಲ್ ಚಂದ್ ತಯಾರಿಸಿದ ಪರಿಸರ ಸ್ನೇಹಿ ಗಜಾನನ ಮೂರ್ತಿ

ಕೊವಿಡ್ ಇದ್ದರೂ ಈ ಬಾರಿಯೂ ಭಾರೀ ಸಂಖ್ಯೆಯಲ್ಲಿ ಗಣೇಶನ ವಿಗ್ರಹಗಳಿಗೆ ಬೇಡಿಕೆ ಬಂದಿದೆ ಎಂದು ಸಂತಸ ಪಟ್ಟ ಕಲಾವಿದ

ನಾಳಿದ್ದು ಶುಕ್ರವಾರ ವಿನಾಯಕ ಚೌತಿ. ಈ ಬಾರಿಯೂ ಕಳೆದ ವರ್ಷದಂತೆ ಕೊರೊನಾ ಮಹಾಮಾರಿಯ ಆತಂಕದ ಮಧ್ಯೆ ಹಬ್ಬ ಆಚರಿಸಬೇಕಿದೆ
Related Photo Gallery
ಟಿ20 ಕ್ರಿಕೆಟ್ನಲ್ಲಿ ವಿಕೆಟ್ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!




