AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋವಿಡ್​ ಇದ್ದರೂ ಗಣೇಶನ ವಿಗ್ರಹಗಳಿಗೆ ಬೇಡಿಕೆ ಬಂದಿದೆ ಎಂದು ಸಂತಸ ಪಡುತ್ತಿರುವ ಕಲಾವಿದರು, ಮುದ್ದು ಗಣಪನ ವಿಗ್ರಹಗಳ ನೋಡಿ

Ganesha Chaturthi 2021: ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೊರೊನಾ ಆತಂಕ ತುಸು ಕಡಿಮೆಯಾಗಿದೆ. ಹಾಗಾಗಿ ಹಬ್ಬದ ವಾತಾವರಣ ಈಗಾಗಲೇ ಕಳೆಗಟ್ಟಿದೆ. ಹಬ್ಬಕ್ಕೆ ಮುಂಚೆ ಗಣೇಶ ವಿಗ್ರಹಗಳ ತಯಾರಕರೂ ತಮ್ಮ ಕೈಚಳಕ ತೋರಿದ್ದು, ಆಕರ್ಷಕ, ಅರ್ಥಪೂರ್ಣ ವಿಗ್ರಹಗಳನ್ನು ರಚಿಸಿ, ಮಾರುಕಟ್ಟೆಗೆ ಬಿಟ್ಟಿದ್ದಾರೆ. ಕೊವಿಡ್​ ಇದ್ದರೂ ಈ ಬಾರಿಯೂ ಭಾರೀ ಸಂಖ್ಯೆಯಲ್ಲಿ ಗಣೇಶನ ವಿಗ್ರಹಗಳಿಗೆ ಬೇಡಿಕೆ ಬಂದಿದೆ ಎಂದು ಕಲಾವಿದರು ಸಂತಸ ಪಟ್ಟಿದ್ದಾರೆ.

TV9 Web
| Updated By: ಸಾಧು ಶ್ರೀನಾಥ್​|

Updated on: Sep 08, 2021 | 8:59 AM

Share
ಈ ಮುದ್ದು ಗಣಪನ ವಿಗ್ರಹಗಳ ನೋಡಿ, ಅದರ ತಯಾರಕರ ಕೈಚಳವೂ ಸೊಗಸು!

ಈ ಮುದ್ದು ಗಣಪನ ವಿಗ್ರಹಗಳ ನೋಡಿ, ಅದರ ತಯಾರಕರ ಕೈಚಳವೂ ಸೊಗಸು!

1 / 10
ಅಡಿಕೆ ಮೇಲೆ ಗಣಪನ ಉದ್ಭವ! ಈ ಬಾರಿ ಗಣೇಶನ ಹಬ್ಬಕ್ಕೆ ಇನ್ನು ಎರಡೇ ದಿನ. ನಾಳಿದ್ದು ಶುಕ್ರವಾರ ವಿನಾಯಕ ಚೌತಿ. ಈ ಬಾರಿಯೂ ಕಳೆದ ವರ್ಷದಂತೆ ಕೊರೊನಾ ಮಹಾಮಾರಿಯ ಆತಂಕದ ಮಧ್ಯೆ ಹಬ್ಬ ಆಚರಿಸಬೇಕಿದೆ. ಗತವೈಭವದೊಂದಿಗೆ ವಿಜೃಂಭಣೆಯಿಂದ ಗಣೇಶ ಹಬ್ಬ ಆಚರಿಸುವುದು ಕಷ್ಟಕಷ್ಟವಾಗಿದೆ. ಆದರೂ ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೊರೊನಾ ಆತಂಕ ತುಸು ಕಡಿಮೆಯಾಗಿದೆ. ಹಾಗಾಗಿ ಹಬ್ಬದ ವಾತಾವರಣ ಈಗಾಗಲೇ ಕಳೆಗಟ್ಟಿದೆ. ಹಬ್ಬಕ್ಕೆ ಮುಂಚೆ ಗಣೇಶ ವಿಗ್ರಹಗಳ ತಯಾರಕರೂ ತಮ್ಮ ಕೈಚಳಕ ತೋರಿದ್ದು, ಆಕರ್ಷಕ, ಅರ್ಥಪೂರ್ಣ ವಿಗ್ರಹಗಳನ್ನು ರಚಿಸಿ, ಮಾರುಕಟ್ಟೆಗೆ ಬಿಟ್ಟಿದ್ದಾರೆ. ಕೊವಿಡ್​ ಇದ್ದರೂ ಈ ಬಾರಿಯೂ ಭಾರೀ ಸಂಖ್ಯೆಯಲ್ಲಿ ಗಣೇಶನ ವಿಗ್ರಹಗಳಿಗೆ ಬೇಡಿಕೆ ಬಂದಿದೆ ಎಂದು ಕಲಾವಿದರು ಸಂತಸ ಪಟ್ಟಿದ್ದಾರೆ. ದೇಶದ ವಿವಿಧೆಡೆ ವಿಗ್ರಹಗಳ ತಯಾರಿಕೆ ಹೇಗಿದೆ, ನೋಡೋಣ ಬನ್ನೀ.

ganesh-chaturthi-2021-photos-ganesha-idol-on-areca-nut-sas

2 / 10
ಮಹಾರಾಷ್ಟ್ರದ ನಾಸಿಕ್ ಕಲಾವಿದ ಸಂಜಯ್ ತಯಾರಿಸಿದ ಸುಂದರ ಮೂರ್ತಿ

ಮಹಾರಾಷ್ಟ್ರದ ನಾಸಿಕ್ ಕಲಾವಿದ ಸಂಜಯ್ ತಯಾರಿಸಿದ ಸುಂದರ ಮೂರ್ತಿ

3 / 10
22 ವರ್ಷಗಳಿಂದ 33,500 ವಿಗ್ರಹಗಳನ್ನು ತಯಾರಿಸಿರುವ ಕಲಾವಿದ ಸಂಜಯ್

22 ವರ್ಷಗಳಿಂದ 33,500 ವಿಗ್ರಹಗಳನ್ನು ತಯಾರಿಸಿರುವ ಕಲಾವಿದ ಸಂಜಯ್

4 / 10
ಜೇಡಿ ಮಣ್ಣು, ಉಗುರು,ಕ್ಯಾಸೆಟ್ಗಳ ಮೇಲೆ ಆಕರ್ಷಕ ಗಣಪನ ವಿಗ್ರಹ ಬಿಡಿಸುವ ಕಲಾವಿದ

ಜೇಡಿ ಮಣ್ಣು, ಉಗುರು,ಕ್ಯಾಸೆಟ್ಗಳ ಮೇಲೆ ಆಕರ್ಷಕ ಗಣಪನ ವಿಗ್ರಹ ಬಿಡಿಸುವ ಕಲಾವಿದ

5 / 10
3-5 ಇಂಚಿನ ಗಾತ್ರದ ಆಕರ್ಷಕ ಗಣಪನ ಚಿತ್ರಗಳು

3-5 ಇಂಚಿನ ಗಾತ್ರದ ಆಕರ್ಷಕ ಗಣಪನ ಚಿತ್ರಗಳು

6 / 10
ಪ್ರತಿ ವರ್ಷ ನೀರಿನಲ್ಲಿ ಕರಗುವ 2000-2500 ವಿಗ್ರಹಗಳನ್ನು ತಯಾರಿಸುವ ಕಲಾವಿದ ಫೂಲ್ ಚಂದ್

ಪ್ರತಿ ವರ್ಷ ನೀರಿನಲ್ಲಿ ಕರಗುವ 2000-2500 ವಿಗ್ರಹಗಳನ್ನು ತಯಾರಿಸುವ ಕಲಾವಿದ ಫೂಲ್ ಚಂದ್

7 / 10
ಇದು ಪಂಜಾಬ್ನ ಮೊಹಾಲಿಯಲ್ಲಿ ಕಲಾವಿದ ಫೂಲ್ ಚಂದ್ ತಯಾರಿಸಿದ ಪರಿಸರ ಸ್ನೇಹಿ ಗಜಾನನ ಮೂರ್ತಿ

ಇದು ಪಂಜಾಬ್ನ ಮೊಹಾಲಿಯಲ್ಲಿ ಕಲಾವಿದ ಫೂಲ್ ಚಂದ್ ತಯಾರಿಸಿದ ಪರಿಸರ ಸ್ನೇಹಿ ಗಜಾನನ ಮೂರ್ತಿ

8 / 10
ಕೊವಿಡ್ ಇದ್ದರೂ ಈ ಬಾರಿಯೂ ಭಾರೀ ಸಂಖ್ಯೆಯಲ್ಲಿ ಗಣೇಶನ ವಿಗ್ರಹಗಳಿಗೆ ಬೇಡಿಕೆ ಬಂದಿದೆ ಎಂದು ಸಂತಸ ಪಟ್ಟ ಕಲಾವಿದ

ಕೊವಿಡ್ ಇದ್ದರೂ ಈ ಬಾರಿಯೂ ಭಾರೀ ಸಂಖ್ಯೆಯಲ್ಲಿ ಗಣೇಶನ ವಿಗ್ರಹಗಳಿಗೆ ಬೇಡಿಕೆ ಬಂದಿದೆ ಎಂದು ಸಂತಸ ಪಟ್ಟ ಕಲಾವಿದ

9 / 10
ನಾಳಿದ್ದು ಶುಕ್ರವಾರ ವಿನಾಯಕ ಚೌತಿ. ಈ ಬಾರಿಯೂ ಕಳೆದ ವರ್ಷದಂತೆ ಕೊರೊನಾ ಮಹಾಮಾರಿಯ ಆತಂಕದ ಮಧ್ಯೆ ಹಬ್ಬ ಆಚರಿಸಬೇಕಿದೆ

ನಾಳಿದ್ದು ಶುಕ್ರವಾರ ವಿನಾಯಕ ಚೌತಿ. ಈ ಬಾರಿಯೂ ಕಳೆದ ವರ್ಷದಂತೆ ಕೊರೊನಾ ಮಹಾಮಾರಿಯ ಆತಂಕದ ಮಧ್ಯೆ ಹಬ್ಬ ಆಚರಿಸಬೇಕಿದೆ

10 / 10
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್