AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gavisiddeshwara Swamy Jatre: ಕೊಪ್ಪಳದ ಗವಿಸಿದ್ದೇಶ್ವರ ಮಠ ತಲುಪಿದ 5 ಲಕ್ಷ ಶೇಂಗಾ ಹೋಳಿಗೆ: ವಿಶೇಷ ಭಕ್ತಿ ತೋರಿದ ಸಿಂಧನೂರು ಜನತೆ

ಕೊಪ್ಪಳದಲ್ಲಿ ನಡೆಯುತ್ತಿರುವ ಗವಿಸಿದ್ದೇಶ್ವರ ಅಜ್ಜನವರ ರಥೋತ್ಸವಕ್ಕೆ ರಾಯಚೂರು ಜಿಲ್ಲೆಯ ವಿವಿಧ ಗ್ರಾಮಗಳಿಂದ ಲಕ್ಷಾಂತರ ಶೇಂಗಾ ಹೋಳಿಗೆಗಳನ್ನು ಕಳುಹಿಸಿಕೊಡಲಾಗಿದೆ.

TV9 Web
| Edited By: |

Updated on: Jan 08, 2023 | 4:04 PM

Share
ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನವರ ಜಾತ್ರೆಗೂ ರಾಯಚೂರು ಜಿಲ್ಲೆಗೂ ಎಲ್ಲಿಲ್ಲದ ಬಾಂಧವ್ಯ.
ಹಾಗಾಗಿ ರಾಯಚೂರು ಸಿಂಧನೂರು ತಾಲ್ಲೂಕಿನ ವಿವಿಧ 
ಗ್ರಾಮಗಳಿಂದ ಲಕ್ಷಾಂತರ ಶೇಂಗಾ ಹೋಳಿಗೆ ಕಳುಹಿಸಲಾಗಿದ್ದು, ಸದ್ಯ
ಹೋಳಿಗೆಗಳು ಮಠಕ್ಕೆ ತಲುಪಿವೆ.

ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನವರ ಜಾತ್ರೆಗೂ ರಾಯಚೂರು ಜಿಲ್ಲೆಗೂ ಎಲ್ಲಿಲ್ಲದ ಬಾಂಧವ್ಯ. ಹಾಗಾಗಿ ರಾಯಚೂರು ಸಿಂಧನೂರು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಲಕ್ಷಾಂತರ ಶೇಂಗಾ ಹೋಳಿಗೆ ಕಳುಹಿಸಲಾಗಿದ್ದು, ಸದ್ಯ ಹೋಳಿಗೆಗಳು ಮಠಕ್ಕೆ ತಲುಪಿವೆ.

1 / 5
ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನ ಜಾತ್ರೆ ಅಂದ್ರೆ ಭಕ್ತಿ ಜೊತೆಗೆ ‌ಮಹಾ ಅನ್ನದಾಸೋಹಕ್ಕೂ ಕೂಡ 
ಖ್ಯಾತಿ ಪಡೆದಿದೆ. ಇದೇ ಜನವರಿ 8ರಂದು ಅಜ್ಜನ ಜಾತ್ರೆ ಸಹ 
ನಡೆಯಲಿದೆ. ಈ ಜಾತ್ರೆಗೆ ದೇಶ- ವಿದೇಶದಿಂದ ಅನೇಕ ಭಕ್ತರು ಆಗಮಿಸುತ್ತಾರೆ.

ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನ ಜಾತ್ರೆ ಅಂದ್ರೆ ಭಕ್ತಿ ಜೊತೆಗೆ ‌ಮಹಾ ಅನ್ನದಾಸೋಹಕ್ಕೂ ಕೂಡ ಖ್ಯಾತಿ ಪಡೆದಿದೆ. ಇದೇ ಜನವರಿ 8ರಂದು ಅಜ್ಜನ ಜಾತ್ರೆ ಸಹ ನಡೆಯಲಿದೆ. ಈ ಜಾತ್ರೆಗೆ ದೇಶ- ವಿದೇಶದಿಂದ ಅನೇಕ ಭಕ್ತರು ಆಗಮಿಸುತ್ತಾರೆ.

2 / 5
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ವಿವಿಧ ಗ್ರಾಮಗಳ ಕಳೆದ 
15 ದಿನಗಳಿಂದ ನಿರಂತರವಾಗಿ 60 ರಿಂದ 70 ಜನ ಮಹಿಳೆಯರು ಹೋಳಿಗೆ ಮಾಡುವ ಮೂಲಕ 
ತಮ್ಮ ಭಕ್ತಿ ತೋರಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ವಿವಿಧ ಗ್ರಾಮಗಳ ಕಳೆದ 15 ದಿನಗಳಿಂದ ನಿರಂತರವಾಗಿ 60 ರಿಂದ 70 ಜನ ಮಹಿಳೆಯರು ಹೋಳಿಗೆ ಮಾಡುವ ಮೂಲಕ ತಮ್ಮ ಭಕ್ತಿ ತೋರಿದ್ದಾರೆ.

3 / 5
90 ಕ್ವಿಂಟಾಲ್ ಶೇಂಗಾ, 75 ಕ್ವಿಂಟಾಲ್ ಬೆಲ್ಲ, 25 ಕ್ವಿಂಟಾಲ್ ಮೈದಾಹಿಟ್ಟನ್ನು ಬಳಸಿ 
ನಾಲ್ಕೈದು ಲಕ್ಷ ಶೇಂಗಾ ಹೋಳಿಗೆ ಮಾಡಲಾಗಿದೆ. ಇಷ್ಟೆಲ್ಲ ಹೋಳಿಗೆ ಮಾಡಲು ಲಕ್ಷಾಂತರ ರೂ. 
ಖರ್ಚಾಗಿದ್ದು, ಭಕ್ತರಿಂದಲೇ ಹಣ ಸಂಗ್ರಹಿಸಿರುವುದು ಇನ್ನೊಂದು ವಿಶೇಷ.

90 ಕ್ವಿಂಟಾಲ್ ಶೇಂಗಾ, 75 ಕ್ವಿಂಟಾಲ್ ಬೆಲ್ಲ, 25 ಕ್ವಿಂಟಾಲ್ ಮೈದಾಹಿಟ್ಟನ್ನು ಬಳಸಿ ನಾಲ್ಕೈದು ಲಕ್ಷ ಶೇಂಗಾ ಹೋಳಿಗೆ ಮಾಡಲಾಗಿದೆ. ಇಷ್ಟೆಲ್ಲ ಹೋಳಿಗೆ ಮಾಡಲು ಲಕ್ಷಾಂತರ ರೂ. ಖರ್ಚಾಗಿದ್ದು, ಭಕ್ತರಿಂದಲೇ ಹಣ ಸಂಗ್ರಹಿಸಿರುವುದು ಇನ್ನೊಂದು ವಿಶೇಷ.

4 / 5
ಈಗಾಗಲೇ ಮಾಡಿರುವ ಲಕ್ಷಾಂತರ ಹೋಳಿಗೆಗಳು ಗವಿಸಿದ್ದೇಶ್ವರ ಅಜ್ಜನ ಮಠಕ್ಕೆ ತಲುಪಿದ್ದು,
ಭಕ್ತರು ಹೋಳಿಗೆಗಳನ್ನ ಪ್ರಸಾದದ ರೂಪದಲ್ಲಿ ಸವೆಯುತ್ತಿರೋದು ಖುಷಿಯ ಸಂಗತಿ.

ಈಗಾಗಲೇ ಮಾಡಿರುವ ಲಕ್ಷಾಂತರ ಹೋಳಿಗೆಗಳು ಗವಿಸಿದ್ದೇಶ್ವರ ಅಜ್ಜನ ಮಠಕ್ಕೆ ತಲುಪಿದ್ದು, ಭಕ್ತರು ಹೋಳಿಗೆಗಳನ್ನ ಪ್ರಸಾದದ ರೂಪದಲ್ಲಿ ಸವೆಯುತ್ತಿರೋದು ಖುಷಿಯ ಸಂಗತಿ.

5 / 5
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ