AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gavisiddeshwara Swamy Jatre: ಕೊಪ್ಪಳದ ಗವಿಸಿದ್ದೇಶ್ವರ ಮಠ ತಲುಪಿದ 5 ಲಕ್ಷ ಶೇಂಗಾ ಹೋಳಿಗೆ: ವಿಶೇಷ ಭಕ್ತಿ ತೋರಿದ ಸಿಂಧನೂರು ಜನತೆ

ಕೊಪ್ಪಳದಲ್ಲಿ ನಡೆಯುತ್ತಿರುವ ಗವಿಸಿದ್ದೇಶ್ವರ ಅಜ್ಜನವರ ರಥೋತ್ಸವಕ್ಕೆ ರಾಯಚೂರು ಜಿಲ್ಲೆಯ ವಿವಿಧ ಗ್ರಾಮಗಳಿಂದ ಲಕ್ಷಾಂತರ ಶೇಂಗಾ ಹೋಳಿಗೆಗಳನ್ನು ಕಳುಹಿಸಿಕೊಡಲಾಗಿದೆ.

TV9 Web
| Edited By: |

Updated on: Jan 08, 2023 | 4:04 PM

Share
ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನವರ ಜಾತ್ರೆಗೂ ರಾಯಚೂರು ಜಿಲ್ಲೆಗೂ ಎಲ್ಲಿಲ್ಲದ ಬಾಂಧವ್ಯ.
ಹಾಗಾಗಿ ರಾಯಚೂರು ಸಿಂಧನೂರು ತಾಲ್ಲೂಕಿನ ವಿವಿಧ 
ಗ್ರಾಮಗಳಿಂದ ಲಕ್ಷಾಂತರ ಶೇಂಗಾ ಹೋಳಿಗೆ ಕಳುಹಿಸಲಾಗಿದ್ದು, ಸದ್ಯ
ಹೋಳಿಗೆಗಳು ಮಠಕ್ಕೆ ತಲುಪಿವೆ.

ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನವರ ಜಾತ್ರೆಗೂ ರಾಯಚೂರು ಜಿಲ್ಲೆಗೂ ಎಲ್ಲಿಲ್ಲದ ಬಾಂಧವ್ಯ. ಹಾಗಾಗಿ ರಾಯಚೂರು ಸಿಂಧನೂರು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಲಕ್ಷಾಂತರ ಶೇಂಗಾ ಹೋಳಿಗೆ ಕಳುಹಿಸಲಾಗಿದ್ದು, ಸದ್ಯ ಹೋಳಿಗೆಗಳು ಮಠಕ್ಕೆ ತಲುಪಿವೆ.

1 / 5
ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನ ಜಾತ್ರೆ ಅಂದ್ರೆ ಭಕ್ತಿ ಜೊತೆಗೆ ‌ಮಹಾ ಅನ್ನದಾಸೋಹಕ್ಕೂ ಕೂಡ 
ಖ್ಯಾತಿ ಪಡೆದಿದೆ. ಇದೇ ಜನವರಿ 8ರಂದು ಅಜ್ಜನ ಜಾತ್ರೆ ಸಹ 
ನಡೆಯಲಿದೆ. ಈ ಜಾತ್ರೆಗೆ ದೇಶ- ವಿದೇಶದಿಂದ ಅನೇಕ ಭಕ್ತರು ಆಗಮಿಸುತ್ತಾರೆ.

ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನ ಜಾತ್ರೆ ಅಂದ್ರೆ ಭಕ್ತಿ ಜೊತೆಗೆ ‌ಮಹಾ ಅನ್ನದಾಸೋಹಕ್ಕೂ ಕೂಡ ಖ್ಯಾತಿ ಪಡೆದಿದೆ. ಇದೇ ಜನವರಿ 8ರಂದು ಅಜ್ಜನ ಜಾತ್ರೆ ಸಹ ನಡೆಯಲಿದೆ. ಈ ಜಾತ್ರೆಗೆ ದೇಶ- ವಿದೇಶದಿಂದ ಅನೇಕ ಭಕ್ತರು ಆಗಮಿಸುತ್ತಾರೆ.

2 / 5
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ವಿವಿಧ ಗ್ರಾಮಗಳ ಕಳೆದ 
15 ದಿನಗಳಿಂದ ನಿರಂತರವಾಗಿ 60 ರಿಂದ 70 ಜನ ಮಹಿಳೆಯರು ಹೋಳಿಗೆ ಮಾಡುವ ಮೂಲಕ 
ತಮ್ಮ ಭಕ್ತಿ ತೋರಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ವಿವಿಧ ಗ್ರಾಮಗಳ ಕಳೆದ 15 ದಿನಗಳಿಂದ ನಿರಂತರವಾಗಿ 60 ರಿಂದ 70 ಜನ ಮಹಿಳೆಯರು ಹೋಳಿಗೆ ಮಾಡುವ ಮೂಲಕ ತಮ್ಮ ಭಕ್ತಿ ತೋರಿದ್ದಾರೆ.

3 / 5
90 ಕ್ವಿಂಟಾಲ್ ಶೇಂಗಾ, 75 ಕ್ವಿಂಟಾಲ್ ಬೆಲ್ಲ, 25 ಕ್ವಿಂಟಾಲ್ ಮೈದಾಹಿಟ್ಟನ್ನು ಬಳಸಿ 
ನಾಲ್ಕೈದು ಲಕ್ಷ ಶೇಂಗಾ ಹೋಳಿಗೆ ಮಾಡಲಾಗಿದೆ. ಇಷ್ಟೆಲ್ಲ ಹೋಳಿಗೆ ಮಾಡಲು ಲಕ್ಷಾಂತರ ರೂ. 
ಖರ್ಚಾಗಿದ್ದು, ಭಕ್ತರಿಂದಲೇ ಹಣ ಸಂಗ್ರಹಿಸಿರುವುದು ಇನ್ನೊಂದು ವಿಶೇಷ.

90 ಕ್ವಿಂಟಾಲ್ ಶೇಂಗಾ, 75 ಕ್ವಿಂಟಾಲ್ ಬೆಲ್ಲ, 25 ಕ್ವಿಂಟಾಲ್ ಮೈದಾಹಿಟ್ಟನ್ನು ಬಳಸಿ ನಾಲ್ಕೈದು ಲಕ್ಷ ಶೇಂಗಾ ಹೋಳಿಗೆ ಮಾಡಲಾಗಿದೆ. ಇಷ್ಟೆಲ್ಲ ಹೋಳಿಗೆ ಮಾಡಲು ಲಕ್ಷಾಂತರ ರೂ. ಖರ್ಚಾಗಿದ್ದು, ಭಕ್ತರಿಂದಲೇ ಹಣ ಸಂಗ್ರಹಿಸಿರುವುದು ಇನ್ನೊಂದು ವಿಶೇಷ.

4 / 5
ಈಗಾಗಲೇ ಮಾಡಿರುವ ಲಕ್ಷಾಂತರ ಹೋಳಿಗೆಗಳು ಗವಿಸಿದ್ದೇಶ್ವರ ಅಜ್ಜನ ಮಠಕ್ಕೆ ತಲುಪಿದ್ದು,
ಭಕ್ತರು ಹೋಳಿಗೆಗಳನ್ನ ಪ್ರಸಾದದ ರೂಪದಲ್ಲಿ ಸವೆಯುತ್ತಿರೋದು ಖುಷಿಯ ಸಂಗತಿ.

ಈಗಾಗಲೇ ಮಾಡಿರುವ ಲಕ್ಷಾಂತರ ಹೋಳಿಗೆಗಳು ಗವಿಸಿದ್ದೇಶ್ವರ ಅಜ್ಜನ ಮಠಕ್ಕೆ ತಲುಪಿದ್ದು, ಭಕ್ತರು ಹೋಳಿಗೆಗಳನ್ನ ಪ್ರಸಾದದ ರೂಪದಲ್ಲಿ ಸವೆಯುತ್ತಿರೋದು ಖುಷಿಯ ಸಂಗತಿ.

5 / 5
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್