ಹೊಸ ಟ್ರೆಂಡ್ ಸೃಷ್ಠಿಸಿದ ಮಂಡ್ಯದ ಮನ್ಮೂಲ್: ಮಂಡ್ಯದ ಬೆಲ್ಲದ ಬರ್ಫಿಗೆ ಭಾರಿ ಡಿಮ್ಯಾಂಡ್ ಮಾರಾಯ್ರೆ

ಕೇಂದ್ರ ಸಚಿವ ಅಮಿಶ್ ಶಾ ಅವರು ಮನ್ಮುಲ್​​​ ಆರಂಭಿಸಿದ ಬೆಲ್ಲದ ಬರ್ಫಿ ಕಂಪನಿಯನ್ನು ಇತ್ತೀಚೆಗೆ ಉದ್ಘಾಟಿಸಿದ್ದರು. ಈ ಕಂಪನಿ ತಯಾರಿಸುವ ಬೆಲ್ಲದ ಬರ್ಫಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ ಮಾರಾಯ್ರೆ.

| Updated By: Rakesh Nayak Manchi

Updated on:Jan 08, 2023 | 9:18 AM

Mandya's jaggery barfi which is made by Manmul is in huge demand in the market Mandya news in kannada

ಮನ್ಮುಲ್​​​ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಬೆಲ್ಲದ ಬರ್ಫಿ ಕಂಪನಿಯನ್ನು ಆರಂಭಿಸಿದೆ. ಬಾಯಲ್ಲಿ ನೀರೂರುವಂತೆ ಬರ್ಫಿ ತಯಾರಿಸುವ ಈ ಕಂಪನಿಯನ್ನು ಇತ್ತೀಚೆಗೆ ಕೇಂದ್ರ ಗೃಹ ಇಲಾಖೆ ಸಚಿವ ಅಮಿತ್ ಶಾ ಅವರು ಉದ್ಘಾಟಿಸಿದ್ದರು.

1 / 5
Mandya's jaggery barfi which is made by Manmul is in huge demand in the market Mandya news in kannada

ಸದ್ಯ ಮಂಡ್ಯದ ಮದ್ದೂರಿನಲ್ಲಿ ಸಿಹಿ ಸಿಹಿ ಬರ್ಫಿ ತಯಾರಿಸುವ ಮನ್ಮುಲ್ ಇದೀಗ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯದಲ್ಲೂ ಸದ್ದು ಮಾಡುತ್ತಿದೆ. ಹೌದು, ಈ ಕಂಪನಿ ತಯಾರಿಸುತ್ತುರುವ ಬರ್ಫಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.

2 / 5
Mandya's jaggery barfi which is made by Manmul is in huge demand in the market Mandya news in kannada

ಮನ್ಮುಲ್ ಮೊದಲ ಬಾರಿಗೆ ಬೆಲ್ಲದ ಬರ್ಫಿ ತಯಾರಿಸುತ್ತಿದೆ. ಬಾದಾಮಿ, ಕಲ್ಲಂಗಡಿ ಬೀಜ ಹಾಗೂ ತುಪ್ಪ ಬಳಸಿ ತಯಾರಿಸಲಾಗುವ ಈ ಬರ್ಫಿ ಜನರ ಮನಸ್ಸನ್ನ ಗೆಲ್ಲಲು ಆರಂಭಿಸಿದೆ.

3 / 5
Mandya's jaggery barfi which is made by Manmul is in huge demand in the market Mandya news in kannada

ರೈತರ ಬಳಿ ನೇರವಾಗಿ ಬೆಲ್ಲ ಖರೀದಿಸುತ್ತಿರುವ ಮನ್ಮುಲ್, ಈ ಖಾದ್ಯ ತಯಾರಿ ಮಾಡುತ್ತಿದೆ. ಮಧುಮೇಹಿಗಳು ಸಹ ಸೇವಿಸುವಂತ ವಿಶೇಷ ಖಾದ್ಯ ಇದಾಗಿದೆ.

4 / 5
Mandya's jaggery barfi which is made by Manmul is in huge demand in the market Mandya news in kannada

ಮೈಸೂರಿನ ಮೈಸೂರ್ ಪಾಕ್, ಬೆಳಗಾವಿಯ ಕುಂದ, ಧಾರವಾಡದ ಪೇಡಾ ರೀತಿ ಮಂಡ್ಯದ ಬೆಲ್ಲದ ಬರ್ಫಿ ತಯಾರಿ ಮಾಡಲಾಗುತ್ತಿದ್ದು, ಯಾವುದೇ ರಸಾಯನಿಕ ಬಳಸದೆ ಶುದ್ದ ಬೆಲ್ಲವನ್ನ ಬಳಸಿ ತಯಾರಿಸಲಾಗುತ್ತಿದೆ. ದಿನ ದಿಂದ ದಿನಕ್ಕೆ ಬೆಲ್ಲದ ಬರ್ಫಿಗೆ ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಲೇ ಇದೆ ಡಿಮ್ಯಾಂಡ್.

5 / 5

Published On - 9:18 am, Sun, 8 January 23

Follow us
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್