AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google Doodles: ಪ್ರತಿ ವರ್ಷ ಗಣರಾಜ್ಯೋತ್ಸವ ಸಂದರ್ಭದ ಗೂಗಲ್​​​ನ ಕ್ರಿಯಾತ್ಮಕ ಡೂಡಲ್ ಶುಭಾಶಯಗಳು ಇಲ್ಲಿವೆ

ಭಾರತವು ಇಂದು 74 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಗೂಗಲ್ ಅದ್ಭುತವಾದ ಡೂಡಲ್ ಕಲಾಕೃತಿಯನ್ನು ರಚಿಸಿ ಶುಭಾಶಯ ತಿಳಿಸಿದೆ.

ಅಕ್ಷತಾ ವರ್ಕಾಡಿ
|

Updated on:Jan 26, 2023 | 11:41 AM

Share
ಭಾರತವು ಇಂದು 74 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಗೂಗಲ್ ಅದ್ಭುತವಾದ ಡೂಡಲ್ ಕಲಾಕೃತಿಯನ್ನು ರಚಿಸಿ ಶುಭಾಶಯ ತಿಳಿಸಿದೆ. ರಾಷ್ಟ್ರಪತಿ ಭವನ, ಇಂಡಿಯಾ ಗೇಟ್, ಸಿಆರ್‌ಎಫ್‌ಪಿ ಕವಾಯತು ತಂಡ ಮತ್ತು ಮೋಟಾರ್‌ಸೈಕ್ಲಿಸ್ಟ್‌ಗಳು, ಸೇರಿದಂತೆ ಗಣರಾಜ್ಯೋತ್ಸವದ ಪರೇಡ್‌ನ ಹಲವು ಅಂಶಗಳನ್ನು ಕಲಾಕೃತಿಯಲ್ಲಿ ಪ್ರತಿನಿಧಿಸಲಾಗಿದೆ. ಇದನ್ನು ಅಹಮದಾಬಾದ್, ಗುಜರಾತ್ ಮೂಲದ ಅತಿಥಿ-ಕಲಾವಿದ ಪಾರ್ಥ್ ಕೊತೇಕರ್ ಸಿದ್ಧಪಡಿಸಿದ್ದಾರೆ.

ಭಾರತವು ಇಂದು 74 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಗೂಗಲ್ ಅದ್ಭುತವಾದ ಡೂಡಲ್ ಕಲಾಕೃತಿಯನ್ನು ರಚಿಸಿ ಶುಭಾಶಯ ತಿಳಿಸಿದೆ. ರಾಷ್ಟ್ರಪತಿ ಭವನ, ಇಂಡಿಯಾ ಗೇಟ್, ಸಿಆರ್‌ಎಫ್‌ಪಿ ಕವಾಯತು ತಂಡ ಮತ್ತು ಮೋಟಾರ್‌ಸೈಕ್ಲಿಸ್ಟ್‌ಗಳು, ಸೇರಿದಂತೆ ಗಣರಾಜ್ಯೋತ್ಸವದ ಪರೇಡ್‌ನ ಹಲವು ಅಂಶಗಳನ್ನು ಕಲಾಕೃತಿಯಲ್ಲಿ ಪ್ರತಿನಿಧಿಸಲಾಗಿದೆ. ಇದನ್ನು ಅಹಮದಾಬಾದ್, ಗುಜರಾತ್ ಮೂಲದ ಅತಿಥಿ-ಕಲಾವಿದ ಪಾರ್ಥ್ ಕೊತೇಕರ್ ಸಿದ್ಧಪಡಿಸಿದ್ದಾರೆ.

1 / 7
ಕಳೆದ ವರ್ಷದ ಡೂಡಲ್ ಗಣರಾಜ್ಯೋತ್ಸವವನ್ನು ಪೆರೇಡ್ ಕಲಾಕೃತಿಯ ಮೂಲಕ ಶುಭಾಶಯ ತಿಳಿಸಿದೆ. ಇದು ಸಂಪ್ರದಾಯಿಕವಾಗಿ ತ್ರಿವರ್ಣ ಧ್ವಜ, ಆನೆ, ಕುದುರೆ, ಶ್ವಾನ, ಒಂಟೆ, ತಬಲಾ, ಆರೋಹಿತವಾದ ಬ್ಯಾಂಡ್‌ನ ಭಾಗವಾಗಿ ಸ್ಯಾಕ್ಸೋಫೋನ್ ಮತ್ತು  ಪಾರಿವಾಳಗಳನ್ನು ಪ್ರತಿನಿಧಿಸಲಾಗಿದೆ.

ಕಳೆದ ವರ್ಷದ ಡೂಡಲ್ ಗಣರಾಜ್ಯೋತ್ಸವವನ್ನು ಪೆರೇಡ್ ಕಲಾಕೃತಿಯ ಮೂಲಕ ಶುಭಾಶಯ ತಿಳಿಸಿದೆ. ಇದು ಸಂಪ್ರದಾಯಿಕವಾಗಿ ತ್ರಿವರ್ಣ ಧ್ವಜ, ಆನೆ, ಕುದುರೆ, ಶ್ವಾನ, ಒಂಟೆ, ತಬಲಾ, ಆರೋಹಿತವಾದ ಬ್ಯಾಂಡ್‌ನ ಭಾಗವಾಗಿ ಸ್ಯಾಕ್ಸೋಫೋನ್ ಮತ್ತು ಪಾರಿವಾಳಗಳನ್ನು ಪ್ರತಿನಿಧಿಸಲಾಗಿದೆ.

2 / 7
2021 ರಲ್ಲಿ, ಭಾರತದ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ  ದೇಶದ ವಿವಿಧ ಭಾಗಗಳ ಸಂಸ್ಕ್ರತಿ, ಸಂಪ್ರದಾಯವನ್ನು ಪ್ರತಿಬಿಂಬಿಸಲಾಗಿದೆ. ಇದನ್ನು ಮುಂಬೈ ಮೂಲದ ಕಲಾವಿದ ಓಂಕಾರ್ ಫೊಂಡೆಕರ್ ರಚಿಸಿದ್ದಾರೆ.

2021 ರಲ್ಲಿ, ಭಾರತದ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ದೇಶದ ವಿವಿಧ ಭಾಗಗಳ ಸಂಸ್ಕ್ರತಿ, ಸಂಪ್ರದಾಯವನ್ನು ಪ್ರತಿಬಿಂಬಿಸಲಾಗಿದೆ. ಇದನ್ನು ಮುಂಬೈ ಮೂಲದ ಕಲಾವಿದ ಓಂಕಾರ್ ಫೊಂಡೆಕರ್ ರಚಿಸಿದ್ದಾರೆ.

3 / 7
2020 ರ 71 ನೇ ಗಣರಾಜ್ಯ ದಿನದಂದು, ವಿಶ್ವದ ಏಳು ಅಧ್ಬುತಗಳಲ್ಲಿ ಒಂದಾದ​​ ತಾಜ್ ಮಹಲ್ ಜೊತೆಗೆ ಇಂಡಿಯಾ ಗೇಟ್, ರಾಷ್ಟ್ರೀಯ ಪಕ್ಷಿ, ಶಾಸ್ತ್ರೀಯ ಕಲೆಗಳು, ಭಾರತೀಯ ನೃತ್ಯ ಶೈಲಿಗಳು, ಅಂದರೆ ವೈವಿಧ್ಯತೆಯಲ್ಲಿ ಭಾರತ ಏಕತೆಯನ್ನು ಸಾರುವ ಕಲಾಕೃತಿಯನ್ನು ರಚಿಸಲಾಗಿದೆ. ಇದನ್ನು ಸಿಂಗಾಪುರ ಮೂಲದ ಅತಿಥಿ ಕಲಾವಿದ ಮೆರೂ ಸೇಥ್ ರಚಿಸಿದ್ದಾರೆ.

2020 ರ 71 ನೇ ಗಣರಾಜ್ಯ ದಿನದಂದು, ವಿಶ್ವದ ಏಳು ಅಧ್ಬುತಗಳಲ್ಲಿ ಒಂದಾದ​​ ತಾಜ್ ಮಹಲ್ ಜೊತೆಗೆ ಇಂಡಿಯಾ ಗೇಟ್, ರಾಷ್ಟ್ರೀಯ ಪಕ್ಷಿ, ಶಾಸ್ತ್ರೀಯ ಕಲೆಗಳು, ಭಾರತೀಯ ನೃತ್ಯ ಶೈಲಿಗಳು, ಅಂದರೆ ವೈವಿಧ್ಯತೆಯಲ್ಲಿ ಭಾರತ ಏಕತೆಯನ್ನು ಸಾರುವ ಕಲಾಕೃತಿಯನ್ನು ರಚಿಸಲಾಗಿದೆ. ಇದನ್ನು ಸಿಂಗಾಪುರ ಮೂಲದ ಅತಿಥಿ ಕಲಾವಿದ ಮೆರೂ ಸೇಥ್ ರಚಿಸಿದ್ದಾರೆ.

4 / 7
2019 ರ ಭಾರತದ 70 ನೇ ಗಣರಾಜ್ಯೋತ್ಸವದ ಸಮಯದಲ್ಲಿ ದೇಶದ ಶ್ರೀಮಂತ ಪರಂಪರೆ, ಸಂಸ್ಕೃತಿ ಮತ್ತು ಇತಿಹಾಸದ ವಿವಿಧ ಘಟಕಗಳನ್ನು ಪ್ರತಿನಿಧಿಸುವ ಸಾಂಪ್ರದಾಯಿಕ ಗಣರಾಜ್ಯೋತ್ಸವ ಪರೇಡ್ ಆಚರಣೆಗಳನ್ನು ಮರುಸೃಷ್ಟಿಸಿತು.

2019 ರ ಭಾರತದ 70 ನೇ ಗಣರಾಜ್ಯೋತ್ಸವದ ಸಮಯದಲ್ಲಿ ದೇಶದ ಶ್ರೀಮಂತ ಪರಂಪರೆ, ಸಂಸ್ಕೃತಿ ಮತ್ತು ಇತಿಹಾಸದ ವಿವಿಧ ಘಟಕಗಳನ್ನು ಪ್ರತಿನಿಧಿಸುವ ಸಾಂಪ್ರದಾಯಿಕ ಗಣರಾಜ್ಯೋತ್ಸವ ಪರೇಡ್ ಆಚರಣೆಗಳನ್ನು ಮರುಸೃಷ್ಟಿಸಿತು.

5 / 7
68 ನೇ ಗಣರಾಜ್ಯೋತ್ಸದ ಅಂಗವಾಗಿ ಭಾರತದ ತ್ರಿವರ್ಣಗಳಿಂದ ಅಲಂಕರಿಸಿದ ಕ್ರೀಡಾಂಗಣದಲ್ಲಿ ತುಂಬಿದ ಜನಸಾಗರ, ಈರೀತಿಯಾಗಿ ವಿಭಿನ್ನ ರೀತಿಯಲ್ಲಿ ಅದ್ಭುತವಾದ ಡೂಡಲ್ ಕಲಾಕೃತಿಯನ್ನು ರಚಿಸಿ ಶುಭಾಶಯ ತಿಳಿಸಿದೆ.

68 ನೇ ಗಣರಾಜ್ಯೋತ್ಸದ ಅಂಗವಾಗಿ ಭಾರತದ ತ್ರಿವರ್ಣಗಳಿಂದ ಅಲಂಕರಿಸಿದ ಕ್ರೀಡಾಂಗಣದಲ್ಲಿ ತುಂಬಿದ ಜನಸಾಗರ, ಈರೀತಿಯಾಗಿ ವಿಭಿನ್ನ ರೀತಿಯಲ್ಲಿ ಅದ್ಭುತವಾದ ಡೂಡಲ್ ಕಲಾಕೃತಿಯನ್ನು ರಚಿಸಿ ಶುಭಾಶಯ ತಿಳಿಸಿದೆ.

6 / 7
ಭಾರತದ 67 ನೇ ಗಣರಾಜ್ಯೋತ್ಸವದ ಗೌರವಾರ್ಥವಾಗಿ, ಬಿಎಸ್ಎಫ್ (ಗಡಿ ಭದ್ರತಾ ಪಡೆ) ಒಂಟೆ ತುಕಡಿಯನ್ನು ಪ್ರತಿಬಿಂಬಿಸುವ ಅದ್ಭುತವಾದ ಡೂಡಲ್ ಕಲಾಕೃತಿಯನ್ನು ರಚಿಸಿ ಶುಭಾಶಯ ತಿಳಿಸಿದೆ.

ಭಾರತದ 67 ನೇ ಗಣರಾಜ್ಯೋತ್ಸವದ ಗೌರವಾರ್ಥವಾಗಿ, ಬಿಎಸ್ಎಫ್ (ಗಡಿ ಭದ್ರತಾ ಪಡೆ) ಒಂಟೆ ತುಕಡಿಯನ್ನು ಪ್ರತಿಬಿಂಬಿಸುವ ಅದ್ಭುತವಾದ ಡೂಡಲ್ ಕಲಾಕೃತಿಯನ್ನು ರಚಿಸಿ ಶುಭಾಶಯ ತಿಳಿಸಿದೆ.

7 / 7

Published On - 11:41 am, Thu, 26 January 23

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ