Health Tips: ನೀರಿನ ಬಾಟಲಿಗಳ ಮುಚ್ಚಳ ಬೇರೆ ಬೇರೆ ಬಣ್ಣದಲ್ಲಿರುತ್ತೆ ಏಕೆ?

ಇತ್ತೀಚಿನ ದಿನಗಳಲ್ಲಿ ನೀರಿನ ಬಾಟಲ್ ಬಳಕೆ ಜಾಸ್ತಿಯಾಗಿದೆ. ನಾವು 10 ಅಥವಾ 20 ರೂಪಾಯಿ ಕೊಟ್ಟು ಬಾಟಲ್ ಖರೀದಿಸುತ್ತೇವೆ ಆದರೆ ಎಂದಾದರೂ ಅವುಗಳ ಮುಚ್ಚಳ ನೀಲಿ, ಬಿಳಿ, ಹಸಿರು ಹೀಗೆ ಬೇರೆ ಬೇರೆ ಬಣ್ಣಗಳಲ್ಲಿ ಏಕೆ ಇರುತ್ತವೆ ಎಂಬುದನ್ನು ಯೋಚಿಸಿದ್ದೀರಾ? ಇದರ ಅರ್ಥವೇನು? ಇಲ್ಲಿದೆ ಈ ಬಗ್ಗೆ ಮಾಹಿತಿ.

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 19, 2024 | 4:47 PM

ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಹೆಚ್ಚಾಗಿ ಬಳಸುತ್ತಿದ್ದೇವೆ. ಹೊರಗಡೆ ಹೋದಾಗ, ಮದುವೆ ಸಮಾರಂಭಗಳಲ್ಲಿ ಹೀಗೆ ಎಲ್ಲಾ ಕಡೆಗಳಲ್ಲಿಯೂ ನೀರಿನ ಬಾಟಲ್ ಬಳಕೆ ಜಾಸ್ತಿಯಾಗಿದೆ. ನಾವು 10 ಅಥವಾ 20 ರೂಪಾಯಿ ಕೊಟ್ಟು ಬಾಟಲ್ ಖರೀದಿಸುತ್ತೇವೆ ಆದರೆ ಎಂದಾದರೂ ಅವುಗಳ ಮುಚ್ಚಳ ನೀಲಿ, ಬಿಳಿ, ಹಸಿರು ಹೀಗೆ ಬೇರೆ ಬೇರೆ ಬಣ್ಣಗಳಲ್ಲಿ ಏಕೆ ಇರುತ್ತವೆ ಎಂಬುದನ್ನು ಯೋಚಿಸಿದ್ದೀರಾ? ಇದರ ಅರ್ಥವೇನು? ಇಲ್ಲಿದೆ ಈ ಬಗ್ಗೆ ಮಾಹಿತಿ.

ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಹೆಚ್ಚಾಗಿ ಬಳಸುತ್ತಿದ್ದೇವೆ. ಹೊರಗಡೆ ಹೋದಾಗ, ಮದುವೆ ಸಮಾರಂಭಗಳಲ್ಲಿ ಹೀಗೆ ಎಲ್ಲಾ ಕಡೆಗಳಲ್ಲಿಯೂ ನೀರಿನ ಬಾಟಲ್ ಬಳಕೆ ಜಾಸ್ತಿಯಾಗಿದೆ. ನಾವು 10 ಅಥವಾ 20 ರೂಪಾಯಿ ಕೊಟ್ಟು ಬಾಟಲ್ ಖರೀದಿಸುತ್ತೇವೆ ಆದರೆ ಎಂದಾದರೂ ಅವುಗಳ ಮುಚ್ಚಳ ನೀಲಿ, ಬಿಳಿ, ಹಸಿರು ಹೀಗೆ ಬೇರೆ ಬೇರೆ ಬಣ್ಣಗಳಲ್ಲಿ ಏಕೆ ಇರುತ್ತವೆ ಎಂಬುದನ್ನು ಯೋಚಿಸಿದ್ದೀರಾ? ಇದರ ಅರ್ಥವೇನು? ಇಲ್ಲಿದೆ ಈ ಬಗ್ಗೆ ಮಾಹಿತಿ.

1 / 7
ನೀರಿನ ಬಾಟಲಿಗಳಿಗೆ ಬೇರೆ ಬೇರೆ ಬಣ್ಣಗಳ ಮುಚ್ಚಳವನ್ನು ಹಾಕಲು ಮುಖ್ಯವಾದ ಕಾರಣವೆಂದರೆ ಅವುಗಳ ನಡುವಿನ ವ್ಯತ್ಯಾಸವನ್ನು ಜನರಿಗೆ ಸ್ಪಷ್ಟವಾಗಿ ತಿಳಿಸುವುದಕ್ಕೆ. ಜನರು ಆ ಆಧಾರದ ಮೇಲೆ ನೀರನ್ನು ಖರೀದಿಸಲಿ ಎಂಬುದಾಗಿದೆ.

ನೀರಿನ ಬಾಟಲಿಗಳಿಗೆ ಬೇರೆ ಬೇರೆ ಬಣ್ಣಗಳ ಮುಚ್ಚಳವನ್ನು ಹಾಕಲು ಮುಖ್ಯವಾದ ಕಾರಣವೆಂದರೆ ಅವುಗಳ ನಡುವಿನ ವ್ಯತ್ಯಾಸವನ್ನು ಜನರಿಗೆ ಸ್ಪಷ್ಟವಾಗಿ ತಿಳಿಸುವುದಕ್ಕೆ. ಜನರು ಆ ಆಧಾರದ ಮೇಲೆ ನೀರನ್ನು ಖರೀದಿಸಲಿ ಎಂಬುದಾಗಿದೆ.

2 / 7
ನೀರಿನ ಬಾಟಲಿಗೆ ನೀಲಿ ಬಣ್ಣದ ಮುಚ್ಚಳವಿದ್ದರೆ ಅದು ಖನಿಜಯುಕ್ತ ನೀರು(Mineral Water) ಎಂದರ್ಥ. ಇದು ಮಿನರಲ್ ವಾಟರ್ ಆಗಿದ್ದು ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ನೋಡಬಹುದಾಗಿದೆ.

ನೀರಿನ ಬಾಟಲಿಗೆ ನೀಲಿ ಬಣ್ಣದ ಮುಚ್ಚಳವಿದ್ದರೆ ಅದು ಖನಿಜಯುಕ್ತ ನೀರು(Mineral Water) ಎಂದರ್ಥ. ಇದು ಮಿನರಲ್ ವಾಟರ್ ಆಗಿದ್ದು ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ನೋಡಬಹುದಾಗಿದೆ.

3 / 7
ಹಸಿರು ಬಣ್ಣದ ಮುಚ್ಚಳವಿದ್ದರೆ ಆ ಬಾಟಲಿಗಳಿಗೆ ಹೆಚ್ಚುವರಿ ಖನಿಜಗಳನ್ನು ಸೇರಿಸಲಾಗಿದೆ ಎಂದರ್ಥ. ಕೆಲವು ಕಂಪನಿಗಳು ನೀರಿಗೆ ಎಲೆಕ್ಟ್ರೋಲೈಟ್‌ಗಳಂತಹ(Electrolyte) ಅಥವಾ ಪರಿಮಳವಿರುವ ರುಚಿಗಳನ್ನು ಸೇರಿಸಿರುತ್ತವೆ. ಬಾಟಲಿಗಳ ಕವರಿನ ಮೇಲೆ ಈ ಬಗ್ಗೆ ಮಾಹಿತಿಗಳಿರುತ್ತವೆ.

ಹಸಿರು ಬಣ್ಣದ ಮುಚ್ಚಳವಿದ್ದರೆ ಆ ಬಾಟಲಿಗಳಿಗೆ ಹೆಚ್ಚುವರಿ ಖನಿಜಗಳನ್ನು ಸೇರಿಸಲಾಗಿದೆ ಎಂದರ್ಥ. ಕೆಲವು ಕಂಪನಿಗಳು ನೀರಿಗೆ ಎಲೆಕ್ಟ್ರೋಲೈಟ್‌ಗಳಂತಹ(Electrolyte) ಅಥವಾ ಪರಿಮಳವಿರುವ ರುಚಿಗಳನ್ನು ಸೇರಿಸಿರುತ್ತವೆ. ಬಾಟಲಿಗಳ ಕವರಿನ ಮೇಲೆ ಈ ಬಗ್ಗೆ ಮಾಹಿತಿಗಳಿರುತ್ತವೆ.

4 / 7
ನೀರಿನ ಬಾಟಲಿಯ ಮುಚ್ಚಳವು ಬಿಳಿಯಾಗಿದ್ದರೆ, ಬಾಟಲಿ ನೀರನ್ನು ಸಂಸ್ಕರಿಸಲಾಗಿದೆ ಎಂದರ್ಥ. ಇದು ಕೂಡ ನಿಮಗೆ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.

ನೀರಿನ ಬಾಟಲಿಯ ಮುಚ್ಚಳವು ಬಿಳಿಯಾಗಿದ್ದರೆ, ಬಾಟಲಿ ನೀರನ್ನು ಸಂಸ್ಕರಿಸಲಾಗಿದೆ ಎಂದರ್ಥ. ಇದು ಕೂಡ ನಿಮಗೆ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.

5 / 7
ಮಾರುಕಟ್ಟೆಯಿಂದ ಖರೀದಿಸಿದ ನೀರಿನ ಬಾಟಲಿಯ ಮುಚ್ಚಳ ಕಪ್ಪು ಬಣ್ಣದ್ದಾಗಿದ್ದರೆ ಇದು ಕ್ಷಾರೀಯ ನೀರು ಎಂದರ್ಥ. ಇದು ನೋಡಲು ಸಿಗುವುದು ತುಂಬಾ ಅಪರೂಪ. ಹೆಚ್ಚಿನ ಸೆಲೆಬ್ರಿಟಿಗಳು ಈ ನೀರನ್ನು ಕುಡಿಯುತ್ತಾರೆ.

ಮಾರುಕಟ್ಟೆಯಿಂದ ಖರೀದಿಸಿದ ನೀರಿನ ಬಾಟಲಿಯ ಮುಚ್ಚಳ ಕಪ್ಪು ಬಣ್ಣದ್ದಾಗಿದ್ದರೆ ಇದು ಕ್ಷಾರೀಯ ನೀರು ಎಂದರ್ಥ. ಇದು ನೋಡಲು ಸಿಗುವುದು ತುಂಬಾ ಅಪರೂಪ. ಹೆಚ್ಚಿನ ಸೆಲೆಬ್ರಿಟಿಗಳು ಈ ನೀರನ್ನು ಕುಡಿಯುತ್ತಾರೆ.

6 / 7
ಕೆಲವು ಬಾಟಲಿಗಳು ಪಿಂಕ್‌ ಮುಚ್ಚಳವನ್ನು ಹೊಂದಿರುತ್ತವೆ. ಇಂತಹ ಬಾಟಲಿಗಳನ್ನು ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ  ಅನೇಕ ಚಾರಿಟಿ ಸಂಸ್ಥೆಗಳು ಬಳಸುತ್ತವೆ.

ಕೆಲವು ಬಾಟಲಿಗಳು ಪಿಂಕ್‌ ಮುಚ್ಚಳವನ್ನು ಹೊಂದಿರುತ್ತವೆ. ಇಂತಹ ಬಾಟಲಿಗಳನ್ನು ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಅನೇಕ ಚಾರಿಟಿ ಸಂಸ್ಥೆಗಳು ಬಳಸುತ್ತವೆ.

7 / 7
Follow us
Daily Devotional: ಮನೆ, ಆಸ್ತಿ ಖರೀದಿಸುವ ಮುನ್ನ ಈ ವಿಡಿಯೋ ನೋಡಿ
Daily Devotional: ಮನೆ, ಆಸ್ತಿ ಖರೀದಿಸುವ ಮುನ್ನ ಈ ವಿಡಿಯೋ ನೋಡಿ
ಕಳೆದುಕೊಂಡಿದ್ದರ ಕುರಿತು ಚಿಂತಿಸುತ್ತ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ
ಕಳೆದುಕೊಂಡಿದ್ದರ ಕುರಿತು ಚಿಂತಿಸುತ್ತ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ