Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಬ್ಸ್​ ತುಂಬಿದ ಈ 10 ಆಹಾರಗಳಿಂದ ಸಾಧ್ಯವಾದಷ್ಟೂ ದೂರವಿರಿ

ಕಾರ್ಬೋಹೈಡ್ರೇಟ್‌ಗಳು ಅನೇಕ ರೂಪಗಳಲ್ಲಿತ್ತವೆ. ನಿಮ್ಮ ಊಟ ಮತ್ತು ತಿಂಡಿಗಳಲ್ಲಿ ಯಾವ ಕಾರ್ಬೋಹೈಡ್ರೇಟ್‌ಗಳನ್ನು ಸೇರಿಸಬೇಕು, ಯಾವುದನ್ನು ದೂರವಿಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ನೀವು ಮಿತಿಗೊಳಿಸಬೇಕಾದ ಕೆಲವು ಕಾರ್ಬ್ಸ್​ಗಳ ಪಟ್ಟಿ ಇಲ್ಲಿದೆ.

ಸುಷ್ಮಾ ಚಕ್ರೆ
|

Updated on: Oct 09, 2023 | 5:11 PM

"ಕಾರ್ಬ್ಸ್" ಎಂಬ ಪದವನ್ನು ನೀವು ಕೇಳಿದಾಗ ಅದರಿಂದ ತೂಕ ಹೆಚ್ಚಾಗುತ್ತದೆ ಎಂಬುದು ನಿಮ್ಮ ತಲೆಯಲ್ಲಿ ಮೊದಲು ಬರುವ ವಿಚಾರ. ಪಾಸ್ತಾ, ಬರ್ಗರ್ ಮತ್ತು ಬ್ರೆಡ್‌ನಂತಹ ಆಹಾರಗಳಲ್ಲಿ ಕಾರ್ಬ್ಸ್​ ಇರುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ.

"ಕಾರ್ಬ್ಸ್" ಎಂಬ ಪದವನ್ನು ನೀವು ಕೇಳಿದಾಗ ಅದರಿಂದ ತೂಕ ಹೆಚ್ಚಾಗುತ್ತದೆ ಎಂಬುದು ನಿಮ್ಮ ತಲೆಯಲ್ಲಿ ಮೊದಲು ಬರುವ ವಿಚಾರ. ಪಾಸ್ತಾ, ಬರ್ಗರ್ ಮತ್ತು ಬ್ರೆಡ್‌ನಂತಹ ಆಹಾರಗಳಲ್ಲಿ ಕಾರ್ಬ್ಸ್​ ಇರುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ.

1 / 13
ಅದೇ ರೀತಿ ನಾವು ದಿನನಿತ್ಯ ಬಳಸುವ ಆಹಾರಗಳಲ್ಲೂ ಕಾರ್ಬ್ಸ್​ ಇರುತ್ತವೆ. ಕಾರ್ಬೋಹೈಡ್ರೇಟ್‌ಗಳು ಅನೇಕ ರೂಪಗಳಲ್ಲಿತ್ತವೆ. ಕೆಲವು ನಿಮ್ಮ ನರಮಂಡಲಕ್ಕೆ ಶಕ್ತಿಯ ಮುಖ್ಯ ಮೂಲವಾಗಿ ಕಾರ್ಯನಿರ್ವಹಿಸುತ್ತವೆ.

ಅದೇ ರೀತಿ ನಾವು ದಿನನಿತ್ಯ ಬಳಸುವ ಆಹಾರಗಳಲ್ಲೂ ಕಾರ್ಬ್ಸ್​ ಇರುತ್ತವೆ. ಕಾರ್ಬೋಹೈಡ್ರೇಟ್‌ಗಳು ಅನೇಕ ರೂಪಗಳಲ್ಲಿತ್ತವೆ. ಕೆಲವು ನಿಮ್ಮ ನರಮಂಡಲಕ್ಕೆ ಶಕ್ತಿಯ ಮುಖ್ಯ ಮೂಲವಾಗಿ ಕಾರ್ಯನಿರ್ವಹಿಸುತ್ತವೆ.

2 / 13
ನಿಮ್ಮ ಊಟ ಮತ್ತು ತಿಂಡಿಗಳಲ್ಲಿ ಯಾವ ಕಾರ್ಬೋಹೈಡ್ರೇಟ್‌ಗಳನ್ನು ಸೇರಿಸಬೇಕು, ಯಾವುದನ್ನು ದೂರವಿಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ನೀವು ಮಿತಿಗೊಳಿಸಬೇಕಾದ ಕೆಲವು ಕಾರ್ಬ್ಸ್​ಗಳ ಪಟ್ಟಿ ಇಲ್ಲಿದೆ.

ನಿಮ್ಮ ಊಟ ಮತ್ತು ತಿಂಡಿಗಳಲ್ಲಿ ಯಾವ ಕಾರ್ಬೋಹೈಡ್ರೇಟ್‌ಗಳನ್ನು ಸೇರಿಸಬೇಕು, ಯಾವುದನ್ನು ದೂರವಿಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ನೀವು ಮಿತಿಗೊಳಿಸಬೇಕಾದ ಕೆಲವು ಕಾರ್ಬ್ಸ್​ಗಳ ಪಟ್ಟಿ ಇಲ್ಲಿದೆ.

3 / 13
ಬ್ರೆಡ್, ಚಪಾತಿಯ ಜೊತೆ ಬಳಸುವ ಜಾಮ್​ನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶವಿರುತ್ತದೆ. ಹೀಗಾಗಿ, ಇದನ್ನು ಸೇವಿಸದಿರುವುದೇ ಉತ್ತಮ.

ಬ್ರೆಡ್, ಚಪಾತಿಯ ಜೊತೆ ಬಳಸುವ ಜಾಮ್​ನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶವಿರುತ್ತದೆ. ಹೀಗಾಗಿ, ಇದನ್ನು ಸೇವಿಸದಿರುವುದೇ ಉತ್ತಮ.

4 / 13
ಸಾದಾ ಮೊಸರು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಪ್ರೋಬಯಾಟಿಕ್‌ಗಳಂತಹ ಪ್ರಮುಖ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಆದರೆ, ಸುವಾಸನೆಯುಕ್ತ ಮೊಸರು/ ಯೋಗರ್ಟ್​ನಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ.

ಸಾದಾ ಮೊಸರು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಪ್ರೋಬಯಾಟಿಕ್‌ಗಳಂತಹ ಪ್ರಮುಖ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಆದರೆ, ಸುವಾಸನೆಯುಕ್ತ ಮೊಸರು/ ಯೋಗರ್ಟ್​ನಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ.

5 / 13
ಪೇಸ್ಟ್ರಿಗಳಲ್ಲಿ ಸಕ್ಕರೆ, ಮೈದಾ, ಸಿರಪ್​ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಪೇಸ್ಟ್ರಿಗಳಲ್ಲಿ ಸಕ್ಕರೆ, ಮೈದಾ, ಸಿರಪ್​ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

6 / 13
ಹಣ್ಣಿನ ಫ್ಲೇವರ್ ಇರುವ ಸಿಹಿ ತಿಂಡಿಗಳಿಗೆ ಆರ್ಟಿಫಿಷಿಯಲ್ ಬಣ್ಣ, ರುಚಿ ನೀಡಲಾಗುತ್ತದೆ.

ಹಣ್ಣಿನ ಫ್ಲೇವರ್ ಇರುವ ಸಿಹಿ ತಿಂಡಿಗಳಿಗೆ ಆರ್ಟಿಫಿಷಿಯಲ್ ಬಣ್ಣ, ರುಚಿ ನೀಡಲಾಗುತ್ತದೆ.

7 / 13
ಐಸ್ ಕ್ರೀಂ ಯಾರಿಗೆ ತಾನೇ ಇಷ್ಟವಿಲ್ಲ? ಕ್ಯಾಂಡಿಯಂತೆಯೇ ಐಸ್​ಕ್ರೀಂನಲ್ಲಿ ಕ್ಯಾಲೋರಿ, ಸಕ್ಕರೆ, ಕೊಬ್ಬಿನಾಂಶ ಹೆಚ್ಚಾಗಿರುತ್ತದೆ.

ಐಸ್ ಕ್ರೀಂ ಯಾರಿಗೆ ತಾನೇ ಇಷ್ಟವಿಲ್ಲ? ಕ್ಯಾಂಡಿಯಂತೆಯೇ ಐಸ್​ಕ್ರೀಂನಲ್ಲಿ ಕ್ಯಾಲೋರಿ, ಸಕ್ಕರೆ, ಕೊಬ್ಬಿನಾಂಶ ಹೆಚ್ಚಾಗಿರುತ್ತದೆ.

8 / 13
ಕಾಫಿ ನಿಮಗಿಷ್ಟವಾದ ಪಾನೀಯವಾದರೆ ಸಕ್ಕರೆ ಹಾಕದೆ ಅದನ್ನು ಸೇವಿಸಿ. ಸಕ್ಕರೆ ಹಾಕಿ ಕುಡಿದರೆ ಆರೋಗ್ಯಕ್ಕೆ ಅಡ್ಡ ಪರಿಣಾಮಗಳೇ ಜಾಸ್ತಿ.

ಕಾಫಿ ನಿಮಗಿಷ್ಟವಾದ ಪಾನೀಯವಾದರೆ ಸಕ್ಕರೆ ಹಾಕದೆ ಅದನ್ನು ಸೇವಿಸಿ. ಸಕ್ಕರೆ ಹಾಕಿ ಕುಡಿದರೆ ಆರೋಗ್ಯಕ್ಕೆ ಅಡ್ಡ ಪರಿಣಾಮಗಳೇ ಜಾಸ್ತಿ.

9 / 13
ಪಾನ್​ಕೇಕ್, ವಾಫಲ್ಸ್​ಗಳಲ್ಲಿ ಹೆಚ್ಚು ಬಳಸಲಾಗುವ ಸಿರಪ್​ನಲ್ಲಿ ಆರ್ಟಿಫಿಷಿಯಲ್ ಫ್ಲೇವರ್ ಇರುತ್ತದೆ. ಸಕ್ಕರೆ ಅಂಶವೂ ಹೆಚ್ಚಾಗಿರುತ್ತದೆ.

ಪಾನ್​ಕೇಕ್, ವಾಫಲ್ಸ್​ಗಳಲ್ಲಿ ಹೆಚ್ಚು ಬಳಸಲಾಗುವ ಸಿರಪ್​ನಲ್ಲಿ ಆರ್ಟಿಫಿಷಿಯಲ್ ಫ್ಲೇವರ್ ಇರುತ್ತದೆ. ಸಕ್ಕರೆ ಅಂಶವೂ ಹೆಚ್ಚಾಗಿರುತ್ತದೆ.

10 / 13
ಜ್ಯೂಸ್​ಗಳಲ್ಲಿ ಸಕ್ಕರೆಯನ್ನು ಬಳಸಲಾಗುತ್ತದೆ. ಹಾಗಾಗಿ ಹಣ್ಣನ್ನು ತಾಜಾವಾಗಿ ಸೇವಿಸಿ.

ಜ್ಯೂಸ್​ಗಳಲ್ಲಿ ಸಕ್ಕರೆಯನ್ನು ಬಳಸಲಾಗುತ್ತದೆ. ಹಾಗಾಗಿ ಹಣ್ಣನ್ನು ತಾಜಾವಾಗಿ ಸೇವಿಸಿ.

11 / 13
ಕ್ಯಾಂಡಿಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿರುತ್ತದೆ.

ಕ್ಯಾಂಡಿಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿರುತ್ತದೆ.

12 / 13
ಬಿಳಿ ಬ್ರೆಡ್ ಮೈದಾದಿಂದ ತಯಾರಿಸಲಾಗುತ್ತದೆ.

ಬಿಳಿ ಬ್ರೆಡ್ ಮೈದಾದಿಂದ ತಯಾರಿಸಲಾಗುತ್ತದೆ.

13 / 13
Follow us
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ
ಅಪ್ಪನ ಮುಖ ದಿಟ್ಟಿಸುತ್ತಿದ್ದ ಅಭಿಜಯನಲ್ಲಿನ ತಾಕಲಾಟಗಳು ಒಂದೆರಡಲ್ಲ
ಅಪ್ಪನ ಮುಖ ದಿಟ್ಟಿಸುತ್ತಿದ್ದ ಅಭಿಜಯನಲ್ಲಿನ ತಾಕಲಾಟಗಳು ಒಂದೆರಡಲ್ಲ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ