AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾ ದಾಳಿಗೆ ತತ್ತರಿಸಿದ ಉಕ್ರೇನ್​: ಯುದ್ಧದ ನಾಡಿನ ಮನಕಲಕುವ ಫೋಟೋಗಳು ಇಲ್ಲಿವೆ

ಉಕ್ರೇನ್​ ರಷ್ಯಾ ಯುದ್ಧ ಮುಂದುವರೆದಿದೆ. ರಷ್ಯಾ ದಾಳಿಗೆ ನೂರಾರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಯುದ್ಧದ ನಾಡಿನಲ್ಲಿ ಒಂದೊಂದು ದೃಶ್ಯವೂ ಭಯಹುಟ್ಟಿಸುವಂತಿದೆ. ಮನಕಲಕುವ ಕೆಲವು ಫೋಟೋಗಳು ಇಲ್ಲಿವೆ ನೋಡಿ.

TV9 Web
| Updated By: Pavitra Bhat Jigalemane|

Updated on: Feb 25, 2022 | 11:34 AM

Share
ಫೆ. 24 ರಂದು ಪೂರ್ವ ಉಕ್ರೇನಿಯನ್ ಪಟ್ಟಣವಾದ ಚುಹುವಿವ್‌ನಲ್ಲಿ ಬಾಂಬ್ ದಾಳಿಯ ನಂತರ ವ್ಯಕ್ತಿಯು ತನ್ನ ನಾಶವಾದ ಕಟ್ಟಡದ ಹೊರಗೆ ಕುಳಿತಿರುವ ದೃಶ್ಯ

ಫೆ. 24 ರಂದು ಪೂರ್ವ ಉಕ್ರೇನಿಯನ್ ಪಟ್ಟಣವಾದ ಚುಹುವಿವ್‌ನಲ್ಲಿ ಬಾಂಬ್ ದಾಳಿಯ ನಂತರ ವ್ಯಕ್ತಿಯು ತನ್ನ ನಾಶವಾದ ಕಟ್ಟಡದ ಹೊರಗೆ ಕುಳಿತಿರುವ ದೃಶ್ಯ

1 / 11
ಉಕ್ರೇನಿಯನ್ ನಗರದ ಖಾರ್ಕಿವ್‌ನ ಉತ್ತರದ ಹೊರವಲಯದಲ್ಲಿ ಶೆಲ್ ದಾಳಿಯ ನಂತರ ರಾಕೆಟ್‌ನ ದೇಹವು ಫ್ಲಾಟ್‌ನಲ್ಲಿ ಸಿಲುಕಿಕೊಂಡಾಗ ಕಾಣಿಸಿದ್ದು ಹೀಗೆ

ಉಕ್ರೇನಿಯನ್ ನಗರದ ಖಾರ್ಕಿವ್‌ನ ಉತ್ತರದ ಹೊರವಲಯದಲ್ಲಿ ಶೆಲ್ ದಾಳಿಯ ನಂತರ ರಾಕೆಟ್‌ನ ದೇಹವು ಫ್ಲಾಟ್‌ನಲ್ಲಿ ಸಿಲುಕಿಕೊಂಡಾಗ ಕಾಣಿಸಿದ್ದು ಹೀಗೆ

2 / 11
 ಪೂರ್ವ ಉಕ್ರೇನ್ ಪಟ್ಟಣದ ಚುಹುವಿವ್‌ನಲ್ಲಿ ಬಾಂಬ್ ದಾಳಿಯ ನಂತರ ತುರ್ತು ಘಟಕದ ಸಿಬ್ಬಂದಿ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದಾಗ ಕಂಡುಬಂದಿದ್ದು ಹೀಗೆ

ಪೂರ್ವ ಉಕ್ರೇನ್ ಪಟ್ಟಣದ ಚುಹುವಿವ್‌ನಲ್ಲಿ ಬಾಂಬ್ ದಾಳಿಯ ನಂತರ ತುರ್ತು ಘಟಕದ ಸಿಬ್ಬಂದಿ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದಾಗ ಕಂಡುಬಂದಿದ್ದು ಹೀಗೆ

3 / 11
ಉಕ್ರೇನ್‌ನ ಲುಹಾನ್ಸ್ಕ್ ಪ್ರದೇಶದಲ್ಲಿ ರಷ್ಯಾ ದಾಳಿಯನ್ನು ಹಿಮ್ಮೆಟ್ಟಿಸಲು ಉಕ್ರೇನಿಯನ್ ಸೈನಿಕರು ಸಿದ್ಧರಾಗುತ್ತಿರುವ ದೃಶ್ಯ.

ಉಕ್ರೇನ್‌ನ ಲುಹಾನ್ಸ್ಕ್ ಪ್ರದೇಶದಲ್ಲಿ ರಷ್ಯಾ ದಾಳಿಯನ್ನು ಹಿಮ್ಮೆಟ್ಟಿಸಲು ಉಕ್ರೇನಿಯನ್ ಸೈನಿಕರು ಸಿದ್ಧರಾಗುತ್ತಿರುವ ದೃಶ್ಯ.

4 / 11
ಉಕ್ರೇನ್​ ರಾಜಧಾನಿ ಕೀವ್​ನಲ್ಲಿ ರಾಕೆಟ್‌  ದಾಳಿಯಿಂದ  ಹಾನಿಗೊಳಗಾದ ವಾಹನದ ಕಾಣಿಸಿದ್ದು ಹೀಗೆ.

ಉಕ್ರೇನ್​ ರಾಜಧಾನಿ ಕೀವ್​ನಲ್ಲಿ ರಾಕೆಟ್‌ ದಾಳಿಯಿಂದ ಹಾನಿಗೊಳಗಾದ ವಾಹನದ ಕಾಣಿಸಿದ್ದು ಹೀಗೆ.

5 / 11
ರಷ್ಯಾ ದಾಳಿಗೆ ಕಂಗೆಟ್ಟು ರಾಜಧಾನಿ ಕೀವ್​ ಪಟ್ಟಣ ತೊರೆದು ಮಗುವನನ್ಉ ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿರುವ ಮಹಿಳೆ

ರಷ್ಯಾ ದಾಳಿಗೆ ಕಂಗೆಟ್ಟು ರಾಜಧಾನಿ ಕೀವ್​ ಪಟ್ಟಣ ತೊರೆದು ಮಗುವನನ್ಉ ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿರುವ ಮಹಿಳೆ

6 / 11
ಮೆಟ್ರೋ ನಿಲ್ದಾಣದ ಬಳಿ ಸಂಗಾತಿಯಿಂದ ದೂರ ಹೋಗುತ್ತಿರುವಾಗ ಜೋಡಿಯೊಂದು ಕಾಣಿಕೊಂಡಿದ್ದು ಹೀಗೆ

ಮೆಟ್ರೋ ನಿಲ್ದಾಣದ ಬಳಿ ಸಂಗಾತಿಯಿಂದ ದೂರ ಹೋಗುತ್ತಿರುವಾಗ ಜೋಡಿಯೊಂದು ಕಾಣಿಕೊಂಡಿದ್ದು ಹೀಗೆ

7 / 11

ಹಾನಿಗೊಳಗಾದ ಮಿಲಿಟರಿಯ ರಾಡಾರ್ ಉಪಕರಣಗಳು ಮತ್ತು ಕಾರು  ಮಾರಿಯುಪೋಲ್‌ನ ಹೊರಗಿನ ಉಕ್ರೇನಿಯನ್​ನಲ್ಲಿ ಕಾಣಿಸಿಕೊಂಡಿದ್ದು ಹೀಗೆ

ಹಾನಿಗೊಳಗಾದ ಮಿಲಿಟರಿಯ ರಾಡಾರ್ ಉಪಕರಣಗಳು ಮತ್ತು ಕಾರು ಮಾರಿಯುಪೋಲ್‌ನ ಹೊರಗಿನ ಉಕ್ರೇನಿಯನ್​ನಲ್ಲಿ ಕಾಣಿಸಿಕೊಂಡಿದ್ದು ಹೀಗೆ

8 / 11
ಉಕ್ರೇನ್‌ನ ಮಾರಿಯುಪೋಲ್‌ನಲ್ಲಿ ರಷ್ಯಾದ ಶೆಲ್ ದಾಳಿಯ ಸಮಯದಲ್ಲಿ ಜನರು ಆಶ್ರಯದಲ್ಲಿ ನಿಂತಿರುವಾಗ ಮಗು ಕುರ್ಚಿಯ ಮೇಲೆ  ಮಲಗಿರುವ ಮನಕಲಕುವ ದೃಶ್ಯ..

ಉಕ್ರೇನ್‌ನ ಮಾರಿಯುಪೋಲ್‌ನಲ್ಲಿ ರಷ್ಯಾದ ಶೆಲ್ ದಾಳಿಯ ಸಮಯದಲ್ಲಿ ಜನರು ಆಶ್ರಯದಲ್ಲಿ ನಿಂತಿರುವಾಗ ಮಗು ಕುರ್ಚಿಯ ಮೇಲೆ ಮಲಗಿರುವ ಮನಕಲಕುವ ದೃಶ್ಯ..

9 / 11
ರಷ್ಯಾ ದಾಳಿಯಿಂದ ಆಹಾರಕ್ಕೂ ಪರದಾಡುತ್ತಿರುವ ಜನ ನೀರನ್ನು ಕೊಳ್ಳಲು ಅಂಗಡಿಯ ಮುಂದೆ ಕಾಣಿಸಿಕೊಂಡಿದ್ದಾರೆ.

ರಷ್ಯಾ ದಾಳಿಯಿಂದ ಆಹಾರಕ್ಕೂ ಪರದಾಡುತ್ತಿರುವ ಜನ ನೀರನ್ನು ಕೊಳ್ಳಲು ಅಂಗಡಿಯ ಮುಂದೆ ಕಾಣಿಸಿಕೊಂಡಿದ್ದಾರೆ.

10 / 11
ಉಕ್ರೇನ್​ನ ನಗರಗಳಲ್ಲಿ ಬಾಂಬ್​ ಸ್ಫೂಟಗೊಂಡ ಬಳಿಕ  ಉಕ್ರೇನ್‌ನ ಕೈವ್‌ನಿಂದ ಹೊರಡಲು ಪ್ರಯತ್ನಿಸುತ್ತಿರುವಾಗ ತನ್ನ ಮಗಳೊಂದಿಗೆ ಮಹಿಳೆ ರೈಲಿಗಾಗಿ ಕಾಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ

ಉಕ್ರೇನ್​ನ ನಗರಗಳಲ್ಲಿ ಬಾಂಬ್​ ಸ್ಫೂಟಗೊಂಡ ಬಳಿಕ ಉಕ್ರೇನ್‌ನ ಕೈವ್‌ನಿಂದ ಹೊರಡಲು ಪ್ರಯತ್ನಿಸುತ್ತಿರುವಾಗ ತನ್ನ ಮಗಳೊಂದಿಗೆ ಮಹಿಳೆ ರೈಲಿಗಾಗಿ ಕಾಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ

11 / 11
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ