AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾ ದಾಳಿಗೆ ತತ್ತರಿಸಿದ ಉಕ್ರೇನ್​: ಯುದ್ಧದ ನಾಡಿನ ಮನಕಲಕುವ ಫೋಟೋಗಳು ಇಲ್ಲಿವೆ

ಉಕ್ರೇನ್​ ರಷ್ಯಾ ಯುದ್ಧ ಮುಂದುವರೆದಿದೆ. ರಷ್ಯಾ ದಾಳಿಗೆ ನೂರಾರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಯುದ್ಧದ ನಾಡಿನಲ್ಲಿ ಒಂದೊಂದು ದೃಶ್ಯವೂ ಭಯಹುಟ್ಟಿಸುವಂತಿದೆ. ಮನಕಲಕುವ ಕೆಲವು ಫೋಟೋಗಳು ಇಲ್ಲಿವೆ ನೋಡಿ.

TV9 Web
| Edited By: |

Updated on: Feb 25, 2022 | 11:34 AM

Share
ಫೆ. 24 ರಂದು ಪೂರ್ವ ಉಕ್ರೇನಿಯನ್ ಪಟ್ಟಣವಾದ ಚುಹುವಿವ್‌ನಲ್ಲಿ ಬಾಂಬ್ ದಾಳಿಯ ನಂತರ ವ್ಯಕ್ತಿಯು ತನ್ನ ನಾಶವಾದ ಕಟ್ಟಡದ ಹೊರಗೆ ಕುಳಿತಿರುವ ದೃಶ್ಯ

ಫೆ. 24 ರಂದು ಪೂರ್ವ ಉಕ್ರೇನಿಯನ್ ಪಟ್ಟಣವಾದ ಚುಹುವಿವ್‌ನಲ್ಲಿ ಬಾಂಬ್ ದಾಳಿಯ ನಂತರ ವ್ಯಕ್ತಿಯು ತನ್ನ ನಾಶವಾದ ಕಟ್ಟಡದ ಹೊರಗೆ ಕುಳಿತಿರುವ ದೃಶ್ಯ

1 / 11
ಉಕ್ರೇನಿಯನ್ ನಗರದ ಖಾರ್ಕಿವ್‌ನ ಉತ್ತರದ ಹೊರವಲಯದಲ್ಲಿ ಶೆಲ್ ದಾಳಿಯ ನಂತರ ರಾಕೆಟ್‌ನ ದೇಹವು ಫ್ಲಾಟ್‌ನಲ್ಲಿ ಸಿಲುಕಿಕೊಂಡಾಗ ಕಾಣಿಸಿದ್ದು ಹೀಗೆ

ಉಕ್ರೇನಿಯನ್ ನಗರದ ಖಾರ್ಕಿವ್‌ನ ಉತ್ತರದ ಹೊರವಲಯದಲ್ಲಿ ಶೆಲ್ ದಾಳಿಯ ನಂತರ ರಾಕೆಟ್‌ನ ದೇಹವು ಫ್ಲಾಟ್‌ನಲ್ಲಿ ಸಿಲುಕಿಕೊಂಡಾಗ ಕಾಣಿಸಿದ್ದು ಹೀಗೆ

2 / 11
 ಪೂರ್ವ ಉಕ್ರೇನ್ ಪಟ್ಟಣದ ಚುಹುವಿವ್‌ನಲ್ಲಿ ಬಾಂಬ್ ದಾಳಿಯ ನಂತರ ತುರ್ತು ಘಟಕದ ಸಿಬ್ಬಂದಿ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದಾಗ ಕಂಡುಬಂದಿದ್ದು ಹೀಗೆ

ಪೂರ್ವ ಉಕ್ರೇನ್ ಪಟ್ಟಣದ ಚುಹುವಿವ್‌ನಲ್ಲಿ ಬಾಂಬ್ ದಾಳಿಯ ನಂತರ ತುರ್ತು ಘಟಕದ ಸಿಬ್ಬಂದಿ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದಾಗ ಕಂಡುಬಂದಿದ್ದು ಹೀಗೆ

3 / 11
ಉಕ್ರೇನ್‌ನ ಲುಹಾನ್ಸ್ಕ್ ಪ್ರದೇಶದಲ್ಲಿ ರಷ್ಯಾ ದಾಳಿಯನ್ನು ಹಿಮ್ಮೆಟ್ಟಿಸಲು ಉಕ್ರೇನಿಯನ್ ಸೈನಿಕರು ಸಿದ್ಧರಾಗುತ್ತಿರುವ ದೃಶ್ಯ.

ಉಕ್ರೇನ್‌ನ ಲುಹಾನ್ಸ್ಕ್ ಪ್ರದೇಶದಲ್ಲಿ ರಷ್ಯಾ ದಾಳಿಯನ್ನು ಹಿಮ್ಮೆಟ್ಟಿಸಲು ಉಕ್ರೇನಿಯನ್ ಸೈನಿಕರು ಸಿದ್ಧರಾಗುತ್ತಿರುವ ದೃಶ್ಯ.

4 / 11
ಉಕ್ರೇನ್​ ರಾಜಧಾನಿ ಕೀವ್​ನಲ್ಲಿ ರಾಕೆಟ್‌  ದಾಳಿಯಿಂದ  ಹಾನಿಗೊಳಗಾದ ವಾಹನದ ಕಾಣಿಸಿದ್ದು ಹೀಗೆ.

ಉಕ್ರೇನ್​ ರಾಜಧಾನಿ ಕೀವ್​ನಲ್ಲಿ ರಾಕೆಟ್‌ ದಾಳಿಯಿಂದ ಹಾನಿಗೊಳಗಾದ ವಾಹನದ ಕಾಣಿಸಿದ್ದು ಹೀಗೆ.

5 / 11
ರಷ್ಯಾ ದಾಳಿಗೆ ಕಂಗೆಟ್ಟು ರಾಜಧಾನಿ ಕೀವ್​ ಪಟ್ಟಣ ತೊರೆದು ಮಗುವನನ್ಉ ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿರುವ ಮಹಿಳೆ

ರಷ್ಯಾ ದಾಳಿಗೆ ಕಂಗೆಟ್ಟು ರಾಜಧಾನಿ ಕೀವ್​ ಪಟ್ಟಣ ತೊರೆದು ಮಗುವನನ್ಉ ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿರುವ ಮಹಿಳೆ

6 / 11
ಮೆಟ್ರೋ ನಿಲ್ದಾಣದ ಬಳಿ ಸಂಗಾತಿಯಿಂದ ದೂರ ಹೋಗುತ್ತಿರುವಾಗ ಜೋಡಿಯೊಂದು ಕಾಣಿಕೊಂಡಿದ್ದು ಹೀಗೆ

ಮೆಟ್ರೋ ನಿಲ್ದಾಣದ ಬಳಿ ಸಂಗಾತಿಯಿಂದ ದೂರ ಹೋಗುತ್ತಿರುವಾಗ ಜೋಡಿಯೊಂದು ಕಾಣಿಕೊಂಡಿದ್ದು ಹೀಗೆ

7 / 11

ಹಾನಿಗೊಳಗಾದ ಮಿಲಿಟರಿಯ ರಾಡಾರ್ ಉಪಕರಣಗಳು ಮತ್ತು ಕಾರು  ಮಾರಿಯುಪೋಲ್‌ನ ಹೊರಗಿನ ಉಕ್ರೇನಿಯನ್​ನಲ್ಲಿ ಕಾಣಿಸಿಕೊಂಡಿದ್ದು ಹೀಗೆ

ಹಾನಿಗೊಳಗಾದ ಮಿಲಿಟರಿಯ ರಾಡಾರ್ ಉಪಕರಣಗಳು ಮತ್ತು ಕಾರು ಮಾರಿಯುಪೋಲ್‌ನ ಹೊರಗಿನ ಉಕ್ರೇನಿಯನ್​ನಲ್ಲಿ ಕಾಣಿಸಿಕೊಂಡಿದ್ದು ಹೀಗೆ

8 / 11
ಉಕ್ರೇನ್‌ನ ಮಾರಿಯುಪೋಲ್‌ನಲ್ಲಿ ರಷ್ಯಾದ ಶೆಲ್ ದಾಳಿಯ ಸಮಯದಲ್ಲಿ ಜನರು ಆಶ್ರಯದಲ್ಲಿ ನಿಂತಿರುವಾಗ ಮಗು ಕುರ್ಚಿಯ ಮೇಲೆ  ಮಲಗಿರುವ ಮನಕಲಕುವ ದೃಶ್ಯ..

ಉಕ್ರೇನ್‌ನ ಮಾರಿಯುಪೋಲ್‌ನಲ್ಲಿ ರಷ್ಯಾದ ಶೆಲ್ ದಾಳಿಯ ಸಮಯದಲ್ಲಿ ಜನರು ಆಶ್ರಯದಲ್ಲಿ ನಿಂತಿರುವಾಗ ಮಗು ಕುರ್ಚಿಯ ಮೇಲೆ ಮಲಗಿರುವ ಮನಕಲಕುವ ದೃಶ್ಯ..

9 / 11
ರಷ್ಯಾ ದಾಳಿಯಿಂದ ಆಹಾರಕ್ಕೂ ಪರದಾಡುತ್ತಿರುವ ಜನ ನೀರನ್ನು ಕೊಳ್ಳಲು ಅಂಗಡಿಯ ಮುಂದೆ ಕಾಣಿಸಿಕೊಂಡಿದ್ದಾರೆ.

ರಷ್ಯಾ ದಾಳಿಯಿಂದ ಆಹಾರಕ್ಕೂ ಪರದಾಡುತ್ತಿರುವ ಜನ ನೀರನ್ನು ಕೊಳ್ಳಲು ಅಂಗಡಿಯ ಮುಂದೆ ಕಾಣಿಸಿಕೊಂಡಿದ್ದಾರೆ.

10 / 11
ಉಕ್ರೇನ್​ನ ನಗರಗಳಲ್ಲಿ ಬಾಂಬ್​ ಸ್ಫೂಟಗೊಂಡ ಬಳಿಕ  ಉಕ್ರೇನ್‌ನ ಕೈವ್‌ನಿಂದ ಹೊರಡಲು ಪ್ರಯತ್ನಿಸುತ್ತಿರುವಾಗ ತನ್ನ ಮಗಳೊಂದಿಗೆ ಮಹಿಳೆ ರೈಲಿಗಾಗಿ ಕಾಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ

ಉಕ್ರೇನ್​ನ ನಗರಗಳಲ್ಲಿ ಬಾಂಬ್​ ಸ್ಫೂಟಗೊಂಡ ಬಳಿಕ ಉಕ್ರೇನ್‌ನ ಕೈವ್‌ನಿಂದ ಹೊರಡಲು ಪ್ರಯತ್ನಿಸುತ್ತಿರುವಾಗ ತನ್ನ ಮಗಳೊಂದಿಗೆ ಮಹಿಳೆ ರೈಲಿಗಾಗಿ ಕಾಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ

11 / 11
Web contact
Web contact

TV9 Kannada

Read More
Follow Us
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ