AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟೆನಾಡಿನಲ್ಲಿ ದಶಕಗಳಿಂದ ಪುರಾತನ ಸಾಮಗ್ರಿ ಸಂಗ್ರಹಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವುದನ್ನೇ ಉದ್ದೇಶಿಸಿಕೊಂಡಿದೆ ಈ ಕುಟುಂಬ!

Home Museum: ಹಳೇ ಕಾಲದ ವಸ್ತುಗಳನ್ನು ಮ್ಯೂಸಿಯಂಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಆದ್ರೆ, ಐತಿಹಾಸಿಕ ಕೋಟೆನಾಡು ಚಿತ್ರದುರ್ಗದ ಮನೆಯೊಂದರಲ್ಲಿ ಹಳೇ ಕಾಲದ ಅನೇಕ ಸಂಗ್ರಹಗಳಿವೆ. ಅಸಲಿಗೆ ಆ ಮನೆಯೇ ಒಂದು ಪುಟ್ಟ ಮ್ಯೂಸಿಯಂನಂತಾಗಿದೆ. ಈ ಕುರಿತು ವರದಿ ಇಲ್ಲಿದೆ.

TV9 Web
| Edited By: |

Updated on: Mar 06, 2023 | 1:35 PM

Share
ಹಳೇ ಕಾಲದ ವಸ್ತುಗಳನ್ನು ಮ್ಯೂಸಿಯಂಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಆದ್ರೆ, ಐತಿಹಾಸಿಕ ಕೋಟೆನಾಡು ಚಿತ್ರದುರ್ಗದ ಮನೆಯೊಂದರಲ್ಲಿ ಹಳೇ ಕಾಲದ ಅನೇಕ ಸಂಗ್ರಹಗಳಿವೆ. ಅಸಲಿಗೆ ಆ ಮನೆಯೇ ಒಂದು ಪುಟ್ಟ  ಮ್ಯೂಸಿಯಂನಂತಾಗಿದೆ. ಈ ಕುರಿತು ವರದಿ ಇಲ್ಲಿದೆ.

ಹಳೇ ಕಾಲದ ವಸ್ತುಗಳನ್ನು ಮ್ಯೂಸಿಯಂಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಆದ್ರೆ, ಐತಿಹಾಸಿಕ ಕೋಟೆನಾಡು ಚಿತ್ರದುರ್ಗದ ಮನೆಯೊಂದರಲ್ಲಿ ಹಳೇ ಕಾಲದ ಅನೇಕ ಸಂಗ್ರಹಗಳಿವೆ. ಅಸಲಿಗೆ ಆ ಮನೆಯೇ ಒಂದು ಪುಟ್ಟ ಮ್ಯೂಸಿಯಂನಂತಾಗಿದೆ. ಈ ಕುರಿತು ವರದಿ ಇಲ್ಲಿದೆ.

1 / 13
ಟಿಪ್ಪು ಸುಲ್ತಾನರ ಕಾಲದ ನಾಣ್ಯದಿಂದ ಹಿಡಿದು ಈವರೆಗಿನ ನಾಣ್ಯ, ರೂಪಾಯಿಗಳು, ಪುರಾತನ ಕಾಲದ ಗೃಹಬಳಕೆ ವಸ್ತುಗಳಿಂದ ಈವರೆಗಿನ ವಸ್ತುಗಳು, ವಿಗ್ರಹಗಳಿಂದ ಆಟಿಕೆ ವಸ್ತುಗಳವರೆಗಿನ ಅಪರೂಪದ ವಸ್ತುಗಳ ಸಂಗ್ರಹ ಇದಾಗಿದೆ.

ಟಿಪ್ಪು ಸುಲ್ತಾನರ ಕಾಲದ ನಾಣ್ಯದಿಂದ ಹಿಡಿದು ಈವರೆಗಿನ ನಾಣ್ಯ, ರೂಪಾಯಿಗಳು, ಪುರಾತನ ಕಾಲದ ಗೃಹಬಳಕೆ ವಸ್ತುಗಳಿಂದ ಈವರೆಗಿನ ವಸ್ತುಗಳು, ವಿಗ್ರಹಗಳಿಂದ ಆಟಿಕೆ ವಸ್ತುಗಳವರೆಗಿನ ಅಪರೂಪದ ವಸ್ತುಗಳ ಸಂಗ್ರಹ ಇದಾಗಿದೆ.

2 / 13
ಇದ್ಯಾವುದೋ ಮ್ಯೂಸಿಯಂನ ದೃಶ್ಯಗಳಲ್ಲ. ಕೋಟೆನಾಡು ಚಿತ್ರದುರ್ಗ ನಗರದ ಗುಮಾಸ್ತ ಕಾಲೋನಿಯಲ್ಲಿರುವ ಯಶೋದಾ ರಂಗಣ್ಣ ಅವರ ಮನೆಯಲ್ಲಿನ ಸಂಗ್ರಹ. ಹೌದು, ಸುಮಾರು ಮೂರ್ನಾಲ್ಕು ತಲೆಮಾರುಗಳ ಅಡುಗೆ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದಾರೆ. (ವರದಿ: ಬಸವರಾಜ ಮುದನೂರ್, ಟಿವಿ9, ಚಿತ್ರದುರ್ಗ)

ಇದ್ಯಾವುದೋ ಮ್ಯೂಸಿಯಂನ ದೃಶ್ಯಗಳಲ್ಲ. ಕೋಟೆನಾಡು ಚಿತ್ರದುರ್ಗ ನಗರದ ಗುಮಾಸ್ತ ಕಾಲೋನಿಯಲ್ಲಿರುವ ಯಶೋದಾ ರಂಗಣ್ಣ ಅವರ ಮನೆಯಲ್ಲಿನ ಸಂಗ್ರಹ. ಹೌದು, ಸುಮಾರು ಮೂರ್ನಾಲ್ಕು ತಲೆಮಾರುಗಳ ಅಡುಗೆ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದಾರೆ. (ವರದಿ: ಬಸವರಾಜ ಮುದನೂರ್, ಟಿವಿ9, ಚಿತ್ರದುರ್ಗ)

3 / 13
ಅಷ್ಟೇ ಅಲ್ಲದೆ, ಟಿಪ್ಪು-ಹೈದರಾಲಿ, ಮೈಸೂರು ಒಡೆಯರ್, ಕೃಷ್ಣ ದೇವರಾಯ. ನಿಜಾಮ, ದುರ್ಗದ ಪಾಳೇಗಾರರ ಕಾಲದ ನಾಣ್ಯಗಳು ಇಲ್ಲಿವೆ. ಪುರಾತನ ಸಾಮಗ್ರಿಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ಪರಿಚಯಸಬೇಕೆಂಬ ಏಕೈಕ ಉದ್ದೇಶದಿಂದ ಇಡೀ ಕುಟುಂಬ ಐದಾರು ದಶಕಗಳಿಂದ ಶ್ರಮಿಸುತ್ತಿದೆ.

ಅಷ್ಟೇ ಅಲ್ಲದೆ, ಟಿಪ್ಪು-ಹೈದರಾಲಿ, ಮೈಸೂರು ಒಡೆಯರ್, ಕೃಷ್ಣ ದೇವರಾಯ. ನಿಜಾಮ, ದುರ್ಗದ ಪಾಳೇಗಾರರ ಕಾಲದ ನಾಣ್ಯಗಳು ಇಲ್ಲಿವೆ. ಪುರಾತನ ಸಾಮಗ್ರಿಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ಪರಿಚಯಸಬೇಕೆಂಬ ಏಕೈಕ ಉದ್ದೇಶದಿಂದ ಇಡೀ ಕುಟುಂಬ ಐದಾರು ದಶಕಗಳಿಂದ ಶ್ರಮಿಸುತ್ತಿದೆ.

4 / 13
ಕೋಟೆನಾಡಿನಲ್ಲಿ ದಶಕಗಳಿಂದ ಪುರಾತನ ಸಾಮಗ್ರಿ ಸಂಗ್ರಹಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವುದನ್ನೇ ಉದ್ದೇಶಿಸಿಕೊಂಡಿದೆ ಈ ಕುಟುಂಬ!

5 / 13
ಯಶೋದಾ ಅವರ ಪತಿ ರಂಗಣ್ಣ ಅವ್ರಿಗೆ ಪುರಾತನ ಕಾಲದ ವಸ್ತುಗಳು ಸಂಗ್ರಹಿಸುವುದೆಂದರೆ ಇಷ್ಟದ ಕೆಲಸ. ಹೀಗಾಗಿ, ರಂಗಣ್ಣ ಅವರ ಸವಿನೆನಪಿಗಾಗಿ ಇಡೀ ಕುಟುಂಬ ಹಳೇ ಕಾಲದ ವಸ್ತುಗಳನ್ನು ಸಂಗ್ರಹಿಸಿದೆ. ಅಲ್ಲದೆ ವಸ್ತು ಸಂಗ್ರಹಾಲಯ ಮಾಡುವ ಉದ್ದೇಶವಿದೆ.

ಯಶೋದಾ ಅವರ ಪತಿ ರಂಗಣ್ಣ ಅವ್ರಿಗೆ ಪುರಾತನ ಕಾಲದ ವಸ್ತುಗಳು ಸಂಗ್ರಹಿಸುವುದೆಂದರೆ ಇಷ್ಟದ ಕೆಲಸ. ಹೀಗಾಗಿ, ರಂಗಣ್ಣ ಅವರ ಸವಿನೆನಪಿಗಾಗಿ ಇಡೀ ಕುಟುಂಬ ಹಳೇ ಕಾಲದ ವಸ್ತುಗಳನ್ನು ಸಂಗ್ರಹಿಸಿದೆ. ಅಲ್ಲದೆ ವಸ್ತು ಸಂಗ್ರಹಾಲಯ ಮಾಡುವ ಉದ್ದೇಶವಿದೆ.

6 / 13
ಕೋಟೆನಾಡಿನಲ್ಲಿ ದಶಕಗಳಿಂದ ಪುರಾತನ ಸಾಮಗ್ರಿ ಸಂಗ್ರಹಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವುದನ್ನೇ ಉದ್ದೇಶಿಸಿಕೊಂಡಿದೆ ಈ ಕುಟುಂಬ!

7 / 13
ಕೋಟೆನಾಡಿನಲ್ಲಿ ದಶಕಗಳಿಂದ ಪುರಾತನ ಸಾಮಗ್ರಿ ಸಂಗ್ರಹಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವುದನ್ನೇ ಉದ್ದೇಶಿಸಿಕೊಂಡಿದೆ ಈ ಕುಟುಂಬ!

8 / 13
 ನಾಣ್ಯಗಳು, ರೂಪಾಯಿಗಳು, ಸ್ಟಾಂಪ್​ಗಳು, ಅಡುಗೆ ಸಾಮಗ್ರಿಗಳು, ಎಲೆಕ್ಟ್ರಾನಿಕ್ ವಸ್ತುಗಳು, ಆಟಿಕೆಗಳು, ಪೂಜಾ ಸಾಮಗ್ರಿಗಳು, ವಿಗ್ರಹಗಳು ಸೇರಿ ಸುಮಾರು 50ಕ್ಕೂ ಹೆಚ್ಚು ಬಗೆಯ ವಿವಿಧ ಸಂಗ್ರಹಗಳಿದ್ದು ಮ್ಯೂಸಿಯಂ ನಿರ್ಮಿಸುವ ಉದ್ದೇಶವಿದೆ ಅಂತಾರೆ ಇವ್ರು.

ನಾಣ್ಯಗಳು, ರೂಪಾಯಿಗಳು, ಸ್ಟಾಂಪ್​ಗಳು, ಅಡುಗೆ ಸಾಮಗ್ರಿಗಳು, ಎಲೆಕ್ಟ್ರಾನಿಕ್ ವಸ್ತುಗಳು, ಆಟಿಕೆಗಳು, ಪೂಜಾ ಸಾಮಗ್ರಿಗಳು, ವಿಗ್ರಹಗಳು ಸೇರಿ ಸುಮಾರು 50ಕ್ಕೂ ಹೆಚ್ಚು ಬಗೆಯ ವಿವಿಧ ಸಂಗ್ರಹಗಳಿದ್ದು ಮ್ಯೂಸಿಯಂ ನಿರ್ಮಿಸುವ ಉದ್ದೇಶವಿದೆ ಅಂತಾರೆ ಇವ್ರು.

9 / 13
ಕೋಟೆನಾಡಿನಲ್ಲಿ ದಶಕಗಳಿಂದ ಪುರಾತನ ಸಾಮಗ್ರಿ ಸಂಗ್ರಹಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವುದನ್ನೇ ಉದ್ದೇಶಿಸಿಕೊಂಡಿದೆ ಈ ಕುಟುಂಬ!

10 / 13
ಕೋಟೆನಾಡಿನಲ್ಲಿ ದಶಕಗಳಿಂದ ಪುರಾತನ ಸಾಮಗ್ರಿ ಸಂಗ್ರಹಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವುದನ್ನೇ ಉದ್ದೇಶಿಸಿಕೊಂಡಿದೆ ಈ ಕುಟುಂಬ!

11 / 13
ಕೋಟೆನಾಡಿನಲ್ಲಿ ದಶಕಗಳಿಂದ ಪುರಾತನ ಸಾಮಗ್ರಿ ಸಂಗ್ರಹಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವುದನ್ನೇ ಉದ್ದೇಶಿಸಿಕೊಂಡಿದೆ ಈ ಕುಟುಂಬ!

12 / 13
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಗುಮಾಸ್ತ ಕಾಲೋನಿಯ ಯಶೋಧಾ ಅವರ ನಿವಾಸವೇ ಒಂದು ಪುಟ್ಟ ಮ್ಯೂಸಿಯಂನಂತಾಗಿದೆ. ಅಂತೆಯೇ ತಮ್ಮಲ್ಲಿರುವ ಅಪರೂಪದ ಸಂಗ್ರಹಗಳ ಮೂಲಕ ಮ್ಯೂಸಿಯಂ ಒಂದನ್ನು ನಿರ್ಮಾಣ ಮಾಡುವ ಕನಸನ್ನು ಹೊಂದಿದೆ. ಅಪರೂಪದ ಮ್ಯೂಸಿಯಂ ನಿರ್ಮಿಸುವ ಕನಸು ಕೈಗೂಡಲಿ ಎಂಬುದು ನಮ್ಮ ಆಶಯ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಗುಮಾಸ್ತ ಕಾಲೋನಿಯ ಯಶೋಧಾ ಅವರ ನಿವಾಸವೇ ಒಂದು ಪುಟ್ಟ ಮ್ಯೂಸಿಯಂನಂತಾಗಿದೆ. ಅಂತೆಯೇ ತಮ್ಮಲ್ಲಿರುವ ಅಪರೂಪದ ಸಂಗ್ರಹಗಳ ಮೂಲಕ ಮ್ಯೂಸಿಯಂ ಒಂದನ್ನು ನಿರ್ಮಾಣ ಮಾಡುವ ಕನಸನ್ನು ಹೊಂದಿದೆ. ಅಪರೂಪದ ಮ್ಯೂಸಿಯಂ ನಿರ್ಮಿಸುವ ಕನಸು ಕೈಗೂಡಲಿ ಎಂಬುದು ನಮ್ಮ ಆಶಯ.

13 / 13
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ