AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ವಾಟ್ಸ್​ಆ್ಯಪ್​ನಲ್ಲಿರುವ ಈ ಆಯ್ಕೆ ಬಗ್ಗೆ ಗೊತ್ತಿದೆಯಾ?

WhatsApp Update: ಕ್ಲಿಕ್ ಮಾಡಿ ನೀವು ಪ್ರತಿಕ್ರಿಯಿಸಿದ ಇಮೋಜಿಯನ್ನು ಡಿಲೀಟ್ ಮಾಡಬಹುದು. ಅಲ್ಲದೆ ನಿಮಗೆ ಬೇಕಾದ ಇಮೋಜಿಯನ್ನು ಬಳಸಿ ಮತ್ತೊಮ್ಮೆ ಪ್ರತಿಕ್ರಿಯಿಸಬಹುದು.

TV9 Web
| Updated By: ಝಾಹಿರ್ ಯೂಸುಫ್

Updated on:Jun 08, 2022 | 12:55 PM

ವಿಶ್ವದ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್​ಆ್ಯಪ್​ ಹೊಸ ಹೊಸ ಅಪ್​ಡೇಟ್​ಗಳನ್ನು ನೀಡುತ್ತಾ ಬರುತ್ತಿದೆ. ಹೀಗೆ ಇತ್ತೀಚೆಗೆ ನೀಡಿದ ಹೊಸ ಅಪ್​ಡೇಟ್​ ಎಂದರೆ ರಿಪ್ಲೈ ರಿಯಾಕ್ಷನ್. ಅಂದರೆ ಯಾರಾದರೂ ನಿಮಗೆ ಮೆಸೇಜ್ ಮಾಡಿದ್ರೆ ಅವರಿಗೆ ಕೇವಲ ಎಮೋಜಿ ಮೂಲಕವೇ ಉತ್ತರಿಸುವ ಆಯ್ಕೆಯನ್ನು ವಾಟ್ಸ್​ಆ್ಯಪ್ ಪರಿಚಯಿಸಿದೆ.

ವಿಶ್ವದ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್​ಆ್ಯಪ್​ ಹೊಸ ಹೊಸ ಅಪ್​ಡೇಟ್​ಗಳನ್ನು ನೀಡುತ್ತಾ ಬರುತ್ತಿದೆ. ಹೀಗೆ ಇತ್ತೀಚೆಗೆ ನೀಡಿದ ಹೊಸ ಅಪ್​ಡೇಟ್​ ಎಂದರೆ ರಿಪ್ಲೈ ರಿಯಾಕ್ಷನ್. ಅಂದರೆ ಯಾರಾದರೂ ನಿಮಗೆ ಮೆಸೇಜ್ ಮಾಡಿದ್ರೆ ಅವರಿಗೆ ಕೇವಲ ಎಮೋಜಿ ಮೂಲಕವೇ ಉತ್ತರಿಸುವ ಆಯ್ಕೆಯನ್ನು ವಾಟ್ಸ್​ಆ್ಯಪ್ ಪರಿಚಯಿಸಿದೆ.

1 / 6
ಇದರಿಂದ ಎಲ್ಲಾ ಮೆಸೇಜ್​ಗಳಿಗೂ ಟೈಪ್ ಮಾಡಿ ಪ್ರತಿಕ್ರಿಯಿಸುವ ಅಗತ್ಯವಿರುವುದಿಲ್ಲ. ಅಲ್ಲದೆ ನೀವು ಕಳುಹಿಸಿದ ವಿಡಿಯೋ ಅಥವಾ ಇನ್ಯಾವುದೊ ಫೈಲ್ ಅಥವಾ ಮೆಸೇಜ್ ಅವರಿಗೆ ಇಷ್ಟವಾಗಿದೆಯಾ, ಇಲ್ಲವಾ ಎಂಬುದು ಕೂಡ ಈ ರಿಯಾಕ್ಷನ್ ಮೂಲಕವೇ ತಿಳಿಯಬಹುದು. ಇದೇ ಕಾರಣಕ್ಕಾಗಿಯೇ ಫೇಸ್​ಬುಕ್​ನಲ್ಲಿರುವ ರಿಯಾಕ್ಷನ್ ಆಯ್ಕೆಯನ್ನು ವಾಟ್ಸ್​ಆ್ಯಪ್ ಕೂಡ ಪರಿಚಯಿಸಿದೆ.

ಇದರಿಂದ ಎಲ್ಲಾ ಮೆಸೇಜ್​ಗಳಿಗೂ ಟೈಪ್ ಮಾಡಿ ಪ್ರತಿಕ್ರಿಯಿಸುವ ಅಗತ್ಯವಿರುವುದಿಲ್ಲ. ಅಲ್ಲದೆ ನೀವು ಕಳುಹಿಸಿದ ವಿಡಿಯೋ ಅಥವಾ ಇನ್ಯಾವುದೊ ಫೈಲ್ ಅಥವಾ ಮೆಸೇಜ್ ಅವರಿಗೆ ಇಷ್ಟವಾಗಿದೆಯಾ, ಇಲ್ಲವಾ ಎಂಬುದು ಕೂಡ ಈ ರಿಯಾಕ್ಷನ್ ಮೂಲಕವೇ ತಿಳಿಯಬಹುದು. ಇದೇ ಕಾರಣಕ್ಕಾಗಿಯೇ ಫೇಸ್​ಬುಕ್​ನಲ್ಲಿರುವ ರಿಯಾಕ್ಷನ್ ಆಯ್ಕೆಯನ್ನು ವಾಟ್ಸ್​ಆ್ಯಪ್ ಕೂಡ ಪರಿಚಯಿಸಿದೆ.

2 / 6
 ಈ ರಿಯಾಕ್ಷನ್ ಆಯ್ಕೆಯಲ್ಲಿ ಲೈಕ್, ಹಾರ್ಟ್​, ಫೇಸ್ ಇಮೋಜಿಗಳನ್ನು ನೀಡಲಾಗಿದೆ. ಆದರೆ ಸಂದೇಶಗಳಿಗೆ ಪ್ರತಿಕ್ರಿಯಿಸುವ ವೇಳೆ ಕೆಲವೊಮ್ಮೆ ನಾವು ಮಾಡುವ ಸಣ್ಣ ಪುಟ್ಟ ಎಡವಟ್ಟುಗಳಿಂದ ಇಮೋಜಿಗಳು ಬದಲಾಗಬಹುದು. ಇದರಿಂದ ನೀವು ತೋರ್ಪಡಿಸಿದ ಭಾವನೆಗಳ ಅರ್ಥಗಳು ಕೂಡ ಬದಲಾಗುತ್ತೆ. ಹೀಗಾಗಿ ಇಂತಹ ತಪ್ಪುಗಳನ್ನು ಸರಿಪಡಿಸಲು ವಾಟ್ಸ್​ಆ್ಯಪ್ ಹೊಸ ಆಯ್ಕೆಯನ್ನು ನೀಡಿದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ...

ಈ ರಿಯಾಕ್ಷನ್ ಆಯ್ಕೆಯಲ್ಲಿ ಲೈಕ್, ಹಾರ್ಟ್​, ಫೇಸ್ ಇಮೋಜಿಗಳನ್ನು ನೀಡಲಾಗಿದೆ. ಆದರೆ ಸಂದೇಶಗಳಿಗೆ ಪ್ರತಿಕ್ರಿಯಿಸುವ ವೇಳೆ ಕೆಲವೊಮ್ಮೆ ನಾವು ಮಾಡುವ ಸಣ್ಣ ಪುಟ್ಟ ಎಡವಟ್ಟುಗಳಿಂದ ಇಮೋಜಿಗಳು ಬದಲಾಗಬಹುದು. ಇದರಿಂದ ನೀವು ತೋರ್ಪಡಿಸಿದ ಭಾವನೆಗಳ ಅರ್ಥಗಳು ಕೂಡ ಬದಲಾಗುತ್ತೆ. ಹೀಗಾಗಿ ಇಂತಹ ತಪ್ಪುಗಳನ್ನು ಸರಿಪಡಿಸಲು ವಾಟ್ಸ್​ಆ್ಯಪ್ ಹೊಸ ಆಯ್ಕೆಯನ್ನು ನೀಡಿದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ...

3 / 6
ನೀವು ಮೆಸೇಜ್​ನ ಪ್ರತಿಕ್ರಿಯೆಯನ್ನು ತೆಗೆದುಹಾಕಲು ಅಥವಾ ಬದಲಾಯಿಸಲು ಮೊದಲು ವಾಟ್ಸ್​ಆ್ಯಪ್​ ಚಾಟ್‌ಗೆ ಹೋಗಿ.

ನೀವು ಮೆಸೇಜ್​ನ ಪ್ರತಿಕ್ರಿಯೆಯನ್ನು ತೆಗೆದುಹಾಕಲು ಅಥವಾ ಬದಲಾಯಿಸಲು ಮೊದಲು ವಾಟ್ಸ್​ಆ್ಯಪ್​ ಚಾಟ್‌ಗೆ ಹೋಗಿ.

4 / 6
ಅಲ್ಲಿ ನೀವು ಪ್ರತಿಕ್ರಿಯಿಸಿದ ಸಂದೇಶದ ಇಮೋಜಿಯ ಮೇಲೆ ಟ್ಯಾಪ್ ಮಾಡಿ.

ಅಲ್ಲಿ ನೀವು ಪ್ರತಿಕ್ರಿಯಿಸಿದ ಸಂದೇಶದ ಇಮೋಜಿಯ ಮೇಲೆ ಟ್ಯಾಪ್ ಮಾಡಿ.

5 / 6
ಈ ವೇಳೆ ನಿಮಗೆ ಟ್ಯಾಪ್ ಟು ರಿಮೂವ್ ಅಥವಾ ಡಿಲೀಟ್ ಎಂಬ ಆಯ್ಕೆ ಸಿಗುತ್ತೆ. ಅದರ ಮೇಲೆ ಕ್ಲಿಕ್ ಮಾಡಿದರೆ ನೀವು ಪ್ರತಿಕ್ರಿಯಿಸಿದ ಇಮೋಜಿಯನ್ನು ಡಿಲೀಟ್ ಮಾಡಬಹುದು. ಅಲ್ಲದೆ ಈ ಮೂಲಕ ನಿಮಗೆ  ಬೇಕಾದ ಇಮೋಜಿಯನ್ನು ಬಳಸಿ ಮತ್ತೊಮ್ಮೆ ಪ್ರತಿಕ್ರಿಯಿಸಬಹುದು.

ಈ ವೇಳೆ ನಿಮಗೆ ಟ್ಯಾಪ್ ಟು ರಿಮೂವ್ ಅಥವಾ ಡಿಲೀಟ್ ಎಂಬ ಆಯ್ಕೆ ಸಿಗುತ್ತೆ. ಅದರ ಮೇಲೆ ಕ್ಲಿಕ್ ಮಾಡಿದರೆ ನೀವು ಪ್ರತಿಕ್ರಿಯಿಸಿದ ಇಮೋಜಿಯನ್ನು ಡಿಲೀಟ್ ಮಾಡಬಹುದು. ಅಲ್ಲದೆ ಈ ಮೂಲಕ ನಿಮಗೆ ಬೇಕಾದ ಇಮೋಜಿಯನ್ನು ಬಳಸಿ ಮತ್ತೊಮ್ಮೆ ಪ್ರತಿಕ್ರಿಯಿಸಬಹುದು.

6 / 6

Published On - 12:55 pm, Wed, 8 June 22

Follow us
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ