AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Facts vs Fear: ಅಪರಿಚಿತರೊಂದಿಗೆ ಮಕ್ಕಳು ಹೇಗೆ ನಡೆದುಕೊಳ್ಳಬೇಕು?

ನಮ್ಮ ಮಕ್ಕಳ ಸುರಕ್ಷತೆಯ ವಿಷಯಕ್ಕೆ ಬಂದಾಗ, ಅಪರಿಚಿತರ ವಿರುದ್ಧ ಎಚ್ಚರಿಕೆ ನೀಡಿದರೆ ಸಾಲದು. ಕೇವಲ ಭಯವನ್ನು ಹುಟ್ಟುಹಾಕುವುದಕ್ಕಿಂತ ಹೆಚ್ಚಿನದು ಕೂಡ ಇದೆ.

TV9 Web
| Edited By: |

Updated on: Aug 25, 2022 | 4:17 PM

Share
ನಮ್ಮ ಮಕ್ಕಳ ಸುರಕ್ಷತೆಯ ವಿಷಯಕ್ಕೆ ಬಂದಾಗ, ಅಪರಿಚಿತರ ವಿರುದ್ಧ ಅವರಿಗೆ ಎಚ್ಚರಿಕೆ ನೀಡುವುದು ಸಾಕಾಗುವುದಿಲ್ಲ. ಕೇವಲ ಭಯವನ್ನು ಹುಟ್ಟುಹಾಕುವುದಕ್ಕಿಂತ ಹೆಚ್ಚಿನದು ಕೂಡ ಇದೆ. ಅಸಾಮಾನ್ಯವಾಗಿ ಕಾಣುವ ಪುರುಷ ಅಥವಾ ಮಹಿಳೆಯ ಬಗ್ಗೆ ತಿಳಿದಿರುವಂತೆ ಅವರಿಗೆ ಹೇಳುವುದಕ್ಕಿಂತ ಸತ್ಯವನ್ನು ಅವರ ಬಳಿ ಹೇಳುವುದು ಮುಖ್ಯ. ಕೆಲವೊಂದು ಬಾರಿ ಅಪರಿಚಿತರಗಿಂತ ಪರಿಚಿತರಿಂದಲೇ ಅಪಾಯ ಹೆಚ್ಚು.

ನಮ್ಮ ಮಕ್ಕಳ ಸುರಕ್ಷತೆಯ ವಿಷಯಕ್ಕೆ ಬಂದಾಗ, ಅಪರಿಚಿತರ ವಿರುದ್ಧ ಅವರಿಗೆ ಎಚ್ಚರಿಕೆ ನೀಡುವುದು ಸಾಕಾಗುವುದಿಲ್ಲ. ಕೇವಲ ಭಯವನ್ನು ಹುಟ್ಟುಹಾಕುವುದಕ್ಕಿಂತ ಹೆಚ್ಚಿನದು ಕೂಡ ಇದೆ. ಅಸಾಮಾನ್ಯವಾಗಿ ಕಾಣುವ ಪುರುಷ ಅಥವಾ ಮಹಿಳೆಯ ಬಗ್ಗೆ ತಿಳಿದಿರುವಂತೆ ಅವರಿಗೆ ಹೇಳುವುದಕ್ಕಿಂತ ಸತ್ಯವನ್ನು ಅವರ ಬಳಿ ಹೇಳುವುದು ಮುಖ್ಯ. ಕೆಲವೊಂದು ಬಾರಿ ಅಪರಿಚಿತರಗಿಂತ ಪರಿಚಿತರಿಂದಲೇ ಅಪಾಯ ಹೆಚ್ಚು.

1 / 5
ಅಪರಿಚಿತರೆಂದರೆ ಯಾರು?
ಅಪರಿಚಿತರು ನಿಮ್ಮ ಮಗುವಿಗೆ ಗೊತ್ತಿಲ್ಲದ  ಯಾರಾದರೂ ಆಗಿರಬಹುದು. ಒಂದೊಮ್ಮೆ ನಿಮ್ಮ ನೆಂಟರಿಷ್ಟರೇ ಆಗಿದ್ದು ಅವರ ಹಾವ ಭಾವ ಮಗುವಿಗೆ ಹಿಡಿಸದಿದ್ದರೆ ಅವರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಮಕ್ಕಳಿಗೆ ತಿಳಿಹೇಳಬೇಕು.

ಅಪರಿಚಿತರೆಂದರೆ ಯಾರು? ಅಪರಿಚಿತರು ನಿಮ್ಮ ಮಗುವಿಗೆ ಗೊತ್ತಿಲ್ಲದ ಯಾರಾದರೂ ಆಗಿರಬಹುದು. ಒಂದೊಮ್ಮೆ ನಿಮ್ಮ ನೆಂಟರಿಷ್ಟರೇ ಆಗಿದ್ದು ಅವರ ಹಾವ ಭಾವ ಮಗುವಿಗೆ ಹಿಡಿಸದಿದ್ದರೆ ಅವರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಮಕ್ಕಳಿಗೆ ತಿಳಿಹೇಳಬೇಕು.

2 / 5
ಅಪಾಯವು ಅಪರಿಚಿತರಿಂದಲೇ ಸಂಭವಿಸಬೇಕೆಂದೇನಿಲ್ಲ: ಅಪಾಯವು ಕೇವಲ ಅಪರಿಚಿತರಿಗೆ ಸೀಮಿತವಾಗಿಲ್ಲ. ಮಗುವಿಗೆ ತಿಳಿದಿರುವ ಜನರು ಕೂಡ ಸಲಿಗೆಯನ್ನು ದುರುಪಯೋಗಪಡಿಸಿಕೊಳ್ಳಬಹುದು. ಇದು ಕುಟುಂಬ, ಸ್ನೇಹಿತರು, ಸಂಬಂಧಿಕರು ಮತ್ತು ಶಿಕ್ಷಕರು ಮತ್ತು ತರಬೇತುದಾರರನ್ನು ಒಳಗೊಂಡಂತೆ ಅವರು ನಿಕಟವಾಗಿ ತಿಳಿದಿರುವ ಯಾರನ್ನಾದರೂ ಒಳಗೊಂಡಿರಬಹುದು.

ಅಪಾಯವು ಅಪರಿಚಿತರಿಂದಲೇ ಸಂಭವಿಸಬೇಕೆಂದೇನಿಲ್ಲ: ಅಪಾಯವು ಕೇವಲ ಅಪರಿಚಿತರಿಗೆ ಸೀಮಿತವಾಗಿಲ್ಲ. ಮಗುವಿಗೆ ತಿಳಿದಿರುವ ಜನರು ಕೂಡ ಸಲಿಗೆಯನ್ನು ದುರುಪಯೋಗಪಡಿಸಿಕೊಳ್ಳಬಹುದು. ಇದು ಕುಟುಂಬ, ಸ್ನೇಹಿತರು, ಸಂಬಂಧಿಕರು ಮತ್ತು ಶಿಕ್ಷಕರು ಮತ್ತು ತರಬೇತುದಾರರನ್ನು ಒಳಗೊಂಡಂತೆ ಅವರು ನಿಕಟವಾಗಿ ತಿಳಿದಿರುವ ಯಾರನ್ನಾದರೂ ಒಳಗೊಂಡಿರಬಹುದು.

3 / 5
ಮಕ್ಕಳ ಸುರಕ್ಷತೆಗೆ ಒತ್ತು
ಮಕ್ಕಳಿಗೆ ಇನ್ನೂ ತಿಳಿವಳಿಕೆ ಇಲ್ಲದ ಸಮಯದಲ್ಲಿ ಅವರಿಗೆ ತಿಳಿ ಹೇಳುವುದು ಮುಖ್ಯವಾಗಿರುತ್ತದೆ.  ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನಕೊಡಬೇಕು. ದೇಹದ ಯಾವುದೇ ಭಾಗವನ್ನು ಯಾರೂ ಮುಟ್ಟಬಾರದು ಒಂದೊಮ್ಮೆ ಆ ರೀತಿ ಮಾಡಿದಲ್ಲಿ ಅವರಿಂದ ಅಂತರ ಕಾಯ್ದುಕೊಳ್ಳಬೇಕು.

ಮಕ್ಕಳ ಸುರಕ್ಷತೆಗೆ ಒತ್ತು ಮಕ್ಕಳಿಗೆ ಇನ್ನೂ ತಿಳಿವಳಿಕೆ ಇಲ್ಲದ ಸಮಯದಲ್ಲಿ ಅವರಿಗೆ ತಿಳಿ ಹೇಳುವುದು ಮುಖ್ಯವಾಗಿರುತ್ತದೆ. ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನಕೊಡಬೇಕು. ದೇಹದ ಯಾವುದೇ ಭಾಗವನ್ನು ಯಾರೂ ಮುಟ್ಟಬಾರದು ಒಂದೊಮ್ಮೆ ಆ ರೀತಿ ಮಾಡಿದಲ್ಲಿ ಅವರಿಂದ ಅಂತರ ಕಾಯ್ದುಕೊಳ್ಳಬೇಕು.

4 / 5
ಮಕ್ಕಳಿಗೆ ಬೆಂಬಲ ನೀಡಿ, ನಂಬಿಕೆ ಇಡಿ
ಮಕ್ಕಳಿಗೆ ನಿಮ್ಮ ಮೇಲೆ ನಂಬಿಕೆ ಸದಾ ಇರುವ ಹಾಗೆ ನಡೆದುಕೊಳ್ಳಿ, ಒಂದೊಮ್ಮೆ ಮಕ್ಕಳು ಯಾರದೋ ವಿಚಾರವಾಗಿ ನಿಮ್ಮ ಬಳಿ ಬಂದು ಹೇಳಿದರೆ ಮಕ್ಕಳ ಮಾತನ್ನು ನಂಬಿ. 

ವಿಭಿನ್ನ ಸನ್ನಿವೇಶಗಳಲ್ಲಿ ಭಿನ್ನ ವರ್ತನೆ
ವಿಭಿನ್ನ ಸನ್ನಿವೇಶಗಳಲ್ಲಿ ಮಕ್ಕಳು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ಹೇಳಿಕೊಡಬೇಕು, ಇಲ್ಲವಾದಲ್ಲಿ ಎಲ್ಲರ ವಿರುದ್ಧ ದ್ವೇಷವನ್ನು ಬೆಳೆಸಿಕೊಳ್ಳುತ್ತಾರೆ.

ಮಕ್ಕಳಿಗೆ ಬೆಂಬಲ ನೀಡಿ, ನಂಬಿಕೆ ಇಡಿ ಮಕ್ಕಳಿಗೆ ನಿಮ್ಮ ಮೇಲೆ ನಂಬಿಕೆ ಸದಾ ಇರುವ ಹಾಗೆ ನಡೆದುಕೊಳ್ಳಿ, ಒಂದೊಮ್ಮೆ ಮಕ್ಕಳು ಯಾರದೋ ವಿಚಾರವಾಗಿ ನಿಮ್ಮ ಬಳಿ ಬಂದು ಹೇಳಿದರೆ ಮಕ್ಕಳ ಮಾತನ್ನು ನಂಬಿ. ವಿಭಿನ್ನ ಸನ್ನಿವೇಶಗಳಲ್ಲಿ ಭಿನ್ನ ವರ್ತನೆ ವಿಭಿನ್ನ ಸನ್ನಿವೇಶಗಳಲ್ಲಿ ಮಕ್ಕಳು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ಹೇಳಿಕೊಡಬೇಕು, ಇಲ್ಲವಾದಲ್ಲಿ ಎಲ್ಲರ ವಿರುದ್ಧ ದ್ವೇಷವನ್ನು ಬೆಳೆಸಿಕೊಳ್ಳುತ್ತಾರೆ.

5 / 5
Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!