Sign In

By signing in or creating an account, you agree with Associated Broadcasting Company's Terms & Conditions and Privacy Policy.

Facts vs Fear: ಅಪರಿಚಿತರೊಂದಿಗೆ ಮಕ್ಕಳು ಹೇಗೆ ನಡೆದುಕೊಳ್ಳಬೇಕು?

ನಮ್ಮ ಮಕ್ಕಳ ಸುರಕ್ಷತೆಯ ವಿಷಯಕ್ಕೆ ಬಂದಾಗ, ಅಪರಿಚಿತರ ವಿರುದ್ಧ ಎಚ್ಚರಿಕೆ ನೀಡಿದರೆ ಸಾಲದು. ಕೇವಲ ಭಯವನ್ನು ಹುಟ್ಟುಹಾಕುವುದಕ್ಕಿಂತ ಹೆಚ್ಚಿನದು ಕೂಡ ಇದೆ.

TV9 Web
| Updated By: ನಯನಾ ರಾಜೀವ್

Updated on: Aug 25, 2022 | 4:17 PM

ನಮ್ಮ ಮಕ್ಕಳ ಸುರಕ್ಷತೆಯ ವಿಷಯಕ್ಕೆ ಬಂದಾಗ, ಅಪರಿಚಿತರ ವಿರುದ್ಧ ಅವರಿಗೆ ಎಚ್ಚರಿಕೆ ನೀಡುವುದು ಸಾಕಾಗುವುದಿಲ್ಲ. ಕೇವಲ ಭಯವನ್ನು ಹುಟ್ಟುಹಾಕುವುದಕ್ಕಿಂತ ಹೆಚ್ಚಿನದು ಕೂಡ ಇದೆ. ಅಸಾಮಾನ್ಯವಾಗಿ ಕಾಣುವ ಪುರುಷ ಅಥವಾ ಮಹಿಳೆಯ ಬಗ್ಗೆ ತಿಳಿದಿರುವಂತೆ ಅವರಿಗೆ ಹೇಳುವುದಕ್ಕಿಂತ ಸತ್ಯವನ್ನು ಅವರ ಬಳಿ ಹೇಳುವುದು ಮುಖ್ಯ. ಕೆಲವೊಂದು ಬಾರಿ ಅಪರಿಚಿತರಗಿಂತ ಪರಿಚಿತರಿಂದಲೇ ಅಪಾಯ ಹೆಚ್ಚು.

ನಮ್ಮ ಮಕ್ಕಳ ಸುರಕ್ಷತೆಯ ವಿಷಯಕ್ಕೆ ಬಂದಾಗ, ಅಪರಿಚಿತರ ವಿರುದ್ಧ ಅವರಿಗೆ ಎಚ್ಚರಿಕೆ ನೀಡುವುದು ಸಾಕಾಗುವುದಿಲ್ಲ. ಕೇವಲ ಭಯವನ್ನು ಹುಟ್ಟುಹಾಕುವುದಕ್ಕಿಂತ ಹೆಚ್ಚಿನದು ಕೂಡ ಇದೆ. ಅಸಾಮಾನ್ಯವಾಗಿ ಕಾಣುವ ಪುರುಷ ಅಥವಾ ಮಹಿಳೆಯ ಬಗ್ಗೆ ತಿಳಿದಿರುವಂತೆ ಅವರಿಗೆ ಹೇಳುವುದಕ್ಕಿಂತ ಸತ್ಯವನ್ನು ಅವರ ಬಳಿ ಹೇಳುವುದು ಮುಖ್ಯ. ಕೆಲವೊಂದು ಬಾರಿ ಅಪರಿಚಿತರಗಿಂತ ಪರಿಚಿತರಿಂದಲೇ ಅಪಾಯ ಹೆಚ್ಚು.

1 / 5
ಅಪರಿಚಿತರೆಂದರೆ ಯಾರು?
ಅಪರಿಚಿತರು ನಿಮ್ಮ ಮಗುವಿಗೆ ಗೊತ್ತಿಲ್ಲದ  ಯಾರಾದರೂ ಆಗಿರಬಹುದು. ಒಂದೊಮ್ಮೆ ನಿಮ್ಮ ನೆಂಟರಿಷ್ಟರೇ ಆಗಿದ್ದು ಅವರ ಹಾವ ಭಾವ ಮಗುವಿಗೆ ಹಿಡಿಸದಿದ್ದರೆ ಅವರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಮಕ್ಕಳಿಗೆ ತಿಳಿಹೇಳಬೇಕು.

ಅಪರಿಚಿತರೆಂದರೆ ಯಾರು? ಅಪರಿಚಿತರು ನಿಮ್ಮ ಮಗುವಿಗೆ ಗೊತ್ತಿಲ್ಲದ ಯಾರಾದರೂ ಆಗಿರಬಹುದು. ಒಂದೊಮ್ಮೆ ನಿಮ್ಮ ನೆಂಟರಿಷ್ಟರೇ ಆಗಿದ್ದು ಅವರ ಹಾವ ಭಾವ ಮಗುವಿಗೆ ಹಿಡಿಸದಿದ್ದರೆ ಅವರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಮಕ್ಕಳಿಗೆ ತಿಳಿಹೇಳಬೇಕು.

2 / 5
ಅಪಾಯವು ಅಪರಿಚಿತರಿಂದಲೇ ಸಂಭವಿಸಬೇಕೆಂದೇನಿಲ್ಲ: ಅಪಾಯವು ಕೇವಲ ಅಪರಿಚಿತರಿಗೆ ಸೀಮಿತವಾಗಿಲ್ಲ. ಮಗುವಿಗೆ ತಿಳಿದಿರುವ ಜನರು ಕೂಡ ಸಲಿಗೆಯನ್ನು ದುರುಪಯೋಗಪಡಿಸಿಕೊಳ್ಳಬಹುದು. ಇದು ಕುಟುಂಬ, ಸ್ನೇಹಿತರು, ಸಂಬಂಧಿಕರು ಮತ್ತು ಶಿಕ್ಷಕರು ಮತ್ತು ತರಬೇತುದಾರರನ್ನು ಒಳಗೊಂಡಂತೆ ಅವರು ನಿಕಟವಾಗಿ ತಿಳಿದಿರುವ ಯಾರನ್ನಾದರೂ ಒಳಗೊಂಡಿರಬಹುದು.

ಅಪಾಯವು ಅಪರಿಚಿತರಿಂದಲೇ ಸಂಭವಿಸಬೇಕೆಂದೇನಿಲ್ಲ: ಅಪಾಯವು ಕೇವಲ ಅಪರಿಚಿತರಿಗೆ ಸೀಮಿತವಾಗಿಲ್ಲ. ಮಗುವಿಗೆ ತಿಳಿದಿರುವ ಜನರು ಕೂಡ ಸಲಿಗೆಯನ್ನು ದುರುಪಯೋಗಪಡಿಸಿಕೊಳ್ಳಬಹುದು. ಇದು ಕುಟುಂಬ, ಸ್ನೇಹಿತರು, ಸಂಬಂಧಿಕರು ಮತ್ತು ಶಿಕ್ಷಕರು ಮತ್ತು ತರಬೇತುದಾರರನ್ನು ಒಳಗೊಂಡಂತೆ ಅವರು ನಿಕಟವಾಗಿ ತಿಳಿದಿರುವ ಯಾರನ್ನಾದರೂ ಒಳಗೊಂಡಿರಬಹುದು.

3 / 5
ಮಕ್ಕಳ ಸುರಕ್ಷತೆಗೆ ಒತ್ತು
ಮಕ್ಕಳಿಗೆ ಇನ್ನೂ ತಿಳಿವಳಿಕೆ ಇಲ್ಲದ ಸಮಯದಲ್ಲಿ ಅವರಿಗೆ ತಿಳಿ ಹೇಳುವುದು ಮುಖ್ಯವಾಗಿರುತ್ತದೆ.  ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನಕೊಡಬೇಕು. ದೇಹದ ಯಾವುದೇ ಭಾಗವನ್ನು ಯಾರೂ ಮುಟ್ಟಬಾರದು ಒಂದೊಮ್ಮೆ ಆ ರೀತಿ ಮಾಡಿದಲ್ಲಿ ಅವರಿಂದ ಅಂತರ ಕಾಯ್ದುಕೊಳ್ಳಬೇಕು.

ಮಕ್ಕಳ ಸುರಕ್ಷತೆಗೆ ಒತ್ತು ಮಕ್ಕಳಿಗೆ ಇನ್ನೂ ತಿಳಿವಳಿಕೆ ಇಲ್ಲದ ಸಮಯದಲ್ಲಿ ಅವರಿಗೆ ತಿಳಿ ಹೇಳುವುದು ಮುಖ್ಯವಾಗಿರುತ್ತದೆ. ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನಕೊಡಬೇಕು. ದೇಹದ ಯಾವುದೇ ಭಾಗವನ್ನು ಯಾರೂ ಮುಟ್ಟಬಾರದು ಒಂದೊಮ್ಮೆ ಆ ರೀತಿ ಮಾಡಿದಲ್ಲಿ ಅವರಿಂದ ಅಂತರ ಕಾಯ್ದುಕೊಳ್ಳಬೇಕು.

4 / 5
ಮಕ್ಕಳಿಗೆ ಬೆಂಬಲ ನೀಡಿ, ನಂಬಿಕೆ ಇಡಿ
ಮಕ್ಕಳಿಗೆ ನಿಮ್ಮ ಮೇಲೆ ನಂಬಿಕೆ ಸದಾ ಇರುವ ಹಾಗೆ ನಡೆದುಕೊಳ್ಳಿ, ಒಂದೊಮ್ಮೆ ಮಕ್ಕಳು ಯಾರದೋ ವಿಚಾರವಾಗಿ ನಿಮ್ಮ ಬಳಿ ಬಂದು ಹೇಳಿದರೆ ಮಕ್ಕಳ ಮಾತನ್ನು ನಂಬಿ. 

ವಿಭಿನ್ನ ಸನ್ನಿವೇಶಗಳಲ್ಲಿ ಭಿನ್ನ ವರ್ತನೆ
ವಿಭಿನ್ನ ಸನ್ನಿವೇಶಗಳಲ್ಲಿ ಮಕ್ಕಳು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ಹೇಳಿಕೊಡಬೇಕು, ಇಲ್ಲವಾದಲ್ಲಿ ಎಲ್ಲರ ವಿರುದ್ಧ ದ್ವೇಷವನ್ನು ಬೆಳೆಸಿಕೊಳ್ಳುತ್ತಾರೆ.

ಮಕ್ಕಳಿಗೆ ಬೆಂಬಲ ನೀಡಿ, ನಂಬಿಕೆ ಇಡಿ ಮಕ್ಕಳಿಗೆ ನಿಮ್ಮ ಮೇಲೆ ನಂಬಿಕೆ ಸದಾ ಇರುವ ಹಾಗೆ ನಡೆದುಕೊಳ್ಳಿ, ಒಂದೊಮ್ಮೆ ಮಕ್ಕಳು ಯಾರದೋ ವಿಚಾರವಾಗಿ ನಿಮ್ಮ ಬಳಿ ಬಂದು ಹೇಳಿದರೆ ಮಕ್ಕಳ ಮಾತನ್ನು ನಂಬಿ. ವಿಭಿನ್ನ ಸನ್ನಿವೇಶಗಳಲ್ಲಿ ಭಿನ್ನ ವರ್ತನೆ ವಿಭಿನ್ನ ಸನ್ನಿವೇಶಗಳಲ್ಲಿ ಮಕ್ಕಳು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ಹೇಳಿಕೊಡಬೇಕು, ಇಲ್ಲವಾದಲ್ಲಿ ಎಲ್ಲರ ವಿರುದ್ಧ ದ್ವೇಷವನ್ನು ಬೆಳೆಸಿಕೊಳ್ಳುತ್ತಾರೆ.

5 / 5
Follow us
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?