AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Facts vs Fear: ಅಪರಿಚಿತರೊಂದಿಗೆ ಮಕ್ಕಳು ಹೇಗೆ ನಡೆದುಕೊಳ್ಳಬೇಕು?

ನಮ್ಮ ಮಕ್ಕಳ ಸುರಕ್ಷತೆಯ ವಿಷಯಕ್ಕೆ ಬಂದಾಗ, ಅಪರಿಚಿತರ ವಿರುದ್ಧ ಎಚ್ಚರಿಕೆ ನೀಡಿದರೆ ಸಾಲದು. ಕೇವಲ ಭಯವನ್ನು ಹುಟ್ಟುಹಾಕುವುದಕ್ಕಿಂತ ಹೆಚ್ಚಿನದು ಕೂಡ ಇದೆ.

TV9 Web
| Edited By: |

Updated on: Aug 25, 2022 | 4:17 PM

Share
ನಮ್ಮ ಮಕ್ಕಳ ಸುರಕ್ಷತೆಯ ವಿಷಯಕ್ಕೆ ಬಂದಾಗ, ಅಪರಿಚಿತರ ವಿರುದ್ಧ ಅವರಿಗೆ ಎಚ್ಚರಿಕೆ ನೀಡುವುದು ಸಾಕಾಗುವುದಿಲ್ಲ. ಕೇವಲ ಭಯವನ್ನು ಹುಟ್ಟುಹಾಕುವುದಕ್ಕಿಂತ ಹೆಚ್ಚಿನದು ಕೂಡ ಇದೆ. ಅಸಾಮಾನ್ಯವಾಗಿ ಕಾಣುವ ಪುರುಷ ಅಥವಾ ಮಹಿಳೆಯ ಬಗ್ಗೆ ತಿಳಿದಿರುವಂತೆ ಅವರಿಗೆ ಹೇಳುವುದಕ್ಕಿಂತ ಸತ್ಯವನ್ನು ಅವರ ಬಳಿ ಹೇಳುವುದು ಮುಖ್ಯ. ಕೆಲವೊಂದು ಬಾರಿ ಅಪರಿಚಿತರಗಿಂತ ಪರಿಚಿತರಿಂದಲೇ ಅಪಾಯ ಹೆಚ್ಚು.

ನಮ್ಮ ಮಕ್ಕಳ ಸುರಕ್ಷತೆಯ ವಿಷಯಕ್ಕೆ ಬಂದಾಗ, ಅಪರಿಚಿತರ ವಿರುದ್ಧ ಅವರಿಗೆ ಎಚ್ಚರಿಕೆ ನೀಡುವುದು ಸಾಕಾಗುವುದಿಲ್ಲ. ಕೇವಲ ಭಯವನ್ನು ಹುಟ್ಟುಹಾಕುವುದಕ್ಕಿಂತ ಹೆಚ್ಚಿನದು ಕೂಡ ಇದೆ. ಅಸಾಮಾನ್ಯವಾಗಿ ಕಾಣುವ ಪುರುಷ ಅಥವಾ ಮಹಿಳೆಯ ಬಗ್ಗೆ ತಿಳಿದಿರುವಂತೆ ಅವರಿಗೆ ಹೇಳುವುದಕ್ಕಿಂತ ಸತ್ಯವನ್ನು ಅವರ ಬಳಿ ಹೇಳುವುದು ಮುಖ್ಯ. ಕೆಲವೊಂದು ಬಾರಿ ಅಪರಿಚಿತರಗಿಂತ ಪರಿಚಿತರಿಂದಲೇ ಅಪಾಯ ಹೆಚ್ಚು.

1 / 5
ಅಪರಿಚಿತರೆಂದರೆ ಯಾರು?
ಅಪರಿಚಿತರು ನಿಮ್ಮ ಮಗುವಿಗೆ ಗೊತ್ತಿಲ್ಲದ  ಯಾರಾದರೂ ಆಗಿರಬಹುದು. ಒಂದೊಮ್ಮೆ ನಿಮ್ಮ ನೆಂಟರಿಷ್ಟರೇ ಆಗಿದ್ದು ಅವರ ಹಾವ ಭಾವ ಮಗುವಿಗೆ ಹಿಡಿಸದಿದ್ದರೆ ಅವರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಮಕ್ಕಳಿಗೆ ತಿಳಿಹೇಳಬೇಕು.

ಅಪರಿಚಿತರೆಂದರೆ ಯಾರು? ಅಪರಿಚಿತರು ನಿಮ್ಮ ಮಗುವಿಗೆ ಗೊತ್ತಿಲ್ಲದ ಯಾರಾದರೂ ಆಗಿರಬಹುದು. ಒಂದೊಮ್ಮೆ ನಿಮ್ಮ ನೆಂಟರಿಷ್ಟರೇ ಆಗಿದ್ದು ಅವರ ಹಾವ ಭಾವ ಮಗುವಿಗೆ ಹಿಡಿಸದಿದ್ದರೆ ಅವರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಮಕ್ಕಳಿಗೆ ತಿಳಿಹೇಳಬೇಕು.

2 / 5
ಅಪಾಯವು ಅಪರಿಚಿತರಿಂದಲೇ ಸಂಭವಿಸಬೇಕೆಂದೇನಿಲ್ಲ: ಅಪಾಯವು ಕೇವಲ ಅಪರಿಚಿತರಿಗೆ ಸೀಮಿತವಾಗಿಲ್ಲ. ಮಗುವಿಗೆ ತಿಳಿದಿರುವ ಜನರು ಕೂಡ ಸಲಿಗೆಯನ್ನು ದುರುಪಯೋಗಪಡಿಸಿಕೊಳ್ಳಬಹುದು. ಇದು ಕುಟುಂಬ, ಸ್ನೇಹಿತರು, ಸಂಬಂಧಿಕರು ಮತ್ತು ಶಿಕ್ಷಕರು ಮತ್ತು ತರಬೇತುದಾರರನ್ನು ಒಳಗೊಂಡಂತೆ ಅವರು ನಿಕಟವಾಗಿ ತಿಳಿದಿರುವ ಯಾರನ್ನಾದರೂ ಒಳಗೊಂಡಿರಬಹುದು.

ಅಪಾಯವು ಅಪರಿಚಿತರಿಂದಲೇ ಸಂಭವಿಸಬೇಕೆಂದೇನಿಲ್ಲ: ಅಪಾಯವು ಕೇವಲ ಅಪರಿಚಿತರಿಗೆ ಸೀಮಿತವಾಗಿಲ್ಲ. ಮಗುವಿಗೆ ತಿಳಿದಿರುವ ಜನರು ಕೂಡ ಸಲಿಗೆಯನ್ನು ದುರುಪಯೋಗಪಡಿಸಿಕೊಳ್ಳಬಹುದು. ಇದು ಕುಟುಂಬ, ಸ್ನೇಹಿತರು, ಸಂಬಂಧಿಕರು ಮತ್ತು ಶಿಕ್ಷಕರು ಮತ್ತು ತರಬೇತುದಾರರನ್ನು ಒಳಗೊಂಡಂತೆ ಅವರು ನಿಕಟವಾಗಿ ತಿಳಿದಿರುವ ಯಾರನ್ನಾದರೂ ಒಳಗೊಂಡಿರಬಹುದು.

3 / 5
ಮಕ್ಕಳ ಸುರಕ್ಷತೆಗೆ ಒತ್ತು
ಮಕ್ಕಳಿಗೆ ಇನ್ನೂ ತಿಳಿವಳಿಕೆ ಇಲ್ಲದ ಸಮಯದಲ್ಲಿ ಅವರಿಗೆ ತಿಳಿ ಹೇಳುವುದು ಮುಖ್ಯವಾಗಿರುತ್ತದೆ.  ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನಕೊಡಬೇಕು. ದೇಹದ ಯಾವುದೇ ಭಾಗವನ್ನು ಯಾರೂ ಮುಟ್ಟಬಾರದು ಒಂದೊಮ್ಮೆ ಆ ರೀತಿ ಮಾಡಿದಲ್ಲಿ ಅವರಿಂದ ಅಂತರ ಕಾಯ್ದುಕೊಳ್ಳಬೇಕು.

ಮಕ್ಕಳ ಸುರಕ್ಷತೆಗೆ ಒತ್ತು ಮಕ್ಕಳಿಗೆ ಇನ್ನೂ ತಿಳಿವಳಿಕೆ ಇಲ್ಲದ ಸಮಯದಲ್ಲಿ ಅವರಿಗೆ ತಿಳಿ ಹೇಳುವುದು ಮುಖ್ಯವಾಗಿರುತ್ತದೆ. ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನಕೊಡಬೇಕು. ದೇಹದ ಯಾವುದೇ ಭಾಗವನ್ನು ಯಾರೂ ಮುಟ್ಟಬಾರದು ಒಂದೊಮ್ಮೆ ಆ ರೀತಿ ಮಾಡಿದಲ್ಲಿ ಅವರಿಂದ ಅಂತರ ಕಾಯ್ದುಕೊಳ್ಳಬೇಕು.

4 / 5
ಮಕ್ಕಳಿಗೆ ಬೆಂಬಲ ನೀಡಿ, ನಂಬಿಕೆ ಇಡಿ
ಮಕ್ಕಳಿಗೆ ನಿಮ್ಮ ಮೇಲೆ ನಂಬಿಕೆ ಸದಾ ಇರುವ ಹಾಗೆ ನಡೆದುಕೊಳ್ಳಿ, ಒಂದೊಮ್ಮೆ ಮಕ್ಕಳು ಯಾರದೋ ವಿಚಾರವಾಗಿ ನಿಮ್ಮ ಬಳಿ ಬಂದು ಹೇಳಿದರೆ ಮಕ್ಕಳ ಮಾತನ್ನು ನಂಬಿ. 

ವಿಭಿನ್ನ ಸನ್ನಿವೇಶಗಳಲ್ಲಿ ಭಿನ್ನ ವರ್ತನೆ
ವಿಭಿನ್ನ ಸನ್ನಿವೇಶಗಳಲ್ಲಿ ಮಕ್ಕಳು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ಹೇಳಿಕೊಡಬೇಕು, ಇಲ್ಲವಾದಲ್ಲಿ ಎಲ್ಲರ ವಿರುದ್ಧ ದ್ವೇಷವನ್ನು ಬೆಳೆಸಿಕೊಳ್ಳುತ್ತಾರೆ.

ಮಕ್ಕಳಿಗೆ ಬೆಂಬಲ ನೀಡಿ, ನಂಬಿಕೆ ಇಡಿ ಮಕ್ಕಳಿಗೆ ನಿಮ್ಮ ಮೇಲೆ ನಂಬಿಕೆ ಸದಾ ಇರುವ ಹಾಗೆ ನಡೆದುಕೊಳ್ಳಿ, ಒಂದೊಮ್ಮೆ ಮಕ್ಕಳು ಯಾರದೋ ವಿಚಾರವಾಗಿ ನಿಮ್ಮ ಬಳಿ ಬಂದು ಹೇಳಿದರೆ ಮಕ್ಕಳ ಮಾತನ್ನು ನಂಬಿ. ವಿಭಿನ್ನ ಸನ್ನಿವೇಶಗಳಲ್ಲಿ ಭಿನ್ನ ವರ್ತನೆ ವಿಭಿನ್ನ ಸನ್ನಿವೇಶಗಳಲ್ಲಿ ಮಕ್ಕಳು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ಹೇಳಿಕೊಡಬೇಕು, ಇಲ್ಲವಾದಲ್ಲಿ ಎಲ್ಲರ ವಿರುದ್ಧ ದ್ವೇಷವನ್ನು ಬೆಳೆಸಿಕೊಳ್ಳುತ್ತಾರೆ.

5 / 5
Web contact
Web contact

TV9 Kannada

Read More
Follow Us
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!