ಹೊಸ ವರ್ಷಕ್ಕೆ ನಿಮ್ಮ ಪ್ರೀತಿಪಾತ್ರರನ್ನು ಇಂಪ್ರೆಸ್​ ಮಾಡಲು ಬಾದಾಮ್​ ಹಲ್ವಾ ಮಾಡಿಕೊಡಿ – New Year 2022

Winter 2022: ಚಳಿ ಹೆಚ್ಚಾಗುತ್ತಿದೆ. ಹೊಸ ವರ್ಷವೂ ಆಗಮಿಸಿದೆ. ನಿಮ್ಮ ಪ್ರೀತಿಪಾತ್ರ ಕುಟುಂಬದವರು ಮತ್ತು ಸ್ಮೇಹಿತರನ್ನು ಇಂಪ್ರೆಸ್​ ಮಾಡಲು ಬಾದಾಮ್​ ಹಲ್ವಾ (Badam Ka Halwa) ಮಾಡಿಕೊಡಿ. ಅದಕ್ಕೂ ಮುಂಚೆ ಬಾದಾಮ್​ ಹಲ್ವಾ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ, ನೋಡಿ/ ಮಾಡಿ!

| Updated By: ಸಾಧು ಶ್ರೀನಾಥ್​

Updated on:Jan 01, 2022 | 1:17 PM

ಮೂರು ಪದಾರ್ಥಗಳ ಬಾದಾಮ್​ ಹಲ್ವಾ! 
s100 ಗ್ರಾಂ ಆಲ್ಮಂಡ್ (almonds). 1/4 ಕಪ್ ಸಕ್ಕರೆ (sugar). 1 ಚಮಚ ತುಪ್ಪ (ghee)

ಮೂರು ಪದಾರ್ಥಗಳ ಬಾದಾಮ್​ ಹಲ್ವಾ! s100 ಗ್ರಾಂ ಆಲ್ಮಂಡ್ (almonds). 1/4 ಕಪ್ ಸಕ್ಕರೆ (sugar). 1 ಚಮಚ ತುಪ್ಪ (ghee)

1 / 5
ಮಾಡುವ ವಿಧಾನ: ನೀರನ್ನು ಕುದಿಸಿ, ನಂತರ ಅದರಲ್ಲಿ ಬಾದಾಮಿ ಬೀಜಗಳನ್ನು ಹಾಕಿ, ಸ್ವಲ್ಪ ಸಮಯದ ನಂತರ ಅದನ್ನು ಹೊರತೆಗೆದು ಸಿಪ್ಪೆ ಸುಲಿದಿಟ್ಟುಕೊಳ್ಳಿ.

ಮಾಡುವ ವಿಧಾನ: ನೀರನ್ನು ಕುದಿಸಿ, ನಂತರ ಅದರಲ್ಲಿ ಬಾದಾಮಿ ಬೀಜಗಳನ್ನು ಹಾಕಿ, ಸ್ವಲ್ಪ ಸಮಯದ ನಂತರ ಅದನ್ನು ಹೊರತೆಗೆದು ಸಿಪ್ಪೆ ಸುಲಿದಿಟ್ಟುಕೊಳ್ಳಿ.

2 / 5
ಸಿಪ್ಪೆ ಸುಲಿದಿಟ್ಟುಕೊಂಡ ಬೀಜಗಳನ್ನು ಚೆನ್ನಾಗಿ ಗ್ರೈಂಡ್​ ಮಾಡಿಕೊಂಡು ಪೇಸ್ಟ್​ ಥರಾ ಮಾಡಿಕೊಳ್ಳಿ. ಬಾಂಡಲಿಯಲ್ಲಿ ತುಪ್ಪ ಹಾಕಿ ಕಾಯಿಸಿಟ್ಟುಕೊಳ್ಳಿ. ತುಪ್ಪ ಕರಗಿದ ಮೇಲೆ ಬಾದಾಮಿ ಪೇಸ್ಟ್​ ಅನ್ನು ಸೇರಿಸಿ.

ಸಿಪ್ಪೆ ಸುಲಿದಿಟ್ಟುಕೊಂಡ ಬೀಜಗಳನ್ನು ಚೆನ್ನಾಗಿ ಗ್ರೈಂಡ್​ ಮಾಡಿಕೊಂಡು ಪೇಸ್ಟ್​ ಥರಾ ಮಾಡಿಕೊಳ್ಳಿ. ಬಾಂಡಲಿಯಲ್ಲಿ ತುಪ್ಪ ಹಾಕಿ ಕಾಯಿಸಿಟ್ಟುಕೊಳ್ಳಿ. ತುಪ್ಪ ಕರಗಿದ ಮೇಲೆ ಬಾದಾಮಿ ಪೇಸ್ಟ್​ ಅನ್ನು ಸೇರಿಸಿ.

3 / 5
ತುಪ್ಪ ಮತ್ತು ಬಾದಾಮಿ ಪೇಸ್ಟ್​ಅನ್ನು ಚೆನ್ನಾಗಿ ಕಲಕುತ್ತಾ, ಹುರಿದಿಟ್ಟುಕೊಳ್ಳಿ. ಸೀದುಹೋಗದಂತೆ ನಿಗಾ ವಹಿಸಿ. ಈ ಹಂತದಲ್ಲಿ ಹುರಿದ ಬಾದಾಮಿ ಪೇಸ್ಟ್​ ಮತ್ತು ತುಪ್ಪಕ್ಕೆ ಸಕ್ಕರೆ ಸೇರಿಸಿ. ಕಡಿಮೆ ಒಲೆಯಲ್ಲಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್​ ಮಾಡುತ್ತಾ, ಹುರಿದಿಟ್ಟುಕೊಳ್ಳಿ.

ತುಪ್ಪ ಮತ್ತು ಬಾದಾಮಿ ಪೇಸ್ಟ್​ಅನ್ನು ಚೆನ್ನಾಗಿ ಕಲಕುತ್ತಾ, ಹುರಿದಿಟ್ಟುಕೊಳ್ಳಿ. ಸೀದುಹೋಗದಂತೆ ನಿಗಾ ವಹಿಸಿ. ಈ ಹಂತದಲ್ಲಿ ಹುರಿದ ಬಾದಾಮಿ ಪೇಸ್ಟ್​ ಮತ್ತು ತುಪ್ಪಕ್ಕೆ ಸಕ್ಕರೆ ಸೇರಿಸಿ. ಕಡಿಮೆ ಒಲೆಯಲ್ಲಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್​ ಮಾಡುತ್ತಾ, ಹುರಿದಿಟ್ಟುಕೊಳ್ಳಿ.

4 / 5
ಬಿಸಿ ಸ್ವಲ್ಪ ಕಡಿಮೆ ಆದ ಮೇಲೆ ನಿಮ್ಮ ಪ್ರೀತಿ ಪಾತ್ರರಿಗೆ ಸಿಹಿ ಸವಿಯನ್ನು ಹಂಚಿ, ಹೊಸ ವರ್ಷಕ್ಕೆ ವೆಲ್​ಕಂ ಹೇಳಿ  WelCome 2022!

ಬಿಸಿ ಸ್ವಲ್ಪ ಕಡಿಮೆ ಆದ ಮೇಲೆ ನಿಮ್ಮ ಪ್ರೀತಿ ಪಾತ್ರರಿಗೆ ಸಿಹಿ ಸವಿಯನ್ನು ಹಂಚಿ, ಹೊಸ ವರ್ಷಕ್ಕೆ ವೆಲ್​ಕಂ ಹೇಳಿ WelCome 2022!

5 / 5

Published On - 1:17 pm, Sat, 1 January 22

Follow us
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್