Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದೇ ಹೊರಡಿ ಮಡಿಕೇರಿಗೆ! ಗ್ಲಾಸ್ ಬ್ರಿಡ್ಜ್ ಮೇಲಿಂದ ಬಗ್ಗಿ ನೋಡಿದರೆ ಎದೆ ಝಲ್ ಝಲ್​! ಇಲ್ಲಿದೆ ಒಂದು ಝಲಕ್​!

 Madikeri Glass Skywalk bridge: ಸುಂದರ ಪರಿಸರದ ಮಧ್ಯೆಯಿರುವ ಮಡಿಕೇರಿಯು ಪ್ರವಾಸಿಗರನ್ನು ಕೈಬೀಸಿ ಕರೆಯಲು ಇತ್ತೀಚೆಗೆ ನಾನಾ ಸೌಕರ್ಯಗಳನ್ನು ಕಲ್ಪಿಸುತ್ತಿದೆ. ಪ್ರಕೃತಿಯ ಸ್ವರ್ಗ ತಾಣವಾದ ಮಡಿಕೇರಿಗೆ ಟೂರ್ ಹೋಗುವವರಿಗಾಗಿ ಇದು ಖುಷಿಯ ಸುದ್ದಿ. ಕಾಫಿ ನಾಡಿನ ಸುಂದರ ಪರಿಸರವನ್ನ ಥ್ರಿಲ್ ಆಗಿ ಎಂಜಾಯ್​ ಮಾಡ್ಬೇಕು ಅಂತಿದ್ದರೆ ನಿಜಕೂ ನಿಮಗೆ ಇದು ಖುಷಿ ಕೊಡುವ ವಿಚಾರವೇ ಸರಿ. ಹಾಗಾದ್ರೆ ಅದೇನದು ಅಂತಹ ಖುಷಿಯ ವಿಚಾರ ಅನ್ನೋದನ್ನ ನೀವೇ ನೋಡಿ..

Gopal AS
| Updated By: ಸಾಧು ಶ್ರೀನಾಥ್​

Updated on: Jun 14, 2023 | 10:32 AM

Madikeri Glass Skywalk bridge: ಸುಂದರ ಪರಿಸರದ ಮಧ್ಯೆಯಿರುವ ಮಡಿಕೇರಿಯು ಪ್ರವಾಸಿಗರನ್ನು ಕೈಬೀಸಿ ಕರೆಯಲು ಇತ್ತೀಚೆಗೆ ನಾನಾ ಸೌಕರ್ಯಗಳನ್ನು ಕಲ್ಪಿಸುತ್ತಿದೆ. ಪ್ರಕೃತಿಯ ಸ್ವರ್ಗ ತಾಣವಾದ ಮಡಿಕೇರಿಗೆ ಟೂರ್ ಹೋಗುವವರಿಗಾಗಿ ಇದು ಖುಷಿಯ ಸುದ್ದಿ. ಕಾಫಿ ನಾಡಿನ ಸುಂದರ ಪರಿಸರವನ್ನ ಥ್ರಿಲ್ ಆಗಿ ಎಂಜಾಯ್​ ಮಾಡ್ಬೇಕು ಅಂತಿದ್ದರೆ ನಿಜಕೂ ನಿಮಗೆ ಇದು ಖುಷಿ ಕೊಡುವ ವಿಚಾರವೇ ಸರಿ. ಹಾಗಾದ್ರೆ ಅದೇನದು ಅಂತಹ ಖುಷಿಯ ವಿಚಾರ ಅನ್ನೋದನ್ನ ನೀವೇ ನೋಡಿ..

Madikeri Glass Skywalk bridge: ಸುಂದರ ಪರಿಸರದ ಮಧ್ಯೆಯಿರುವ ಮಡಿಕೇರಿಯು ಪ್ರವಾಸಿಗರನ್ನು ಕೈಬೀಸಿ ಕರೆಯಲು ಇತ್ತೀಚೆಗೆ ನಾನಾ ಸೌಕರ್ಯಗಳನ್ನು ಕಲ್ಪಿಸುತ್ತಿದೆ. ಪ್ರಕೃತಿಯ ಸ್ವರ್ಗ ತಾಣವಾದ ಮಡಿಕೇರಿಗೆ ಟೂರ್ ಹೋಗುವವರಿಗಾಗಿ ಇದು ಖುಷಿಯ ಸುದ್ದಿ. ಕಾಫಿ ನಾಡಿನ ಸುಂದರ ಪರಿಸರವನ್ನ ಥ್ರಿಲ್ ಆಗಿ ಎಂಜಾಯ್​ ಮಾಡ್ಬೇಕು ಅಂತಿದ್ದರೆ ನಿಜಕೂ ನಿಮಗೆ ಇದು ಖುಷಿ ಕೊಡುವ ವಿಚಾರವೇ ಸರಿ. ಹಾಗಾದ್ರೆ ಅದೇನದು ಅಂತಹ ಖುಷಿಯ ವಿಚಾರ ಅನ್ನೋದನ್ನ ನೀವೇ ನೋಡಿ..

1 / 10
ಹೆಜ್ಜೆ ಇಟ್ಟರೆ ಎದೆ ಝಲ್ ಎನಿಸುವಂತಹ ಅನುಭವ. ಗಾಳಿಯಲ್ಲಿ ನಡೆಯುತ್ತಿದ್ದೇವೇನೋ ಎಂದೆನಿಸುವಷ್ಟು ಥ್ರಿಲ್... ಇದು ಯಾವುದೋ ವಿದೇಶದ ದೃಶ್ಯವಲ್ಲ... ಇಂತಹ ಒಂದು ಥ್ರಿಲ್ಲಿಂಗ್ ಪ್ರವಾಸೀತಾಣ ಇರೋದು ನಮ್ಮ ಮಡಿಕೇರಿಯಲ್ಲಿ..

ಹೆಜ್ಜೆ ಇಟ್ಟರೆ ಎದೆ ಝಲ್ ಎನಿಸುವಂತಹ ಅನುಭವ. ಗಾಳಿಯಲ್ಲಿ ನಡೆಯುತ್ತಿದ್ದೇವೇನೋ ಎಂದೆನಿಸುವಷ್ಟು ಥ್ರಿಲ್... ಇದು ಯಾವುದೋ ವಿದೇಶದ ದೃಶ್ಯವಲ್ಲ... ಇಂತಹ ಒಂದು ಥ್ರಿಲ್ಲಿಂಗ್ ಪ್ರವಾಸೀತಾಣ ಇರೋದು ನಮ್ಮ ಮಡಿಕೇರಿಯಲ್ಲಿ..

2 / 10
ಹೌದು.. ಮಡಿಕೇರಿ ನಗರದಿಂದ 10 ಕಿಲೋ ಮೀಟರ್ ದೂರದ ಉಡೋತ್​ಮೊಟ್ಟೆ ಗ್ರಾಮದಲ್ಲಿ ಇಂತಹ ಒಂದು ಸುಂದರ ಗ್ಲಾಸ್ ಬ್ರಿಡ್ಜ್​ ತಲೆ ಎತ್ತಿದೆ. ಈ ಗ್ರಾಮದ ವಸಂತ್ ಎಂಬುವವರು ಕಳೆದ ಐದು ತಿಂಗಳಿನಿಂದ ಯೋಜನೆ ರೂಪಿಸಿ ಕೇರಳದಿಂದ ತಂತ್ರಜ್ಞರನ್ನ ಕರೆಸಿ ಇಂತಹ ಒಂದು ಗ್ಲಾಸ್ ಬ್ರಿಡ್ಜ್ ಅನ್ನು ನಿರ್ಮಿಸಿದ್ದಾರೆ.

ಹೌದು.. ಮಡಿಕೇರಿ ನಗರದಿಂದ 10 ಕಿಲೋ ಮೀಟರ್ ದೂರದ ಉಡೋತ್​ಮೊಟ್ಟೆ ಗ್ರಾಮದಲ್ಲಿ ಇಂತಹ ಒಂದು ಸುಂದರ ಗ್ಲಾಸ್ ಬ್ರಿಡ್ಜ್​ ತಲೆ ಎತ್ತಿದೆ. ಈ ಗ್ರಾಮದ ವಸಂತ್ ಎಂಬುವವರು ಕಳೆದ ಐದು ತಿಂಗಳಿನಿಂದ ಯೋಜನೆ ರೂಪಿಸಿ ಕೇರಳದಿಂದ ತಂತ್ರಜ್ಞರನ್ನ ಕರೆಸಿ ಇಂತಹ ಒಂದು ಗ್ಲಾಸ್ ಬ್ರಿಡ್ಜ್ ಅನ್ನು ನಿರ್ಮಿಸಿದ್ದಾರೆ.

3 / 10
ಇದು 33 ಎಂಎಂ ದಪ್ಪದ ಗ್ಲಾಸ್ ಅನ್ನ ಬಳಸಲಾಗಿದ್ದು ಒಟ್ಟು  33 ಮೀಟರ್ ಉದ್ದವಿದ್ದು 78 ಅಡಿ ಎತ್ತರವಿದೆ (32-meter long glass skywalk bridge). ಇದು ಕರ್ನಾಟಕದಲ್ಲೇ ಮೊಟ್ಟ ಮೊದಲ ಗಾಜಿನ ಸೇತುವೆ ಎಂಬ ಹೆಗ್ಗಳಿಕೆ ಪಡೆದಿದೆ.

ಇದು 33 ಎಂಎಂ ದಪ್ಪದ ಗ್ಲಾಸ್ ಅನ್ನ ಬಳಸಲಾಗಿದ್ದು ಒಟ್ಟು 33 ಮೀಟರ್ ಉದ್ದವಿದ್ದು 78 ಅಡಿ ಎತ್ತರವಿದೆ (32-meter long glass skywalk bridge). ಇದು ಕರ್ನಾಟಕದಲ್ಲೇ ಮೊಟ್ಟ ಮೊದಲ ಗಾಜಿನ ಸೇತುವೆ ಎಂಬ ಹೆಗ್ಗಳಿಕೆ ಪಡೆದಿದೆ.

4 / 10
ಅದ್ರಲ್ಲೂ ದಕ್ಷಿಣ ಭಾರತದಲ್ಲಿ ಇಷ್ಟು ದೊಡ್ಡದಾದ ಗ್ಲಾಸ್ ಬ್ರಿಡ್ಜ್​​​ ಅಂದರೆ ಇದೇ ಆಗಿದೆ. ಒಟ್ಟ 40 ಲಕ್ಷ ರೂ ವೆಚ್ಚ ಮಾಡಿ ಈ ಅದ್ಭುತವನ್ನ ನಿರ್ಮಿಸಿದ್ದಾರೆ ಗ್ಲಾಸ್ ಬಿಡ್ಜ್​ ಮಾಲಿಕ ವಸಂತ್.

ಅದ್ರಲ್ಲೂ ದಕ್ಷಿಣ ಭಾರತದಲ್ಲಿ ಇಷ್ಟು ದೊಡ್ಡದಾದ ಗ್ಲಾಸ್ ಬ್ರಿಡ್ಜ್​​​ ಅಂದರೆ ಇದೇ ಆಗಿದೆ. ಒಟ್ಟ 40 ಲಕ್ಷ ರೂ ವೆಚ್ಚ ಮಾಡಿ ಈ ಅದ್ಭುತವನ್ನ ನಿರ್ಮಿಸಿದ್ದಾರೆ ಗ್ಲಾಸ್ ಬಿಡ್ಜ್​ ಮಾಲಿಕ ವಸಂತ್.

5 / 10
ಮೊನ್ನೆ ಭಾನುವಾರ ಈ ಸೇತುವೆ ಲೋಕಾರ್ಪಣೆಗೊಂಡಿದೆ. ಇದರ ಮೇಲೆ ಹೆಜ್ಜೆ ಇಟ್ಟರೆ ಅಕ್ಷರಶಃ ಆಕಾಶದ ಮೇಲೆ ನಡೆಯುತ್ತಿದ್ದೇವೇನೋ ಎಂಬಂತೆ ಭಾಸವಾಗುತ್ತದೆ. ಮಾತ್ರವಲ್ಲ ಸೇತುವೆ ವ್ಯೂ ಪಾಯಿಂಟ್​ಗೆ ತಲುಪಿದ ಮೇಲೆ ಕೆಳಗೆ ಬಗ್ಗಿ ನೋಡಿದ್ರೆ... ಆಳ ಪ್ರಪಾತದ ಮೇಲೆ ನಿಂತಂತೆ ಭಾಸವಾಗಿ ಎದೆ ಝಲ್ಲೆನಿಸುತ್ತದೆ.

ಮೊನ್ನೆ ಭಾನುವಾರ ಈ ಸೇತುವೆ ಲೋಕಾರ್ಪಣೆಗೊಂಡಿದೆ. ಇದರ ಮೇಲೆ ಹೆಜ್ಜೆ ಇಟ್ಟರೆ ಅಕ್ಷರಶಃ ಆಕಾಶದ ಮೇಲೆ ನಡೆಯುತ್ತಿದ್ದೇವೇನೋ ಎಂಬಂತೆ ಭಾಸವಾಗುತ್ತದೆ. ಮಾತ್ರವಲ್ಲ ಸೇತುವೆ ವ್ಯೂ ಪಾಯಿಂಟ್​ಗೆ ತಲುಪಿದ ಮೇಲೆ ಕೆಳಗೆ ಬಗ್ಗಿ ನೋಡಿದ್ರೆ... ಆಳ ಪ್ರಪಾತದ ಮೇಲೆ ನಿಂತಂತೆ ಭಾಸವಾಗಿ ಎದೆ ಝಲ್ಲೆನಿಸುತ್ತದೆ.

6 / 10
ಈ ವ್ಯೂ ಪಾಯಿಂಟ್​ನಲ್ಲಿ ನಿಂತು ಇಡೀ ಕೊಡಗಿನ ಸೌಂದರ್ಯ ಸವಿಯಬಹುದು. ಒಂದೆಡೆ ಬೆಟ್ಟದ ಮೇಲೆ ಮಡಿಕೇರಿಯ ಸೌಂದರ್ಯ ಕಾಣಿಸಿದ್ರೆ ಉಳಿದಂತೆ ಕಣ್ಣು ಹಾಯಿಸಿದಷ್ಟು ದೂರವೂ ಪ್ರಕೃತಿಯ ಸೊಬಗು ಕಣ್ಮನ ಸೆಳೆಯುತ್ತದೆ.

ಈ ವ್ಯೂ ಪಾಯಿಂಟ್​ನಲ್ಲಿ ನಿಂತು ಇಡೀ ಕೊಡಗಿನ ಸೌಂದರ್ಯ ಸವಿಯಬಹುದು. ಒಂದೆಡೆ ಬೆಟ್ಟದ ಮೇಲೆ ಮಡಿಕೇರಿಯ ಸೌಂದರ್ಯ ಕಾಣಿಸಿದ್ರೆ ಉಳಿದಂತೆ ಕಣ್ಣು ಹಾಯಿಸಿದಷ್ಟು ದೂರವೂ ಪ್ರಕೃತಿಯ ಸೊಬಗು ಕಣ್ಮನ ಸೆಳೆಯುತ್ತದೆ.

7 / 10
ಈ ವ್ಯೂ ಪಾಯಿಂಟ್​ನಲ್ಲಿ ನಿಂತು ಇಡೀ ಕೊಡಗಿನ ಸೌಂದರ್ಯ ಸವಿಯಬಹುದು. ಒಂದೆಡೆ ಬೆಟ್ಟದ ಮೇಲೆ ಮಡಿಕೇರಿಯ ಸೌಂದರ್ಯ ಕಾಣಿಸಿದ್ರೆ ಉಳಿದಂತೆ ಕಣ್ಣು ಹಾಯಿಸಿದಷ್ಟು ದೂರವೂ ಪ್ರಕೃತಿಯ ಸೊಬಗು ಕಣ್ಮನ ಸೆಳೆಯುತ್ತದೆ.

ಈ ವ್ಯೂ ಪಾಯಿಂಟ್​ನಲ್ಲಿ ನಿಂತು ಇಡೀ ಕೊಡಗಿನ ಸೌಂದರ್ಯ ಸವಿಯಬಹುದು. ಒಂದೆಡೆ ಬೆಟ್ಟದ ಮೇಲೆ ಮಡಿಕೇರಿಯ ಸೌಂದರ್ಯ ಕಾಣಿಸಿದ್ರೆ ಉಳಿದಂತೆ ಕಣ್ಣು ಹಾಯಿಸಿದಷ್ಟು ದೂರವೂ ಪ್ರಕೃತಿಯ ಸೊಬಗು ಕಣ್ಮನ ಸೆಳೆಯುತ್ತದೆ.

8 / 10
ಒಬ್ಬ ಪ್ರವಾಸಿಗೆ 200 ರೂಪಾಯಿಯಂತೆ ಚಾರ್ಜ್​ ಮಾಡಲಾಗುತ್ತದೆ. ಒಮ್ಮೆಗೆ ಕೇವಲ ಆರು ಮಂದಿಯನ್ನ ಮಾತ್ರ ಸೇತುವೆ ಮೇಲೆ ತೆರಳಲು ಅವಕಾಶ ನೀಡಲಾಗುತ್ತದೆ. ಈಗಾಗಲೇ ಪ್ರವಾಸಿಗರು ಇಲ್ಲಿಗೆ ಆಗಮಿಸಲು ಶುರು ಮಾಡಿದ್ದು ಥ್ರಿಲ್ಲಿಂಗ್ ಅನುಭವ ಪಡೆಯುತ್ತಿದ್ದಾರೆ.

ಒಬ್ಬ ಪ್ರವಾಸಿಗೆ 200 ರೂಪಾಯಿಯಂತೆ ಚಾರ್ಜ್​ ಮಾಡಲಾಗುತ್ತದೆ. ಒಮ್ಮೆಗೆ ಕೇವಲ ಆರು ಮಂದಿಯನ್ನ ಮಾತ್ರ ಸೇತುವೆ ಮೇಲೆ ತೆರಳಲು ಅವಕಾಶ ನೀಡಲಾಗುತ್ತದೆ. ಈಗಾಗಲೇ ಪ್ರವಾಸಿಗರು ಇಲ್ಲಿಗೆ ಆಗಮಿಸಲು ಶುರು ಮಾಡಿದ್ದು ಥ್ರಿಲ್ಲಿಂಗ್ ಅನುಭವ ಪಡೆಯುತ್ತಿದ್ದಾರೆ.

9 / 10
ಇಲ್ಲಿ ಕೇವಲ ಗ್ಲಾಸ್ ಬ್ರಿಡ್ಜ್ ಮಾತ್ರವಲ್ಲದೆ ಪ್ಲಾಂಟೇಷನ್ ಟೂರ್ ಕೂಡ ಲಭ್ಯವಿದೆ. ಕಾಫಿ ತೋಟದೊಳಗೆ ಒಂದು ರೌಡ್ ಹೊಡೆದು ಕೊಡಗಿನ ಕಾಫಿ ಬೆಳೆಯ ವೈವಿಧ್ಯತೆ ಬಗ್ಗೆ ಅರಿಯಲು ಅವಕಾಶವಿದೆ.  ಒಟ್ಟಾರೆ ಈ ಗ್ಲಾಸ್ ಬ್ರಿಡ್ಜ್ ನಿರ್ಮಾಣವಾಗಿರೋದು ಕೊಡಗಿನ ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ ಬರೆದಂತಾಗಿದೆ.

ಇಲ್ಲಿ ಕೇವಲ ಗ್ಲಾಸ್ ಬ್ರಿಡ್ಜ್ ಮಾತ್ರವಲ್ಲದೆ ಪ್ಲಾಂಟೇಷನ್ ಟೂರ್ ಕೂಡ ಲಭ್ಯವಿದೆ. ಕಾಫಿ ತೋಟದೊಳಗೆ ಒಂದು ರೌಡ್ ಹೊಡೆದು ಕೊಡಗಿನ ಕಾಫಿ ಬೆಳೆಯ ವೈವಿಧ್ಯತೆ ಬಗ್ಗೆ ಅರಿಯಲು ಅವಕಾಶವಿದೆ. ಒಟ್ಟಾರೆ ಈ ಗ್ಲಾಸ್ ಬ್ರಿಡ್ಜ್ ನಿರ್ಮಾಣವಾಗಿರೋದು ಕೊಡಗಿನ ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ ಬರೆದಂತಾಗಿದೆ.

10 / 10
Follow us
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ