Sign In

By signing in or creating an account, you agree with Associated Broadcasting Company's Terms & Conditions and Privacy Policy.

Mahashivratri 2023: ಶಿವರಾತ್ರಿ ನಿಮಿತ್ತ ಹುಬ್ಬಳ್ಳಿ ಶ್ರೀ ಸಿದ್ಧಾರೂಢರ ವಿಶೇಷ ಅಲಂಕಾರದ ಫೋಟೋಗಳು ಇಲ್ಲಿವೆ

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದ ಪ್ರಸಿದ್ಧ ಶ್ರೀ ಸಿದ್ಧಾರೂಢ ಸ್ವಾಮಿ ಮಠ. ಮಠಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ.

TV9 Web
| Updated By: ವಿವೇಕ ಬಿರಾದಾರ

Updated on: Feb 18, 2023 | 3:32 PM

Mahashivratri 2023: Hubli Shree Siddaroodha Swamiji shivaratri special pooja and alankara

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದ ಪ್ರಸಿದ್ಧ ಶ್ರೀ ಸಿದ್ಧಾರೂಢ ಸ್ವಾಮಿ ಮಠ. ಮಠಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಸರ್ವಧರ್ಮದ ಜನರ ಪ್ರೀತಿಗೆ ಪಾತ್ರರಾಗಿದ್ದ ಹಾಗೂ ಪವಾಡ ಪುರುಷರೆಂದೇ ಪ್ರಸಿದ್ಧರಾಗಿದ್ದ ಶ್ರೀ ಸಿದ್ಧಾರೂಢರು ಬೀದರ್​ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದಲ್ಲಿ ಜನಿಸಿ ದೇಶ ಸಂಚಾರ ಮಾಡುತ್ತ ಹುಬ್ಬಳ್ಳಿಯಲ್ಲಿ ಬಂದು ನೆಲೆಸಿದರು.

1 / 9
Mahashivratri 2023: Hubli Shree Siddaroodha Swamiji shivaratri special pooja and alankara

ಶಿವರಾತ್ರಿಯ ಸಮಯದಲ್ಲಿ ಶ್ರೀಮಠ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಎಡದಿಂದ ಮೊದಲಿಗೆ ಕಾಣಿಸುತ್ತಿರುವುದು ಕೈಲಾಸ ಮಂಟಪ, ಶ್ರೀ ಗುರುನಾಥಾರೂಢರ ಕತೃ ಗದ್ದುಗೆ, ಶ್ರೀ ಸಿದ್ಧಾರೂಢರ ಕತೃ ಗದ್ದುಗೆ.

2 / 9
Mahashivratri 2023: Hubli Shree Siddaroodha Swamiji shivaratri special pooja and alankara

ಜದ್ಗುರು ಶ್ರೀ ಸಿದ್ಧಾರೂಢರು

3 / 9
Mahashivratri 2023: Hubli Shree Siddaroodha Swamiji shivaratri special pooja and alankara

ಜದ್ಗುರು ಶ್ರೀ ಗುರುನಾಥಾರೂಢರು

4 / 9
Mahashivratri 2023: Hubli Shree Siddaroodha Swamiji shivaratri special pooja and alankara

ಕೈಲಾಸ ಮಂಟಪ

5 / 9
Mahashivratri 2023: Hubli Shree Siddaroodha Swamiji shivaratri special pooja and alankara

ಶ್ರೀ ಸಿದ್ಧಾರೂಢರ ಕತೃ ಗದ್ದುಗೆ

6 / 9
Mahashivratri 2023: Hubli Shree Siddaroodha Swamiji shivaratri special pooja and alankara

ಶ್ರೀ ಗುರುನಾಥಾರೂಢರ ಕತೃ ಗದ್ದುಗೆ

7 / 9
Mahashivratri 2023: Hubli Shree Siddaroodha Swamiji shivaratri special pooja and alankara

ಇಂದಿನ ಮಹಾಶಿವರಾತ್ರಿ ಪ್ರಯುಕ್ತ ಕೈಲಾಸ ಮಂಟಪದಲ್ಲಿರುವ ಉಬಯ ಶ್ರೀಗಳ ಮೂರ್ತಿಗೆ ವಿಶೇಷ ಅಲಂಕಾರ ಮಾಡಿರುವುದು. ನಾಳೆ (ಫೆ.18) ಬೆಳಗಿನ ಜಾವದ ಪೂಜೆ ಬಹಳ ವಿಶೇಷವಾಗಿರುತ್ತದೆ.

8 / 9
Mahashivratri 2023: Hubli Shree Siddaroodha Swamiji shivaratri special pooja and alankara

ನಾಳೆ (ಫೆ.18) ಸಾಯಂಕಾಲ 5 ಗಂಟೆಗೆ ರಥೋತ್ವ ಜರಗಲಿದ್ದು, ಭಕ್ತ ಸಾಗರವೇ ನೆರೆದಿರುತ್ತದೆ. ಎಲ್ಲ ಕಡೆ ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರ ಜಪ ಕೇಳುತ್ತಿರುತ್ತದೆ.

9 / 9
Follow us
ಕನ್ನಡ ಸಿನಿಮಾ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಪುಷ್ಪ ಚಿತ್ರದ ಸಂಗೀತ ಸಂಯೋಜಕ
ಕನ್ನಡ ಸಿನಿಮಾ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಪುಷ್ಪ ಚಿತ್ರದ ಸಂಗೀತ ಸಂಯೋಜಕ
ಡ್ರೆಸ್ಸಿಂಗ್ ರೂಮ್​ನಲ್ಲಿ ಕುಣಿದು ಕುಪ್ಪಳಿಸಿದ ಟೀಮ್ ಇಂಡಿಯಾ
ಡ್ರೆಸ್ಸಿಂಗ್ ರೂಮ್​ನಲ್ಲಿ ಕುಣಿದು ಕುಪ್ಪಳಿಸಿದ ಟೀಮ್ ಇಂಡಿಯಾ
ಮುಡಾ ಹಗರಣ: ‘‘ಹಲವು ದಾಖಲೆಗಳನ್ನು ನೀಡಿದ್ದೇ ಕಾಂಗ್ರೆಸ್ ಪಕ್ಷದವರು!’’
ಮುಡಾ ಹಗರಣ: ‘‘ಹಲವು ದಾಖಲೆಗಳನ್ನು ನೀಡಿದ್ದೇ ಕಾಂಗ್ರೆಸ್ ಪಕ್ಷದವರು!’’
ನಾನು ಹೊಡೀತಿದ್ದೆ ಅಲ್ವಾ... ವಿರಾಟ್ ಕೊಹ್ಲಿ ಮುಂದೆ ಕೆಎಲ್ ರಾಹುಲ್ ಹತಾಶೆ
ನಾನು ಹೊಡೀತಿದ್ದೆ ಅಲ್ವಾ... ವಿರಾಟ್ ಕೊಹ್ಲಿ ಮುಂದೆ ಕೆಎಲ್ ರಾಹುಲ್ ಹತಾಶೆ
Daily Devotional: ದೇವಸ್ಥಾನದಲ್ಲಿ ಎಡಗಡೆಯಿಂದ ಪ್ರದಕ್ಷಿಣೆ ಹಾಕುವ ಮಹತ್ವ
Daily Devotional: ದೇವಸ್ಥಾನದಲ್ಲಿ ಎಡಗಡೆಯಿಂದ ಪ್ರದಕ್ಷಿಣೆ ಹಾಕುವ ಮಹತ್ವ
ಈ ರಾಶಿಯ ದಿನಸಿ ವ್ಯಾಪಾರಿಗಳು ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯ ದಿನಸಿ ವ್ಯಾಪಾರಿಗಳು ಇಂದು ಶುಭ ಸುದ್ದಿ ಕೇಳುವರು
ಡಿಕೆಶಿ ನಟ್ಟು ಬೋಲ್ಟು ಹೇಳಿಕೆ: ಕರ್ನಾಟಕಕ್ಕೆ ಬಂದು ತಿರುಗೇಟು ನೀಡಿದ ಕಂಗನಾ
ಡಿಕೆಶಿ ನಟ್ಟು ಬೋಲ್ಟು ಹೇಳಿಕೆ: ಕರ್ನಾಟಕಕ್ಕೆ ಬಂದು ತಿರುಗೇಟು ನೀಡಿದ ಕಂಗನಾ
ಬೈಕ್ ಸವಾರನ ಎಡವಟ್ಟಿನಿಂದ ಪಲ್ಟಿ ಹೊಡೆದ ಬಸ್, 37 ಜನರಿಗೆ ಗಾಯ
ಬೈಕ್ ಸವಾರನ ಎಡವಟ್ಟಿನಿಂದ ಪಲ್ಟಿ ಹೊಡೆದ ಬಸ್, 37 ಜನರಿಗೆ ಗಾಯ
‘ಪುಷ್ಪ 3’ ಕೆಲಸ ಈಗಲೇ ಶುರುವಾಗುತ್ತಾ? ದೇವಿಶ್ರೀ ಪ್ರಸಾದ್ ಉತ್ತರ ಕೇಳಿ..
‘ಪುಷ್ಪ 3’ ಕೆಲಸ ಈಗಲೇ ಶುರುವಾಗುತ್ತಾ? ದೇವಿಶ್ರೀ ಪ್ರಸಾದ್ ಉತ್ತರ ಕೇಳಿ..
ರೈಲಿನಲ್ಲಿ ಯುವಕನಿಗೆ ಮುತ್ತಿಟ್ಟ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿತ
ರೈಲಿನಲ್ಲಿ ಯುವಕನಿಗೆ ಮುತ್ತಿಟ್ಟ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿತ