ಈ ಪಾತರಗಿತ್ತಿ ಬೆನ್ನಿಗೆ ಮನುಷ್ಯನ ಚಿತ್ರ ಬಿಡಿಸಿದವರ್ಯಾರು? ದಾವಣಗೆರೆಯಲ್ಲಿ ವಿಚಿತ್ರ ಚಿಟ್ಟೆ ನೋಡಿ ಜನ ಶಾಕ್

ದಾವಣಗೆರೆಯ ವಿದ್ಯಾನಗರ ಪಾರ್ಕ್​ಗಳಲ್ಲಿ ಮನುಷ್ಯ ಮುಖದ ಚಿತ್ರವನ್ನು ಬೆನ್ನ ಮೇಲೆ ಹೊಂದಿರುವ ಚಿಟ್ಟೆಗಳು ಪತ್ತೆಯಾಗುತ್ತಿದ್ದು ಅದನ್ನು ಕಂಡ ಜನ ಅಚ್ಚರಿಗೊಳಗಾಗಿದ್ದಾರೆ.

|

Updated on: May 21, 2023 | 11:27 AM

ಮನುಷ್ಯನ ‌ಮುಖವನ್ನು ಹೋಲುವ ಚಿತ್ರವನ್ನು ತನ್ನ ಬೆನ್ನ ಮೇಲೆ ಬಿಡಿಸಿಕೊಂಡಂತೆ ಭಾಸವಾಗುವ ಚಿಟ್ಟೆಯೊಂದು ಗಮನ ಸೆಳೆಯುತ್ತಿದೆ.

ಮನುಷ್ಯನ ‌ಮುಖವನ್ನು ಹೋಲುವ ಚಿತ್ರವನ್ನು ತನ್ನ ಬೆನ್ನ ಮೇಲೆ ಬಿಡಿಸಿಕೊಂಡಂತೆ ಭಾಸವಾಗುವ ಚಿಟ್ಟೆಯೊಂದು ಗಮನ ಸೆಳೆಯುತ್ತಿದೆ.

1 / 6
ದಾವಣಗೆರೆಯ ಪಾರ್ಕ್​ಗಳಲ್ಲಿ ಮನುಷ್ಯ ಮುಖದ ಚಿತ್ರವನ್ನು ಬೆನ್ನ ಮೇಲೆ ಹೊಂದಿರುವ ಚಿಟ್ಟೆಗಳು ಪತ್ತೆಯಾಗುತ್ತಿದ್ದು ಅದನ್ನು ಕಂಡ ಜನ ಅಚ್ಚರಿಗೊಳಗಾಗಿದ್ದಾರೆ.

ದಾವಣಗೆರೆಯ ಪಾರ್ಕ್​ಗಳಲ್ಲಿ ಮನುಷ್ಯ ಮುಖದ ಚಿತ್ರವನ್ನು ಬೆನ್ನ ಮೇಲೆ ಹೊಂದಿರುವ ಚಿಟ್ಟೆಗಳು ಪತ್ತೆಯಾಗುತ್ತಿದ್ದು ಅದನ್ನು ಕಂಡ ಜನ ಅಚ್ಚರಿಗೊಳಗಾಗಿದ್ದಾರೆ.

2 / 6
ಜರ್ಮನ್ ಸರ್ವಾಧಿಕಾರಿ ಹಿಟ್ಲರ್ ಮುಖ ಹೊಲುವ ಚಿಟ್ಟೆಗಳು ಇದಾಗಿದ್ದು ಈ ರೀತಿಯ ಚಿಟ್ಟೆಗಳನ್ನು ಹಿಟ್ಲರ್ ಬಗ್ಸ್ ಎಂದು ಕರೆಯುತ್ತಾರೆ.

ಜರ್ಮನ್ ಸರ್ವಾಧಿಕಾರಿ ಹಿಟ್ಲರ್ ಮುಖ ಹೊಲುವ ಚಿಟ್ಟೆಗಳು ಇದಾಗಿದ್ದು ಈ ರೀತಿಯ ಚಿಟ್ಟೆಗಳನ್ನು ಹಿಟ್ಲರ್ ಬಗ್ಸ್ ಎಂದು ಕರೆಯುತ್ತಾರೆ.

3 / 6
ಇಂಗ್ಲಿಷ್ ನಲ್ಲಿರುವ Man Faced Stink Bug ಎಂದು ಕರೆಯಿಸಿಕೊಳ್ಳುವ ವಿಚಿತ್ರ ಚಿಟ್ಟೆಗಳು ದಾವಣಗೆರೆ ನಗರದ  ವಿದ್ಯಾನಗರ ಪಾರ್ಕ್​ನಲ್ಲಿ ಪತ್ತೆಯಾಗುತ್ತಿವೆ. ವಿಚಿತ್ರ ಚಿಟ್ಟೆಗಳನ್ನ ನೋಡಿ ಜನ ಆಶ್ಚರ್ಯ ಪಟ್ಟಿದ್ದಾರೆ.

ಇಂಗ್ಲಿಷ್ ನಲ್ಲಿರುವ Man Faced Stink Bug ಎಂದು ಕರೆಯಿಸಿಕೊಳ್ಳುವ ವಿಚಿತ್ರ ಚಿಟ್ಟೆಗಳು ದಾವಣಗೆರೆ ನಗರದ ವಿದ್ಯಾನಗರ ಪಾರ್ಕ್​ನಲ್ಲಿ ಪತ್ತೆಯಾಗುತ್ತಿವೆ. ವಿಚಿತ್ರ ಚಿಟ್ಟೆಗಳನ್ನ ನೋಡಿ ಜನ ಆಶ್ಚರ್ಯ ಪಟ್ಟಿದ್ದಾರೆ.

4 / 6
ಯಾರೋ ಚಿಟ್ಟಿಗಳನ್ನು ಹಿಡಿದು ಅವುಗಳ ಬೆನ್ನ ಮೇಲೆ ಮನುಷ್ಯನ ಚಿತ್ರವನ್ನು ಬಿಡಿಸಿದ್ದಾರೆ ಎನ್ನುವಷ್ಟು ಸ್ಪಷ್ಟವಾಗಿ ಈ ಚಿತ್ರಗಳು ಕಾಣುತ್ತಿವೆ.

ಯಾರೋ ಚಿಟ್ಟಿಗಳನ್ನು ಹಿಡಿದು ಅವುಗಳ ಬೆನ್ನ ಮೇಲೆ ಮನುಷ್ಯನ ಚಿತ್ರವನ್ನು ಬಿಡಿಸಿದ್ದಾರೆ ಎನ್ನುವಷ್ಟು ಸ್ಪಷ್ಟವಾಗಿ ಈ ಚಿತ್ರಗಳು ಕಾಣುತ್ತಿವೆ.

5 / 6
ಇನ್ನು ರೆಕ್ಕೆಯ ಮೇಲೆ ಮನುಷ್ಯನ ಮುಖ ಹೋಲುವ ಚಿತ್ರ ಇರುವ ಚಿಟ್ಟೆ ಉತ್ತರ ಕನ್ನಡದಲ್ಲೂ ಈ ಹಿಂದೆ ಕಂಡುಬಂದಿತ್ತು.

ಇನ್ನು ರೆಕ್ಕೆಯ ಮೇಲೆ ಮನುಷ್ಯನ ಮುಖ ಹೋಲುವ ಚಿತ್ರ ಇರುವ ಚಿಟ್ಟೆ ಉತ್ತರ ಕನ್ನಡದಲ್ಲೂ ಈ ಹಿಂದೆ ಕಂಡುಬಂದಿತ್ತು.

6 / 6
Follow us
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ