ಚಿಕ್ಕಬಳ್ಳಾಪುರ: ಬೋಳು ಮರದ ಬುಡಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು, ಅಗ್ನಿ ನಂದಿಸಿದರೂ ಉರಿಯುತ್ತಿರುವ ಮರ
ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರೂ ಮತ್ತೆ ಮತ್ತೆ ದುಷ್ಕರ್ಮಿಗಳು ಬೋಳು ಮರದ ಬುಡಕ್ಕೆ ಬೆಂಕಿ ಇಟ್ಟು ಅಟ್ಟಹಾಸ ಮೆರೆಯುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಮರ ಹೊತ್ತಿ ಉರಿಯುತ್ತಿದೆ.

1 / 5

2 / 5

3 / 5

4 / 5

5 / 5