Gadag News: ಕಾರಿನಡಿ ಅವಿತ್ತಿದ್ದ ವಿಷಕಾರಿ ರಾತ್ರಿ ಹಾವು! ಮನುಷ್ಯ ಮಲಗಿದ್ದಲ್ಲಿ ಬಂದು ಕಡಿಯುತ್ತೆ ಈ ಹಾವು

ರಾತ್ರಿ ವೇಳೆ ಮನುಷ್ಯ ಮಲಗಿದ್ದಲ್ಲಿ ಬಂದು ಕಡಿಯುವ ವಿಷಕಾರಿ ಹಾವು ಇಂಡಿಯನ್ ಕಾಮನ್ ಕ್ರೈಟ್ ಹಾವೊಂದು ಕಾರಿನ ಅಡಿ ಪತ್ತೆಯಾದ ಘಟನೆ ಗದಗದಲ್ಲಿ ನಡೆದಿದೆ.

|

Updated on:May 26, 2023 | 3:10 PM

Indian Common Curet Snake Found Under Car in Gadag

ರಾತ್ರಿ ವೇಳೆ ಮನುಷ್ಯ ಮಲಗಿದ್ದಲ್ಲಿ ಬಂದು ಕಡಿಯುವ ವಿಷಕಾರಿ ಹಾವು ಇಂಡಿಯನ್ ಕಾಮನ್ ಕ್ರೈಟ್ ಹಾವೊಂದು ಕಾರಿನ ಅಡಿ ಪತ್ತೆಯಾದ ಘಟನೆ ಗದಗದಲ್ಲಿ ನಡೆದಿದೆ.

1 / 5
Indian Common Curet Snake Found Under Car in Gadag

ಸರ್ವಿಸ್​ ಮಾಡಲೆಂದು ವ್ಯಕ್ತಿಯೊಬ್ಬರು ತನ್ನ ಕಾರನ್ನು ಗದಗ ಜಿಲ್ಲೆಯ ನರಗುಂದ ಪಟ್ಟಣದ ಗ್ಯಾರೇಜ್​ನಲ್ಲಿ ತಂದಿಟ್ಟಿದ್ದಾರೆ.

2 / 5
Indian Common Curet Snake Found Under Car in Gadag

ಕೆಲಸಗಾರರು ಕಾರು ಸರ್ವಿಸ್ ಮಾಡುವ ವೇಳೆ ಹಾವನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ಉರಗಪ್ರೇಮಿಗೆ ಮಾಹಿತಿ ನೀಡಿ ಕರೆಸಲಾಯಿತು. ಅದರಂತೆ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಬುಡ್ನಾ, ಕಾರಿನ ಬಾನೆಟ್ ಕೆಳಭಾಗದಲ್ಲಿ ಅವಿತ್ತಿದ್ದ ಹಾವನ್ನು ರಕ್ಷಿಸಿದ್ದಾರೆ.

3 / 5
Indian Common Curet Snake Found Under Car in Gadag

ಸ್ನೇಕ್ ಬುಡ್ನಾ ಪ್ರಕಾರ, ಕಾರಿನಡಿ ಪತ್ತೆಯಾದ ಹಾವು ಇಂಡಿಯನ್ ಕಾಮನ್ ಕ್ರೈಟ್. ಈ ಹಾವಿನ ವಿಷ ನಾಗರಹಾವಿಗಿಂತಲೂ ನಾಲ್ಕು ಪಟ್ಟು ಹೆಚ್ಚಿದೆ. ರಾತ್ರಿ ವೇಳೆ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಹಾವನ್ನು ರಾತ್ರಿ ಹಾವು ಅಂತಾನೂ ಕರೆಯುತ್ತಾರೆ. ಮುನುಷ್ಯ ಮಲಗಿದ್ದಲ್ಲಿ ಬಂದ ಕಡಿಯುವುದೇ ಹೆಚ್ಚು.

4 / 5
Indian Common Curet Snake Found Under Car in Gadag

ಬುಡ್ನಾ ಸಾಬ್ ಹೇಳುವಂತೆ, ಅವರು ಈ ಹಾವನ್ನು ಮೊದಲಬಾರಿ ಹಿಡಿದಿದ್ದಾರೆ. ಇದಕ್ಕೂ ಮುನ್ನ ಸಾವನ್ನಪ್ಪಿದ್ದ ಇದೇ ಹಾವನ್ನು ನೋಡಿದ್ದರಷ್ಟೆ. ಸದ್ಯ ಈ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

5 / 5

Published On - 12:34 pm, Fri, 26 May 23

Follow us
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್