ರಾಜ್ಯದ ಮೊದಲ ಪಿಂಕ್ ಶೌಚಾಲಯ ಉದ್ಘಾಟಿಸಿದ ಶಾಸಕ ಶರತ್ ಬಚ್ಚೇಗೌಡ; ಇದರಲ್ಲಿದೆ ಹಲವು ವಿಶೇಷತೆ!

Edited By: ಕಿರಣ್ ಹನುಮಂತ್​ ಮಾದಾರ್

Updated on: Aug 23, 2024 | 5:58 PM

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ಪಿಂಕ್ ಶೌಚಾಲಯವನ್ನ ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು. ಇದು ಹಲವು ಸೌಲಭ್ಯವನ್ನ ಒಳಗೊಂಡಿದ್ದು, ಸುಲಭವಾಗಿ ಬೇರೆಡೆಗೆ ಸ್ಥಳಾಂತರ ಮಾಡಬಹುದಾದ ಶೌಚಾಲಯವಾಗಿದೆ.

1 / 6
ರಾಜ್ಯದಲ್ಲೆ ಮಹಿಳೆಯರಿಗಾಗಿ ನಿರ್ಮಾಣ ಮಾಡಿರುವ ನೂತನ ಸುಸಜ್ಜಿತ ಅತ್ಯಾಧುನಿಕ ಸೌಲಭ್ಯಗಳುಳ್ಳ ಪಿಂಕ್ ಶೌಚಾಲಯನ್ನ ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.

ರಾಜ್ಯದಲ್ಲೆ ಮಹಿಳೆಯರಿಗಾಗಿ ನಿರ್ಮಾಣ ಮಾಡಿರುವ ನೂತನ ಸುಸಜ್ಜಿತ ಅತ್ಯಾಧುನಿಕ ಸೌಲಭ್ಯಗಳುಳ್ಳ ಪಿಂಕ್ ಶೌಚಾಲಯನ್ನ ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.

2 / 6
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ಪಿಂಕ್ ಶೌಚಾಲಯವನ್ನ ಉದ್ಘಾಟಿಸಲಾಗಿದ್ದು, ಹಲವು ಸೌಲಭ್ಯವನ್ನ ಒಳಗೊಂಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ಪಿಂಕ್ ಶೌಚಾಲಯವನ್ನ ಉದ್ಘಾಟಿಸಲಾಗಿದ್ದು, ಹಲವು ಸೌಲಭ್ಯವನ್ನ ಒಳಗೊಂಡಿದೆ.

3 / 6
ಇದನ್ನು ಕಂಟೈನರ್​ನಲ್ಲಿ ಮಾಡಲಾಗಿದ್ದು ಸುಲಭವಾಗಿ ಬೇರೆಡೆಗೆ ಸ್ಥಳಾಂತರ ಮಾಡಬಹುದಾದ ಶೌಚಾಲಯವಾಗಿದೆ. ಇದರಿಂದ ಬಹಳಷ್ಟು ಉಪಯೋಗವಾಗಲಿದೆ.

ಇದನ್ನು ಕಂಟೈನರ್​ನಲ್ಲಿ ಮಾಡಲಾಗಿದ್ದು ಸುಲಭವಾಗಿ ಬೇರೆಡೆಗೆ ಸ್ಥಳಾಂತರ ಮಾಡಬಹುದಾದ ಶೌಚಾಲಯವಾಗಿದೆ. ಇದರಿಂದ ಬಹಳಷ್ಟು ಉಪಯೋಗವಾಗಲಿದೆ.

4 / 6
ಇನ್ನು ಈ ಸುಸಜ್ಜಿತ ಅತ್ಯಾಧುನಿಕ ಶೌಚಾಲಯದಲ್ಲಿ ಮಹಿಳೆಯರಿಗೆ ಬೇಕಾದ ಸ್ಯಾನಿಟರಿ ಪ್ಯಾಡ್ಸ್, ಪ್ಯಾಡ್ ವೆಂಡಿಂಗ್ ಮತ್ತು ಬರ್ನಿಂಗ್ ಯಂತ್ರ ಇವೆ.

ಇನ್ನು ಈ ಸುಸಜ್ಜಿತ ಅತ್ಯಾಧುನಿಕ ಶೌಚಾಲಯದಲ್ಲಿ ಮಹಿಳೆಯರಿಗೆ ಬೇಕಾದ ಸ್ಯಾನಿಟರಿ ಪ್ಯಾಡ್ಸ್, ಪ್ಯಾಡ್ ವೆಂಡಿಂಗ್ ಮತ್ತು ಬರ್ನಿಂಗ್ ಯಂತ್ರ ಇವೆ.

5 / 6
ಜೊತೆಗೆ ಇಂಡಿಯನ್ ವೆಸ್ಟರ್ನ್ ಕಮೋಡ್, ವಿಶೇಷ ಚೇತನರ ರ್ಯಾಂಪ್ ಪ್ರತ್ಯೇಕ ಶೌಚಾಲಯ ಮತ್ತು ಮಹಿಳೆಯರ ವಿಶ್ರಾಂತಿ ಕೊಠಡಿ ಒಳಗೊಂಡಿದೆ.

ಜೊತೆಗೆ ಇಂಡಿಯನ್ ವೆಸ್ಟರ್ನ್ ಕಮೋಡ್, ವಿಶೇಷ ಚೇತನರ ರ್ಯಾಂಪ್ ಪ್ರತ್ಯೇಕ ಶೌಚಾಲಯ ಮತ್ತು ಮಹಿಳೆಯರ ವಿಶ್ರಾಂತಿ ಕೊಠಡಿ ಒಳಗೊಂಡಿದೆ.

6 / 6
ಇನ್ನು ರಾಜ್ಯದಲ್ಲೆ ಪ್ರಥಮ ಭಾರಿಗೆ ಸರ್ಕಾರದ ವತಿಯಿಂದ ಹೊಸಕೋಟೆಯಲ್ಲಿ ನೂತನ ಪಿಂಕ್ ಶೌಚಾಲಯ ನಿರ್ಮಾಣ ಮಾಡಿದ್ದು, ಎಲ್ಲೆಡೆ ಪಿಂಕ್ ಶೌಚಾಲಯಗಳನ್ನ ಮಹಿಳೆಯರಿಗಾಗಿ ನಿರ್ಮಾಣವಾಗಲಿವೆ.

ಇನ್ನು ರಾಜ್ಯದಲ್ಲೆ ಪ್ರಥಮ ಭಾರಿಗೆ ಸರ್ಕಾರದ ವತಿಯಿಂದ ಹೊಸಕೋಟೆಯಲ್ಲಿ ನೂತನ ಪಿಂಕ್ ಶೌಚಾಲಯ ನಿರ್ಮಾಣ ಮಾಡಿದ್ದು, ಎಲ್ಲೆಡೆ ಪಿಂಕ್ ಶೌಚಾಲಯಗಳನ್ನ ಮಹಿಳೆಯರಿಗಾಗಿ ನಿರ್ಮಾಣವಾಗಲಿವೆ.

Published On - 5:58 pm, Fri, 23 August 24

Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More
Follow Us