AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟೆನಾಡಿನ ಆಡುಮಲ್ಲೇಶ್ವರ ಕಿರು ಪ್ರಾಣಿ ಸಂಗ್ರಹಾಲಯಕ್ಕೆ ಬಂದ ಹೊಸ ಹುಲಿಗಳು, ಪಕ್ಷಿಗಳು; ಇಲ್ಲಿವೆ ಫೋಟೋಗಳು

ಕೋಟೆನಾಡು ಚಿತ್ರದುರ್ಗದಲ್ಲಿರುವ ಆಡುಮಲ್ಲೇಶ್ವರ ಕಿರು ಪ್ರಾಣಿ ಸಂಗ್ರಹಾಲಯಕ್ಕೆ ಹೊಸ ಹುಲಿಗಳನ್ನು ತರಲಾಗಿದ್ದು, ಆ ಹುಲಿಗಳನ್ನು ನೋಡಲು ದುರ್ಗದ ಜನರು ಮುಗಿಬೀಳುತ್ತಿದ್ದಾರೆ.

TV9 Web
| Edited By: |

Updated on: Feb 28, 2023 | 6:44 PM

Share
ಚಿತ್ರದುರ್ಗ ನಗರ ಬಳಿಯ ಆಡುಮಲ್ಲೇಶ್ವರ ಕಿರು ಪ್ರಾಣಿ ಸಂಗ್ರಹಾಲಯದಲ್ಲಿ. ಈವರೆಗೆ ಚಿರತೆಗಳು, ಕರಡಿಗಳು ಮತ್ತು ಜಿಂಕೆಗಳು ಸೇರಿದಂತೆ ಕೆಲ ಪ್ರಾಣಿ, ಪಕ್ಷಿಗಳನ್ನು ಮಾತ್ರ ಹೊಂದಿದ್ದ ಮಿನಿ ಝೂಗೆ ಇದೀಗ ಹೊಸದಾಗಿ ಎರಡು ಹೊಸ ಹುಲಿಗಳು ಸೇರಿಕೊಂಡಿವೆ.

ಚಿತ್ರದುರ್ಗ ನಗರ ಬಳಿಯ ಆಡುಮಲ್ಲೇಶ್ವರ ಕಿರು ಪ್ರಾಣಿ ಸಂಗ್ರಹಾಲಯದಲ್ಲಿ. ಈವರೆಗೆ ಚಿರತೆಗಳು, ಕರಡಿಗಳು ಮತ್ತು ಜಿಂಕೆಗಳು ಸೇರಿದಂತೆ ಕೆಲ ಪ್ರಾಣಿ, ಪಕ್ಷಿಗಳನ್ನು ಮಾತ್ರ ಹೊಂದಿದ್ದ ಮಿನಿ ಝೂಗೆ ಇದೀಗ ಹೊಸದಾಗಿ ಎರಡು ಹೊಸ ಹುಲಿಗಳು ಸೇರಿಕೊಂಡಿವೆ.

1 / 6
ಅಂತೆಯೇ ವಿವಿಧ ಬಗೆಯ ಪಕ್ಷಿಗಳನ್ನು ಸಹ ತರಲಾಗಿದೆ. ಇದೇ ಮೊದಲ ಬಾರಿಗೆ ಕೋಟೆನಾಡಿನ ಝೂನಲ್ಲಿ ಹುಲಿ ಮನೆ ನಿರ್ಮಾಣ ಆಗಿದ್ದು, ಎರಡು ಹುಲಿಗಳನ್ನು ತರಲಾಗಿದೆ. ಹೀಗಾಗಿ ದುರ್ಗದ ಜನರು ಆಡುಮಲ್ಲೇಶ್ವರ ಝೂ ಗೆ ಆಗಮಿಸಿ ಹುಲಿಗಳ ವೀಕ್ಷಣೆ ಮಾಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಅಂತೆಯೇ ವಿವಿಧ ಬಗೆಯ ಪಕ್ಷಿಗಳನ್ನು ಸಹ ತರಲಾಗಿದೆ. ಇದೇ ಮೊದಲ ಬಾರಿಗೆ ಕೋಟೆನಾಡಿನ ಝೂನಲ್ಲಿ ಹುಲಿ ಮನೆ ನಿರ್ಮಾಣ ಆಗಿದ್ದು, ಎರಡು ಹುಲಿಗಳನ್ನು ತರಲಾಗಿದೆ. ಹೀಗಾಗಿ ದುರ್ಗದ ಜನರು ಆಡುಮಲ್ಲೇಶ್ವರ ಝೂ ಗೆ ಆಗಮಿಸಿ ಹುಲಿಗಳ ವೀಕ್ಷಣೆ ಮಾಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

2 / 6
ಇನ್ನು ಜಿಲ್ಲಾ ಖನಿಜ ಪ್ರತಿಷ್ಠಾನ ಫಂಡ್​ನಲ್ಲಿ ಸುಮಾರು 3ಕೋಟಿ ರೂಪಾಯಿ ವೆಚ್ಚದಲ್ಲಿ ಆಡುಮಲ್ಲೇಶ್ವರ
ಕಿರು ಪ್ರಾಣಿ ಸಂಗ್ರಹಾಲಯ ಅಭಿವೃದ್ಧಿ ಪಡಿಸಲಾಗಿದೆ. ಹುಲಿ ಮನೆ, ಪಕ್ಷಿ ಮನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿವೆ.

ಇನ್ನು ಜಿಲ್ಲಾ ಖನಿಜ ಪ್ರತಿಷ್ಠಾನ ಫಂಡ್​ನಲ್ಲಿ ಸುಮಾರು 3ಕೋಟಿ ರೂಪಾಯಿ ವೆಚ್ಚದಲ್ಲಿ ಆಡುಮಲ್ಲೇಶ್ವರ ಕಿರು ಪ್ರಾಣಿ ಸಂಗ್ರಹಾಲಯ ಅಭಿವೃದ್ಧಿ ಪಡಿಸಲಾಗಿದೆ. ಹುಲಿ ಮನೆ, ಪಕ್ಷಿ ಮನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿವೆ.

3 / 6
 ಹುಲಿಗಳ ವೀಕ್ಷಣೆಗೆ ಬಂದಿರುವ ಜನರು. ಹೊಸ ಹುಲಿಗಳ ವೀಕ್ಷಿಸಿ ಖುಷಿ ಪಡುತ್ತಿರುವ ದುರ್ಗದ ಮಂದಿ. ಕರಡಿಗಳ ಆಟ, ಚಿರತೆಗಳ ಚಿನ್ನಾಟ, ಪಕ್ಷಿಗಳ ಕಲರವ ಕಂಡು ಎಂಜಾಯ್ ಮಾಡುತ್ತಿದ್ದಾರೆ. ಪ್ರಾಣಿ ಪ್ರಿಯರು.

ಹುಲಿಗಳ ವೀಕ್ಷಣೆಗೆ ಬಂದಿರುವ ಜನರು. ಹೊಸ ಹುಲಿಗಳ ವೀಕ್ಷಿಸಿ ಖುಷಿ ಪಡುತ್ತಿರುವ ದುರ್ಗದ ಮಂದಿ. ಕರಡಿಗಳ ಆಟ, ಚಿರತೆಗಳ ಚಿನ್ನಾಟ, ಪಕ್ಷಿಗಳ ಕಲರವ ಕಂಡು ಎಂಜಾಯ್ ಮಾಡುತ್ತಿದ್ದಾರೆ. ಪ್ರಾಣಿ ಪ್ರಿಯರು.

4 / 6
ಇದೀಗ ಮೈಸೂರಿನಿಂದ ಒಂದು ಹೆಣ್ಣು, ಒಂದು ಗಂಡು ಸೇರಿ ಎರಡು ಬೆಂಗಾಲ್ ಟೈಗರ್​ಗಳು ಹಾಗೂ ವಿವಿಧ

ಇದೀಗ ಮೈಸೂರಿನಿಂದ ಒಂದು ಹೆಣ್ಣು, ಒಂದು ಗಂಡು ಸೇರಿ ಎರಡು ಬೆಂಗಾಲ್ ಟೈಗರ್​ಗಳು ಹಾಗೂ ವಿವಿಧ

5 / 6
ಒಟ್ಟಾರೆಯಾಗಿ 2 ವರ್ಷಗಳಿಂದ ನೆನೆಗುದಿಗೆ ಬಿದಿದ್ದ ಕೋಟೆನಾಡಿನ ಆಡುಮಲ್ಲೇಶ್ವರ ಝೂ ಸದ್ಯ ಒಂದು
ಹಂತಕ್ಕೆ ಅಭಿವೃದ್ಧಿ ಆಗಿದೆ. ಅಂತೆಯೇ ಜಿಬ್ರಾ, ಲಯನ್​ ಸೇರಿ ಇತರೆ ಪ್ರಾಣಿಗಳು ಝೂ ಸೇರಬೇಕಿದೆ. ಶೀಘ್ರ ಸಮಗ್ರ ಅಭಿವೃದ್ಧಿ ಮೂಲಕ ಉತ್ತಮ ಪ್ರವಾಸಿ ತಾಣವಾಗಬೇಕು ಎಂಬುದು ದುರ್ಗದ ಜನರ ಆಗ್ರಹ.

ಒಟ್ಟಾರೆಯಾಗಿ 2 ವರ್ಷಗಳಿಂದ ನೆನೆಗುದಿಗೆ ಬಿದಿದ್ದ ಕೋಟೆನಾಡಿನ ಆಡುಮಲ್ಲೇಶ್ವರ ಝೂ ಸದ್ಯ ಒಂದು ಹಂತಕ್ಕೆ ಅಭಿವೃದ್ಧಿ ಆಗಿದೆ. ಅಂತೆಯೇ ಜಿಬ್ರಾ, ಲಯನ್​ ಸೇರಿ ಇತರೆ ಪ್ರಾಣಿಗಳು ಝೂ ಸೇರಬೇಕಿದೆ. ಶೀಘ್ರ ಸಮಗ್ರ ಅಭಿವೃದ್ಧಿ ಮೂಲಕ ಉತ್ತಮ ಪ್ರವಾಸಿ ತಾಣವಾಗಬೇಕು ಎಂಬುದು ದುರ್ಗದ ಜನರ ಆಗ್ರಹ.

6 / 6
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ