AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಹೂವು ಒಮ್ಮೆ ಬಾಡಿದರೆ ಅರಳುವುದು 12 ವರ್ಷಗಳ ನಂತರವೆ; ಇಲ್ಲಿದೆ ಅಪರೂಪದ ಹೂವು

Neelakurinji Flower: ಸಾಮಾನ್ಯವಾಗಿ ಕೆಲವು ಮರಗಳು ಋತುಮಾನಕ್ಕೆ ಅನುಗುಣವಾಗಿ ಹೂ ಬಿಡುತ್ತವೆ. ಇನ್ನೂ ಕೆಲವು ತಿಂಗಳುಗಳ ಅವಧಿಯಲ್ಲಿ ಅರಳುತ್ತವೆ. 12 ವರ್ಷಗಳಿಗೊಮ್ಮೆ ಅರಳುವ ಅಪರೂಪದ ಸಸ್ಯವಿದೆ ಎಂದು ಯಾರಿಗಾದರೂ ತಿಳಿದಿದೆಯೇ?

ಗಂಗಾಧರ​ ಬ. ಸಾಬೋಜಿ
|

Updated on:Mar 26, 2022 | 2:52 PM

Share
ಈ ವರ್ಷ ಈ ಹೂವು ಅರಳಿದರೆ.. ಮತ್ತೆ ನೋಡಲು 2034ರವರೆಗೆ ಕಾಯಬೇಕು. ಇದರ ವಿಶಿಷ್ಟತೆಯೆಂದರೆ ಇದು ಭಾರತದಲ್ಲಿ ಮಾತ್ರ ಬೆಳೆಯುತ್ತದೆ.

1 / 5
ನೀಲಕುರಿಂಜಿ ಹೂವುಗಳನ್ನು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ನೀಲಕುರಿಂಜಿ ಸಾಮಾನ್ಯ ಹೂವಲ್ಲ. ಬಹಳ ಅಪರೂಪದ ಹೂವು. ಈ ಹೂವುಗಳನ್ನು ನೋಡಲು 12 ವರ್ಷಗಳು ಬೇಕಾಗುತ್ತದೆ. ನೀಲಕುರಿಂಜಿ ಒಂದು ಮೊನೊಕಾರ್ಪಿಕ್ ಸಸ್ಯ. ಅದು ಅರಳಿದ ತಕ್ಷಣ ಮಸುಕಾಗುತ್ತದೆ.

2 / 5
ಈ ಹೂವು ಒಮ್ಮೆ ಬಾಡಿದರೆ ಅರಳುವುದು 12 ವರ್ಷಗಳ ನಂತರವೆ; ಇಲ್ಲಿದೆ ಅಪರೂಪದ ಹೂವು

ಹೂವು ಒಣಗಿದ ನಂತರ ಮರುನಾಟಿ ಮಾಡಲು 12 ವರ್ಷಗಳು ಬೇಕಾಗುತ್ತದೆ. ನೀಲಮಣಿ ಸಾಮಾನ್ಯವಾಗಿ ಆಗಸ್ಟ್ ನಿಂದ ಅಕ್ಟೋಬರ್​​ವರೆಗೆ ಮಾತ್ರ ಅರಳುತ್ತದೆ.

3 / 5
ಈ ಹೂವು ಒಮ್ಮೆ ಬಾಡಿದರೆ ಅರಳುವುದು 12 ವರ್ಷಗಳ ನಂತರವೆ; ಇಲ್ಲಿದೆ ಅಪರೂಪದ ಹೂವು

ನೀಲಕುರಿಂಜಿಯ ಇನ್ನೊಂದು ವೈಶಿಷ್ಟ್ಯವೆಂದರೆ ಅದು ಭಾರತದಲ್ಲಿ ಅರಳುತ್ತದೆ. ಭಾರತ ಬಿಟ್ಟು ಜಗತ್ತಿನ ಯಾವುದೇ ದೇಶದಲ್ಲೂ ಇದು ಅರಳುವುದಿಲ್ಲ. ನೀಲಕುರಿಂಜಿ ಮುಖ್ಯವಾಗಿ ಕೇರಳದಲ್ಲಿ ಅರಳುತ್ತದೆ. ಕೇರಳ ಬಿಟ್ಟರೆ ತಮಿಳುನಾಡಿನಲ್ಲಿ ಈ ಹೂವುಗಳು ಅಪರೂಪ.

4 / 5
ಈ ಹೂವು ಒಮ್ಮೆ ಬಾಡಿದರೆ ಅರಳುವುದು 12 ವರ್ಷಗಳ ನಂತರವೆ; ಇಲ್ಲಿದೆ ಅಪರೂಪದ ಹೂವು

ನೀಲಕುರಿಂಜಿ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕೇರಳಕ್ಕೆ ಬರುತ್ತಾರೆ. ನೀಲಕುರಿಂಜಿಯನ್ನು ನೋಡಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಪ್ರಪಂಚದಾದ್ಯಂತದ ಅನೇಕ ಪ್ರವಾಸಿಗರು ಕೇರಳಕ್ಕೆ ಬರುತ್ತಾರೆ.

5 / 5

Published On - 2:28 pm, Sat, 26 March 22

ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು
ಭೈರತಿ ಸುರೇಶ್ ನೀವು 7 ತಿಂಗಳಿಗೆ ಹುಟ್ಟಿದವರಂತೆ ಆಡ್ಬೇಡಿ
ಭೈರತಿ ಸುರೇಶ್ ನೀವು 7 ತಿಂಗಳಿಗೆ ಹುಟ್ಟಿದವರಂತೆ ಆಡ್ಬೇಡಿ