AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಹೂವು ಒಮ್ಮೆ ಬಾಡಿದರೆ ಅರಳುವುದು 12 ವರ್ಷಗಳ ನಂತರವೆ; ಇಲ್ಲಿದೆ ಅಪರೂಪದ ಹೂವು

Neelakurinji Flower: ಸಾಮಾನ್ಯವಾಗಿ ಕೆಲವು ಮರಗಳು ಋತುಮಾನಕ್ಕೆ ಅನುಗುಣವಾಗಿ ಹೂ ಬಿಡುತ್ತವೆ. ಇನ್ನೂ ಕೆಲವು ತಿಂಗಳುಗಳ ಅವಧಿಯಲ್ಲಿ ಅರಳುತ್ತವೆ. 12 ವರ್ಷಗಳಿಗೊಮ್ಮೆ ಅರಳುವ ಅಪರೂಪದ ಸಸ್ಯವಿದೆ ಎಂದು ಯಾರಿಗಾದರೂ ತಿಳಿದಿದೆಯೇ?

ಗಂಗಾಧರ​ ಬ. ಸಾಬೋಜಿ
|

Updated on:Mar 26, 2022 | 2:52 PM

Share
ಈ ವರ್ಷ ಈ ಹೂವು ಅರಳಿದರೆ.. ಮತ್ತೆ ನೋಡಲು 2034ರವರೆಗೆ ಕಾಯಬೇಕು. ಇದರ ವಿಶಿಷ್ಟತೆಯೆಂದರೆ ಇದು ಭಾರತದಲ್ಲಿ ಮಾತ್ರ ಬೆಳೆಯುತ್ತದೆ.

1 / 5
ನೀಲಕುರಿಂಜಿ ಹೂವುಗಳನ್ನು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ನೀಲಕುರಿಂಜಿ ಸಾಮಾನ್ಯ ಹೂವಲ್ಲ. ಬಹಳ ಅಪರೂಪದ ಹೂವು. ಈ ಹೂವುಗಳನ್ನು ನೋಡಲು 12 ವರ್ಷಗಳು ಬೇಕಾಗುತ್ತದೆ. ನೀಲಕುರಿಂಜಿ ಒಂದು ಮೊನೊಕಾರ್ಪಿಕ್ ಸಸ್ಯ. ಅದು ಅರಳಿದ ತಕ್ಷಣ ಮಸುಕಾಗುತ್ತದೆ.

2 / 5
ಈ ಹೂವು ಒಮ್ಮೆ ಬಾಡಿದರೆ ಅರಳುವುದು 12 ವರ್ಷಗಳ ನಂತರವೆ; ಇಲ್ಲಿದೆ ಅಪರೂಪದ ಹೂವು

ಹೂವು ಒಣಗಿದ ನಂತರ ಮರುನಾಟಿ ಮಾಡಲು 12 ವರ್ಷಗಳು ಬೇಕಾಗುತ್ತದೆ. ನೀಲಮಣಿ ಸಾಮಾನ್ಯವಾಗಿ ಆಗಸ್ಟ್ ನಿಂದ ಅಕ್ಟೋಬರ್​​ವರೆಗೆ ಮಾತ್ರ ಅರಳುತ್ತದೆ.

3 / 5
ಈ ಹೂವು ಒಮ್ಮೆ ಬಾಡಿದರೆ ಅರಳುವುದು 12 ವರ್ಷಗಳ ನಂತರವೆ; ಇಲ್ಲಿದೆ ಅಪರೂಪದ ಹೂವು

ನೀಲಕುರಿಂಜಿಯ ಇನ್ನೊಂದು ವೈಶಿಷ್ಟ್ಯವೆಂದರೆ ಅದು ಭಾರತದಲ್ಲಿ ಅರಳುತ್ತದೆ. ಭಾರತ ಬಿಟ್ಟು ಜಗತ್ತಿನ ಯಾವುದೇ ದೇಶದಲ್ಲೂ ಇದು ಅರಳುವುದಿಲ್ಲ. ನೀಲಕುರಿಂಜಿ ಮುಖ್ಯವಾಗಿ ಕೇರಳದಲ್ಲಿ ಅರಳುತ್ತದೆ. ಕೇರಳ ಬಿಟ್ಟರೆ ತಮಿಳುನಾಡಿನಲ್ಲಿ ಈ ಹೂವುಗಳು ಅಪರೂಪ.

4 / 5
ಈ ಹೂವು ಒಮ್ಮೆ ಬಾಡಿದರೆ ಅರಳುವುದು 12 ವರ್ಷಗಳ ನಂತರವೆ; ಇಲ್ಲಿದೆ ಅಪರೂಪದ ಹೂವು

ನೀಲಕುರಿಂಜಿ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕೇರಳಕ್ಕೆ ಬರುತ್ತಾರೆ. ನೀಲಕುರಿಂಜಿಯನ್ನು ನೋಡಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಪ್ರಪಂಚದಾದ್ಯಂತದ ಅನೇಕ ಪ್ರವಾಸಿಗರು ಕೇರಳಕ್ಕೆ ಬರುತ್ತಾರೆ.

5 / 5

Published On - 2:28 pm, Sat, 26 March 22

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ