AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಹೂವು ಒಮ್ಮೆ ಬಾಡಿದರೆ ಅರಳುವುದು 12 ವರ್ಷಗಳ ನಂತರವೆ; ಇಲ್ಲಿದೆ ಅಪರೂಪದ ಹೂವು

Neelakurinji Flower: ಸಾಮಾನ್ಯವಾಗಿ ಕೆಲವು ಮರಗಳು ಋತುಮಾನಕ್ಕೆ ಅನುಗುಣವಾಗಿ ಹೂ ಬಿಡುತ್ತವೆ. ಇನ್ನೂ ಕೆಲವು ತಿಂಗಳುಗಳ ಅವಧಿಯಲ್ಲಿ ಅರಳುತ್ತವೆ. 12 ವರ್ಷಗಳಿಗೊಮ್ಮೆ ಅರಳುವ ಅಪರೂಪದ ಸಸ್ಯವಿದೆ ಎಂದು ಯಾರಿಗಾದರೂ ತಿಳಿದಿದೆಯೇ?

ಗಂಗಾಧರ​ ಬ. ಸಾಬೋಜಿ
|

Updated on:Mar 26, 2022 | 2:52 PM

Share
ಈ ವರ್ಷ ಈ ಹೂವು ಅರಳಿದರೆ.. ಮತ್ತೆ ನೋಡಲು 2034ರವರೆಗೆ ಕಾಯಬೇಕು. ಇದರ ವಿಶಿಷ್ಟತೆಯೆಂದರೆ ಇದು ಭಾರತದಲ್ಲಿ ಮಾತ್ರ ಬೆಳೆಯುತ್ತದೆ.

1 / 5
ನೀಲಕುರಿಂಜಿ ಹೂವುಗಳನ್ನು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ನೀಲಕುರಿಂಜಿ ಸಾಮಾನ್ಯ ಹೂವಲ್ಲ. ಬಹಳ ಅಪರೂಪದ ಹೂವು. ಈ ಹೂವುಗಳನ್ನು ನೋಡಲು 12 ವರ್ಷಗಳು ಬೇಕಾಗುತ್ತದೆ. ನೀಲಕುರಿಂಜಿ ಒಂದು ಮೊನೊಕಾರ್ಪಿಕ್ ಸಸ್ಯ. ಅದು ಅರಳಿದ ತಕ್ಷಣ ಮಸುಕಾಗುತ್ತದೆ.

2 / 5
ಈ ಹೂವು ಒಮ್ಮೆ ಬಾಡಿದರೆ ಅರಳುವುದು 12 ವರ್ಷಗಳ ನಂತರವೆ; ಇಲ್ಲಿದೆ ಅಪರೂಪದ ಹೂವು

ಹೂವು ಒಣಗಿದ ನಂತರ ಮರುನಾಟಿ ಮಾಡಲು 12 ವರ್ಷಗಳು ಬೇಕಾಗುತ್ತದೆ. ನೀಲಮಣಿ ಸಾಮಾನ್ಯವಾಗಿ ಆಗಸ್ಟ್ ನಿಂದ ಅಕ್ಟೋಬರ್​​ವರೆಗೆ ಮಾತ್ರ ಅರಳುತ್ತದೆ.

3 / 5
ಈ ಹೂವು ಒಮ್ಮೆ ಬಾಡಿದರೆ ಅರಳುವುದು 12 ವರ್ಷಗಳ ನಂತರವೆ; ಇಲ್ಲಿದೆ ಅಪರೂಪದ ಹೂವು

ನೀಲಕುರಿಂಜಿಯ ಇನ್ನೊಂದು ವೈಶಿಷ್ಟ್ಯವೆಂದರೆ ಅದು ಭಾರತದಲ್ಲಿ ಅರಳುತ್ತದೆ. ಭಾರತ ಬಿಟ್ಟು ಜಗತ್ತಿನ ಯಾವುದೇ ದೇಶದಲ್ಲೂ ಇದು ಅರಳುವುದಿಲ್ಲ. ನೀಲಕುರಿಂಜಿ ಮುಖ್ಯವಾಗಿ ಕೇರಳದಲ್ಲಿ ಅರಳುತ್ತದೆ. ಕೇರಳ ಬಿಟ್ಟರೆ ತಮಿಳುನಾಡಿನಲ್ಲಿ ಈ ಹೂವುಗಳು ಅಪರೂಪ.

4 / 5
ಈ ಹೂವು ಒಮ್ಮೆ ಬಾಡಿದರೆ ಅರಳುವುದು 12 ವರ್ಷಗಳ ನಂತರವೆ; ಇಲ್ಲಿದೆ ಅಪರೂಪದ ಹೂವು

ನೀಲಕುರಿಂಜಿ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕೇರಳಕ್ಕೆ ಬರುತ್ತಾರೆ. ನೀಲಕುರಿಂಜಿಯನ್ನು ನೋಡಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಪ್ರಪಂಚದಾದ್ಯಂತದ ಅನೇಕ ಪ್ರವಾಸಿಗರು ಕೇರಳಕ್ಕೆ ಬರುತ್ತಾರೆ.

5 / 5

Published On - 2:28 pm, Sat, 26 March 22

Follow Us
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್