AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paytm Cashback Offer: ತಕ್ಷಣವೇ ಪೇಟಿಎಂನಿಂದ ರಿಚಾರ್ಜ್ ಮಾಡಿ: ಸಿಗಲಿದೆ ಬರೋಬ್ಬರಿ 1000 ರೂ ಕ್ಯಾಶ್​ಬ್ಯಾಕ್​

Airtel, Jio and Vodafone Idea: ಇದೀಗ ನೀವು ಪೇಟಿಎಂ ಮೂಲಕ ಜಿಯೋ, ಏರ್ಟೆಲ್ ಅಥವಾ ವೋಡಾಫೋನ್ ಐಡಿಯಾದ ಪ್ರಿಪೇಯ್ಡ್ ರೀಚಾರ್ಜ್ ಮಾಡಿಕೊಂಡರೆ ಭರ್ಜರಿ ಕ್ಯಾಶ್​ಬ್ಯಾಕ್​​ ಆಫರ್ ಸಿಗಲಿದೆ. ಮತ್ತು ಇದರ ಜೊತೆಗೆ ಇತರ ಕೊಡುಗೆಗಳನ್ನು ಕೂಡ ನಿಮ್ಮದಾಗಿಸಬಹುದು.

TV9 Web
| Edited By: |

Updated on:Dec 25, 2021 | 1:53 PM

Share
ಇತ್ತೀಚೆಗಷ್ಟೆ ಬೆಲೆ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ಮೇಲೆ ಶಾಕ್ ಕೊಟ್ಟ ಪ್ರಸಿದ್ಧ ಖಾಸಗಿ ಟೆಲಿಕಾಂ ಕಂಪನಿಗಳಿ ಒಂದೊಂದಾಗಿ ಆಫರ್​ಗಳನ್ನು ಬಿಡುಗಡೆ ಮಾಡುತ್ತಿವೆ. ಆದರೂ ಬಳಕೆದಾರರು ಬೆಲೆ ಏರಿಕೆ ಬಿಸಿಯಿಂದ ಹೊರಬಂದಿಲ್ಲ. ಹೀಗಿರುವಾಗ ಪೇಟಿಎಂ ಒಂದು ಬಂಪರ್ ಆಫರ್ ಘೋಷಿಸಿದೆ. ಇದರಿಂದ ಗ್ರಾಹಕರು ಫುಲ್ ಖುಷ್ ಆಗಿದ್ದಾರೆ. ಹಾಗಾದ್ರೆ ಪೇಟಿಎಂ ನೀಡಿರುವ ಆ ಆಫರ್ ಏನು?.

ಇತ್ತೀಚೆಗಷ್ಟೆ ಬೆಲೆ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ಮೇಲೆ ಶಾಕ್ ಕೊಟ್ಟ ಪ್ರಸಿದ್ಧ ಖಾಸಗಿ ಟೆಲಿಕಾಂ ಕಂಪನಿಗಳಿ ಒಂದೊಂದಾಗಿ ಆಫರ್​ಗಳನ್ನು ಬಿಡುಗಡೆ ಮಾಡುತ್ತಿವೆ. ಆದರೂ ಬಳಕೆದಾರರು ಬೆಲೆ ಏರಿಕೆ ಬಿಸಿಯಿಂದ ಹೊರಬಂದಿಲ್ಲ. ಹೀಗಿರುವಾಗ ಪೇಟಿಎಂ ಒಂದು ಬಂಪರ್ ಆಫರ್ ಘೋಷಿಸಿದೆ. ಇದರಿಂದ ಗ್ರಾಹಕರು ಫುಲ್ ಖುಷ್ ಆಗಿದ್ದಾರೆ. ಹಾಗಾದ್ರೆ ಪೇಟಿಎಂ ನೀಡಿರುವ ಆ ಆಫರ್ ಏನು?.

1 / 6
ಇದೀಗ ನೀವು ಪೇಟಿಎಂ ಮೂಲಕ ಜಿಯೋ, ಏರ್ಟೆಲ್ ಅಥವಾ ವೋಡಾಫೋನ್ ಐಡಿಯಾದ ಪ್ರಿಪೇಯ್ಡ್ ರಿಚಾರ್ಜ್ ಮಾಡಿಕೊಂಡರೆ ಭರ್ಜರಿ ಕ್ಯಾಶ್​ಬ್ಯಾಕ್​ ಆಫರ್ ಸಿಗಲಿದೆ. ಮತ್ತು ಇತರ ಕೊಡುಗೆಗಳನ್ನು ಕೂಡ ನಿಮ್ಮದಾಗಿಸಬಹುದು.

ಇದೀಗ ನೀವು ಪೇಟಿಎಂ ಮೂಲಕ ಜಿಯೋ, ಏರ್ಟೆಲ್ ಅಥವಾ ವೋಡಾಫೋನ್ ಐಡಿಯಾದ ಪ್ರಿಪೇಯ್ಡ್ ರಿಚಾರ್ಜ್ ಮಾಡಿಕೊಂಡರೆ ಭರ್ಜರಿ ಕ್ಯಾಶ್​ಬ್ಯಾಕ್​ ಆಫರ್ ಸಿಗಲಿದೆ. ಮತ್ತು ಇತರ ಕೊಡುಗೆಗಳನ್ನು ಕೂಡ ನಿಮ್ಮದಾಗಿಸಬಹುದು.

2 / 6
ಹೌದು, ಪೇಟಿಎಂ ಪ್ರಿಪೇಯ್ಡ್ ಯೋಜನೆಗಳನ್ನು ಬಳಸುವ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಮತ್ತು ಇತರ ಬಹುಮಾನಗಳನ್ನು ಘೋಷಿಸಿದೆ. ಸಣ್ಣ ಟ್ರಿಕ್ ಬಳಸಿ ಬರೋಬ್ಬರಿ 1000 ರೂ. ವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದು. ಈ ಯೋಜನೆಗಳ ಲಾಭವನ್ನು ಹೇಗೆ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ.

ಹೌದು, ಪೇಟಿಎಂ ಪ್ರಿಪೇಯ್ಡ್ ಯೋಜನೆಗಳನ್ನು ಬಳಸುವ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಮತ್ತು ಇತರ ಬಹುಮಾನಗಳನ್ನು ಘೋಷಿಸಿದೆ. ಸಣ್ಣ ಟ್ರಿಕ್ ಬಳಸಿ ಬರೋಬ್ಬರಿ 1000 ರೂ. ವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದು. ಈ ಯೋಜನೆಗಳ ಲಾಭವನ್ನು ಹೇಗೆ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ.

3 / 6
ಪೇಟಿಎಂ ಮೂಲಕ ಕ್ಯಾಶ್ ಬ್ಯಾಕ್​ನ ಲಾಭವನ್ನು ಪಡೆಯಲು ಬಯಸಿದರೆ, 'WIN1000' ಪ್ರೋಮೋಕೋಡ್ ಅನ್ನು ಬಳಸಿಕೊಂಡು 1 ಸಾವಿರ ರೂಪಾಯಿಗಳವರೆಗೆ ಗೆಲ್ಲಬಹುದು. ಅದೇ ಸಮಯದಲ್ಲಿ, ಪೇಟಿಎಂ ಬಳಕೆದಾರರು ಮೊದಲ ಬಾರಿಗೆ 15 ರೂ. ಗಳ ನೇರ ರಿಯಾಯಿತಿಯನ್ನು ಪಡೆಯಲು FLAT15 ಪ್ರೊಮೊಕೋಡ್ ಅನ್ನು ಬಳಸಬಹುದು.

ಪೇಟಿಎಂ ಮೂಲಕ ಕ್ಯಾಶ್ ಬ್ಯಾಕ್​ನ ಲಾಭವನ್ನು ಪಡೆಯಲು ಬಯಸಿದರೆ, 'WIN1000' ಪ್ರೋಮೋಕೋಡ್ ಅನ್ನು ಬಳಸಿಕೊಂಡು 1 ಸಾವಿರ ರೂಪಾಯಿಗಳವರೆಗೆ ಗೆಲ್ಲಬಹುದು. ಅದೇ ಸಮಯದಲ್ಲಿ, ಪೇಟಿಎಂ ಬಳಕೆದಾರರು ಮೊದಲ ಬಾರಿಗೆ 15 ರೂ. ಗಳ ನೇರ ರಿಯಾಯಿತಿಯನ್ನು ಪಡೆಯಲು FLAT15 ಪ್ರೊಮೊಕೋಡ್ ಅನ್ನು ಬಳಸಬಹುದು.

4 / 6
ಪೇಟಿಎಂ ತನ್ನ ಈ ಆಫರ್ ಅನ್ನು ಎಲ್ಲಾ ಏರ್ಟೆಲ್, ಜಿಯೋ, ವೊಡಾಫೋನ್ ಐಡಿಯಾ, ಬಿಎಸ್ ಎನ್ ಎಲ್ ಮತ್ತು MTNL ನಲ್ಲಿ ಅನ್ವಯವಾಗಲಿದೆ ಎಂದು ಹೇಳಿದೆ. ಜೊತೆಗೆ ಇದರಿಂದ ಬಳಕೆದಾರರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಕಂಪನಿ ಹೇಳಿದೆ. ಅಂದರೆ, ಬಳಕೆದಾರರು ಎಷ್ಟು ಮೊತ್ತವನ್ನು ರೀಚಾರ್ಜ್ ಮಾಡುತ್ತಾರೆ, ಅದೇ ಮೊತ್ತದಲ್ಲಿ ಅವರು ಕ್ಯಾಶ್ ಬ್ಯಾಕ್ ಪಡೆಯುತ್ತಾರೆ.

ಪೇಟಿಎಂ ತನ್ನ ಈ ಆಫರ್ ಅನ್ನು ಎಲ್ಲಾ ಏರ್ಟೆಲ್, ಜಿಯೋ, ವೊಡಾಫೋನ್ ಐಡಿಯಾ, ಬಿಎಸ್ ಎನ್ ಎಲ್ ಮತ್ತು MTNL ನಲ್ಲಿ ಅನ್ವಯವಾಗಲಿದೆ ಎಂದು ಹೇಳಿದೆ. ಜೊತೆಗೆ ಇದರಿಂದ ಬಳಕೆದಾರರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಕಂಪನಿ ಹೇಳಿದೆ. ಅಂದರೆ, ಬಳಕೆದಾರರು ಎಷ್ಟು ಮೊತ್ತವನ್ನು ರೀಚಾರ್ಜ್ ಮಾಡುತ್ತಾರೆ, ಅದೇ ಮೊತ್ತದಲ್ಲಿ ಅವರು ಕ್ಯಾಶ್ ಬ್ಯಾಕ್ ಪಡೆಯುತ್ತಾರೆ.

5 / 6
ಇದರ ಜೊತೆಗೆ ಬಳಕೆದಾರರಲ್ಲಿ ಯಾರಾದರೂ ಪೇಟಿಎಂ ಅನ್ನು ಬಳಸಲು ಇನ್ನೊಬ್ಬ ವ್ಯಕ್ತಿಯನ್ನು ಆಹ್ವಾನಿಸಿದರೆ, ಉಲ್ಲೇಖಿತ ಬಳಕೆದಾರರು ಮತ್ತು ಆಹ್ವಾನಿಸಲ್ಪಟ್ಟ ವ್ಯಕ್ತಿ ಇಬ್ಬರೂ 1000 ರೂಪಾಯಿಗಳ ಕ್ಯಾಶ್ ಬ್ಯಾಕ್ ಪಡೆಯುತ್ತಾರೆ ಎಂದು ಕಂಪನಿ ತಿಳಿಸಿದೆ.

ಇದರ ಜೊತೆಗೆ ಬಳಕೆದಾರರಲ್ಲಿ ಯಾರಾದರೂ ಪೇಟಿಎಂ ಅನ್ನು ಬಳಸಲು ಇನ್ನೊಬ್ಬ ವ್ಯಕ್ತಿಯನ್ನು ಆಹ್ವಾನಿಸಿದರೆ, ಉಲ್ಲೇಖಿತ ಬಳಕೆದಾರರು ಮತ್ತು ಆಹ್ವಾನಿಸಲ್ಪಟ್ಟ ವ್ಯಕ್ತಿ ಇಬ್ಬರೂ 1000 ರೂಪಾಯಿಗಳ ಕ್ಯಾಶ್ ಬ್ಯಾಕ್ ಪಡೆಯುತ್ತಾರೆ ಎಂದು ಕಂಪನಿ ತಿಳಿಸಿದೆ.

6 / 6

Published On - 1:47 pm, Sat, 25 December 21

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ