AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚರ್ಮ ರೋಗದಿಂದ ತ್ವಚೆಯ ಸೌಂದರ್ಯದವರೆಗೆ; ರೋಸ್ ವಾಟರ್ ಪ್ರಯೋಜನಗಳಿವು

Rose Water Benefits: 7ನೇ ಶತಮಾನದಷ್ಟು ಹಿಂದೆಯೇ ಇರಾನ್ ಮತ್ತು ಮಧ್ಯಪ್ರಾಚ್ಯದ ಇತರ ಭಾಗಗಳನ್ನು ಒಳಗೊಂಡಂತೆ ರೋಸ್ ವಾಟರ್ ಅನ್ನು ಔಷಧದಲ್ಲಿ ಬಳಸಲಾಗುತ್ತಿತ್ತು. ಉತ್ತರ ಅಮೆರಿಕಾದ ಭಾರತೀಯ ಬುಡಕಟ್ಟು ಜನಾಂಗದವರು ಇದನ್ನು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಾರೆ ಎಂಬುದಕ್ಕೆ ಪುರಾವೆಗಳಿವೆ.

ಸುಷ್ಮಾ ಚಕ್ರೆ
|

Updated on:Oct 10, 2023 | 6:42 PM

Share
ರೋಸ್ ವಾಟರ್ ನೀರು ಮತ್ತು ಗುಲಾಬಿ ದಳಗಳಿಂದ ತಯಾರಿಸಿದ ದ್ರವವಾಗಿದೆ. ಇದರ ಪರಿಮಳದಿಂದಾಗಿ ಇದನ್ನು ಸುಗಂಧ ದ್ರವ್ಯವಾಗಿ ಬಳಸಲಾಗುತ್ತದೆ. ಆದರೆ ಇದು ಔಷಧಕ್ಕೆ ಹಾಗೂ ಸೌಂದರ್ಯದಲ್ಲೂ ಬಳಕೆಯಾಗುತ್ತಿದೆ.

ರೋಸ್ ವಾಟರ್ ನೀರು ಮತ್ತು ಗುಲಾಬಿ ದಳಗಳಿಂದ ತಯಾರಿಸಿದ ದ್ರವವಾಗಿದೆ. ಇದರ ಪರಿಮಳದಿಂದಾಗಿ ಇದನ್ನು ಸುಗಂಧ ದ್ರವ್ಯವಾಗಿ ಬಳಸಲಾಗುತ್ತದೆ. ಆದರೆ ಇದು ಔಷಧಕ್ಕೆ ಹಾಗೂ ಸೌಂದರ್ಯದಲ್ಲೂ ಬಳಕೆಯಾಗುತ್ತಿದೆ.

1 / 14
7ನೇ ಶತಮಾನದಷ್ಟು ಹಿಂದೆಯೇ ಇರಾನ್ ಮತ್ತು ಮಧ್ಯಪ್ರಾಚ್ಯದ ಇತರ ಭಾಗಗಳನ್ನು ಒಳಗೊಂಡಂತೆ ರೋಸ್ ವಾಟರ್ ಅನ್ನು ಔಷಧದಲ್ಲಿ ಬಳಸಲಾಗುತ್ತಿತ್ತು. ಉತ್ತರ ಅಮೆರಿಕಾದ ಭಾರತೀಯ ಬುಡಕಟ್ಟು ಜನಾಂಗದವರು ಇದನ್ನು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಾರೆ ಎಂಬುದಕ್ಕೆ ಪುರಾವೆಗಳಿವೆ.

7ನೇ ಶತಮಾನದಷ್ಟು ಹಿಂದೆಯೇ ಇರಾನ್ ಮತ್ತು ಮಧ್ಯಪ್ರಾಚ್ಯದ ಇತರ ಭಾಗಗಳನ್ನು ಒಳಗೊಂಡಂತೆ ರೋಸ್ ವಾಟರ್ ಅನ್ನು ಔಷಧದಲ್ಲಿ ಬಳಸಲಾಗುತ್ತಿತ್ತು. ಉತ್ತರ ಅಮೆರಿಕಾದ ಭಾರತೀಯ ಬುಡಕಟ್ಟು ಜನಾಂಗದವರು ಇದನ್ನು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಾರೆ ಎಂಬುದಕ್ಕೆ ಪುರಾವೆಗಳಿವೆ.

2 / 14
ರೋಸ್ ವಾಟರ್‌ ಬಳಸುವುದರಿಂದ ಚರ್ಮಕ್ಕೆ UV ವಿಕಿರಣ, ರಾಸಾಯನಿಕಗಳು ಮತ್ತು ಇತರ ಮಾಲಿನ್ಯಕಾರಕಗಳಿಂದ ರಕ್ಷಣೆ ಸಿಗುತ್ತದೆ.

ರೋಸ್ ವಾಟರ್‌ ಬಳಸುವುದರಿಂದ ಚರ್ಮಕ್ಕೆ UV ವಿಕಿರಣ, ರಾಸಾಯನಿಕಗಳು ಮತ್ತು ಇತರ ಮಾಲಿನ್ಯಕಾರಕಗಳಿಂದ ರಕ್ಷಣೆ ಸಿಗುತ್ತದೆ.

3 / 14
ರೋಸ್ ವಾಟರ್ ನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗಳು ಚರ್ಮದಲ್ಲಿರುವ ಜೀವಕೋಶಗಳಿಗೆ ಹಾನಿಯಾಗದಂತೆ ರಕ್ಷಿಸುತ್ತದೆ.

ರೋಸ್ ವಾಟರ್ ನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗಳು ಚರ್ಮದಲ್ಲಿರುವ ಜೀವಕೋಶಗಳಿಗೆ ಹಾನಿಯಾಗದಂತೆ ರಕ್ಷಿಸುತ್ತದೆ.

4 / 14
ರೋಸ್ ವಾಟರ್ ಅನ್ನು ಕಣ್ಣಿಗೆ ಬಿಟ್ಟುಕೊಂಡರೆ ಕಣ್ಣಿನ ಸಮಸ್ಯೆಗಳಿರುವ ಜನರಿಗೆ ಅತ್ಯುತ್ತಮ ಪ್ರಯೋಜನ ಸಿಗುತ್ತದೆ.

ರೋಸ್ ವಾಟರ್ ಅನ್ನು ಕಣ್ಣಿಗೆ ಬಿಟ್ಟುಕೊಂಡರೆ ಕಣ್ಣಿನ ಸಮಸ್ಯೆಗಳಿರುವ ಜನರಿಗೆ ಅತ್ಯುತ್ತಮ ಪ್ರಯೋಜನ ಸಿಗುತ್ತದೆ.

5 / 14
ರೋಸ್ ವಾಟರ್ ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.

ರೋಸ್ ವಾಟರ್ ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.

6 / 14
ರೋಸ್ ವಾಟರ್ ಅನ್ನು ಸುಟ್ಟ ಗಾಯಗಳಾದಾಗ, ಕಡಿತ ಉಂಟಾದಾಗ, ಚರ್ಮದ ಸೋಂಕುಗಳು ಕಾಣಿಸಿಕೊಂಡಾಗ ಬಳಸಬಹುದು.

ರೋಸ್ ವಾಟರ್ ಅನ್ನು ಸುಟ್ಟ ಗಾಯಗಳಾದಾಗ, ಕಡಿತ ಉಂಟಾದಾಗ, ಚರ್ಮದ ಸೋಂಕುಗಳು ಕಾಣಿಸಿಕೊಂಡಾಗ ಬಳಸಬಹುದು.

7 / 14
ರೋಸ್ ವಾಟರ್ ಖಿನ್ನತೆ ಶಮನಕಾರಿಯಾಗಿದೆ. ಇದು ಆತಂಕ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಎಂದು ಸಂಶೋಧನೆ ತೋರಿಸಿದೆ.

ರೋಸ್ ವಾಟರ್ ಖಿನ್ನತೆ ಶಮನಕಾರಿಯಾಗಿದೆ. ಇದು ಆತಂಕ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಎಂದು ಸಂಶೋಧನೆ ತೋರಿಸಿದೆ.

8 / 14
ರೋಸ್ ವಾಟರ್ ನಿದ್ರೆಯನ್ನು ಪ್ರೇರೇಪಿಸುತ್ತದೆ. ಹಲವಾರು ಮಾನಸಿಕ ಆರೋಗ್ಯ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.

ರೋಸ್ ವಾಟರ್ ನಿದ್ರೆಯನ್ನು ಪ್ರೇರೇಪಿಸುತ್ತದೆ. ಹಲವಾರು ಮಾನಸಿಕ ಆರೋಗ್ಯ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.

9 / 14
ಖಿನ್ನತೆ, ದುಃಖ, ಒತ್ತಡ, ಉದ್ವೇಗದ ಸಮಸ್ಯೆಗಳಿಗೆ ರೋಸ್ ವಾಟರ್ ಬಳಸಲಾಗುತ್ತದೆ.

ಖಿನ್ನತೆ, ದುಃಖ, ಒತ್ತಡ, ಉದ್ವೇಗದ ಸಮಸ್ಯೆಗಳಿಗೆ ರೋಸ್ ವಾಟರ್ ಬಳಸಲಾಗುತ್ತದೆ.

10 / 14
ಬುದ್ಧಿಮಾಂದ್ಯತೆ ಮತ್ತು ಆಲ್ಝೈಮರ್ ಕಾಯಿಲೆಯಂತಹ ಪರಿಸ್ಥಿತಿಗಳ ಚಿಕಿತ್ಸೆಯಲ್ಲಿ ರೋಸ್ ವಾಟರ್ ಪ್ರಯೋಜನಕಾರಿಯಾಗಿದೆ.

ಬುದ್ಧಿಮಾಂದ್ಯತೆ ಮತ್ತು ಆಲ್ಝೈಮರ್ ಕಾಯಿಲೆಯಂತಹ ಪರಿಸ್ಥಿತಿಗಳ ಚಿಕಿತ್ಸೆಯಲ್ಲಿ ರೋಸ್ ವಾಟರ್ ಪ್ರಯೋಜನಕಾರಿಯಾಗಿದೆ.

11 / 14
ರೋಸ್ ವಾಟರ್ ಅನ್ನು ಅರೋಮಾಥೆರಪಿಯಲ್ಲಿ ಬಳಸಲಾಗುತ್ತದೆ.

ರೋಸ್ ವಾಟರ್ ಅನ್ನು ಅರೋಮಾಥೆರಪಿಯಲ್ಲಿ ಬಳಸಲಾಗುತ್ತದೆ.

12 / 14
ರೋಸ್ ವಾಟರ್ ಸೇವನೆಯು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ. ಇದು ಪಿತ್ತರಸದ ಹರಿವನ್ನು ಹೆಚ್ಚಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ.

ರೋಸ್ ವಾಟರ್ ಸೇವನೆಯು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ. ಇದು ಪಿತ್ತರಸದ ಹರಿವನ್ನು ಹೆಚ್ಚಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ.

13 / 14
ರೋಸ್ ವಾಟರ್ ಸೇವಿಸುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ.

ರೋಸ್ ವಾಟರ್ ಸೇವಿಸುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ.

14 / 14

Published On - 4:49 pm, Wed, 27 September 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ