AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚರ್ಮ ರೋಗದಿಂದ ತ್ವಚೆಯ ಸೌಂದರ್ಯದವರೆಗೆ; ರೋಸ್ ವಾಟರ್ ಪ್ರಯೋಜನಗಳಿವು

Rose Water Benefits: 7ನೇ ಶತಮಾನದಷ್ಟು ಹಿಂದೆಯೇ ಇರಾನ್ ಮತ್ತು ಮಧ್ಯಪ್ರಾಚ್ಯದ ಇತರ ಭಾಗಗಳನ್ನು ಒಳಗೊಂಡಂತೆ ರೋಸ್ ವಾಟರ್ ಅನ್ನು ಔಷಧದಲ್ಲಿ ಬಳಸಲಾಗುತ್ತಿತ್ತು. ಉತ್ತರ ಅಮೆರಿಕಾದ ಭಾರತೀಯ ಬುಡಕಟ್ಟು ಜನಾಂಗದವರು ಇದನ್ನು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಾರೆ ಎಂಬುದಕ್ಕೆ ಪುರಾವೆಗಳಿವೆ.

ಸುಷ್ಮಾ ಚಕ್ರೆ
|

Updated on:Oct 10, 2023 | 6:42 PM

Share
ರೋಸ್ ವಾಟರ್ ನೀರು ಮತ್ತು ಗುಲಾಬಿ ದಳಗಳಿಂದ ತಯಾರಿಸಿದ ದ್ರವವಾಗಿದೆ. ಇದರ ಪರಿಮಳದಿಂದಾಗಿ ಇದನ್ನು ಸುಗಂಧ ದ್ರವ್ಯವಾಗಿ ಬಳಸಲಾಗುತ್ತದೆ. ಆದರೆ ಇದು ಔಷಧಕ್ಕೆ ಹಾಗೂ ಸೌಂದರ್ಯದಲ್ಲೂ ಬಳಕೆಯಾಗುತ್ತಿದೆ.

ರೋಸ್ ವಾಟರ್ ನೀರು ಮತ್ತು ಗುಲಾಬಿ ದಳಗಳಿಂದ ತಯಾರಿಸಿದ ದ್ರವವಾಗಿದೆ. ಇದರ ಪರಿಮಳದಿಂದಾಗಿ ಇದನ್ನು ಸುಗಂಧ ದ್ರವ್ಯವಾಗಿ ಬಳಸಲಾಗುತ್ತದೆ. ಆದರೆ ಇದು ಔಷಧಕ್ಕೆ ಹಾಗೂ ಸೌಂದರ್ಯದಲ್ಲೂ ಬಳಕೆಯಾಗುತ್ತಿದೆ.

1 / 14
7ನೇ ಶತಮಾನದಷ್ಟು ಹಿಂದೆಯೇ ಇರಾನ್ ಮತ್ತು ಮಧ್ಯಪ್ರಾಚ್ಯದ ಇತರ ಭಾಗಗಳನ್ನು ಒಳಗೊಂಡಂತೆ ರೋಸ್ ವಾಟರ್ ಅನ್ನು ಔಷಧದಲ್ಲಿ ಬಳಸಲಾಗುತ್ತಿತ್ತು. ಉತ್ತರ ಅಮೆರಿಕಾದ ಭಾರತೀಯ ಬುಡಕಟ್ಟು ಜನಾಂಗದವರು ಇದನ್ನು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಾರೆ ಎಂಬುದಕ್ಕೆ ಪುರಾವೆಗಳಿವೆ.

7ನೇ ಶತಮಾನದಷ್ಟು ಹಿಂದೆಯೇ ಇರಾನ್ ಮತ್ತು ಮಧ್ಯಪ್ರಾಚ್ಯದ ಇತರ ಭಾಗಗಳನ್ನು ಒಳಗೊಂಡಂತೆ ರೋಸ್ ವಾಟರ್ ಅನ್ನು ಔಷಧದಲ್ಲಿ ಬಳಸಲಾಗುತ್ತಿತ್ತು. ಉತ್ತರ ಅಮೆರಿಕಾದ ಭಾರತೀಯ ಬುಡಕಟ್ಟು ಜನಾಂಗದವರು ಇದನ್ನು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಾರೆ ಎಂಬುದಕ್ಕೆ ಪುರಾವೆಗಳಿವೆ.

2 / 14
ರೋಸ್ ವಾಟರ್‌ ಬಳಸುವುದರಿಂದ ಚರ್ಮಕ್ಕೆ UV ವಿಕಿರಣ, ರಾಸಾಯನಿಕಗಳು ಮತ್ತು ಇತರ ಮಾಲಿನ್ಯಕಾರಕಗಳಿಂದ ರಕ್ಷಣೆ ಸಿಗುತ್ತದೆ.

ರೋಸ್ ವಾಟರ್‌ ಬಳಸುವುದರಿಂದ ಚರ್ಮಕ್ಕೆ UV ವಿಕಿರಣ, ರಾಸಾಯನಿಕಗಳು ಮತ್ತು ಇತರ ಮಾಲಿನ್ಯಕಾರಕಗಳಿಂದ ರಕ್ಷಣೆ ಸಿಗುತ್ತದೆ.

3 / 14
ರೋಸ್ ವಾಟರ್ ನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗಳು ಚರ್ಮದಲ್ಲಿರುವ ಜೀವಕೋಶಗಳಿಗೆ ಹಾನಿಯಾಗದಂತೆ ರಕ್ಷಿಸುತ್ತದೆ.

ರೋಸ್ ವಾಟರ್ ನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗಳು ಚರ್ಮದಲ್ಲಿರುವ ಜೀವಕೋಶಗಳಿಗೆ ಹಾನಿಯಾಗದಂತೆ ರಕ್ಷಿಸುತ್ತದೆ.

4 / 14
ರೋಸ್ ವಾಟರ್ ಅನ್ನು ಕಣ್ಣಿಗೆ ಬಿಟ್ಟುಕೊಂಡರೆ ಕಣ್ಣಿನ ಸಮಸ್ಯೆಗಳಿರುವ ಜನರಿಗೆ ಅತ್ಯುತ್ತಮ ಪ್ರಯೋಜನ ಸಿಗುತ್ತದೆ.

ರೋಸ್ ವಾಟರ್ ಅನ್ನು ಕಣ್ಣಿಗೆ ಬಿಟ್ಟುಕೊಂಡರೆ ಕಣ್ಣಿನ ಸಮಸ್ಯೆಗಳಿರುವ ಜನರಿಗೆ ಅತ್ಯುತ್ತಮ ಪ್ರಯೋಜನ ಸಿಗುತ್ತದೆ.

5 / 14
ರೋಸ್ ವಾಟರ್ ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.

ರೋಸ್ ವಾಟರ್ ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.

6 / 14
ರೋಸ್ ವಾಟರ್ ಅನ್ನು ಸುಟ್ಟ ಗಾಯಗಳಾದಾಗ, ಕಡಿತ ಉಂಟಾದಾಗ, ಚರ್ಮದ ಸೋಂಕುಗಳು ಕಾಣಿಸಿಕೊಂಡಾಗ ಬಳಸಬಹುದು.

ರೋಸ್ ವಾಟರ್ ಅನ್ನು ಸುಟ್ಟ ಗಾಯಗಳಾದಾಗ, ಕಡಿತ ಉಂಟಾದಾಗ, ಚರ್ಮದ ಸೋಂಕುಗಳು ಕಾಣಿಸಿಕೊಂಡಾಗ ಬಳಸಬಹುದು.

7 / 14
ರೋಸ್ ವಾಟರ್ ಖಿನ್ನತೆ ಶಮನಕಾರಿಯಾಗಿದೆ. ಇದು ಆತಂಕ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಎಂದು ಸಂಶೋಧನೆ ತೋರಿಸಿದೆ.

ರೋಸ್ ವಾಟರ್ ಖಿನ್ನತೆ ಶಮನಕಾರಿಯಾಗಿದೆ. ಇದು ಆತಂಕ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಎಂದು ಸಂಶೋಧನೆ ತೋರಿಸಿದೆ.

8 / 14
ರೋಸ್ ವಾಟರ್ ನಿದ್ರೆಯನ್ನು ಪ್ರೇರೇಪಿಸುತ್ತದೆ. ಹಲವಾರು ಮಾನಸಿಕ ಆರೋಗ್ಯ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.

ರೋಸ್ ವಾಟರ್ ನಿದ್ರೆಯನ್ನು ಪ್ರೇರೇಪಿಸುತ್ತದೆ. ಹಲವಾರು ಮಾನಸಿಕ ಆರೋಗ್ಯ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.

9 / 14
ಖಿನ್ನತೆ, ದುಃಖ, ಒತ್ತಡ, ಉದ್ವೇಗದ ಸಮಸ್ಯೆಗಳಿಗೆ ರೋಸ್ ವಾಟರ್ ಬಳಸಲಾಗುತ್ತದೆ.

ಖಿನ್ನತೆ, ದುಃಖ, ಒತ್ತಡ, ಉದ್ವೇಗದ ಸಮಸ್ಯೆಗಳಿಗೆ ರೋಸ್ ವಾಟರ್ ಬಳಸಲಾಗುತ್ತದೆ.

10 / 14
ಬುದ್ಧಿಮಾಂದ್ಯತೆ ಮತ್ತು ಆಲ್ಝೈಮರ್ ಕಾಯಿಲೆಯಂತಹ ಪರಿಸ್ಥಿತಿಗಳ ಚಿಕಿತ್ಸೆಯಲ್ಲಿ ರೋಸ್ ವಾಟರ್ ಪ್ರಯೋಜನಕಾರಿಯಾಗಿದೆ.

ಬುದ್ಧಿಮಾಂದ್ಯತೆ ಮತ್ತು ಆಲ್ಝೈಮರ್ ಕಾಯಿಲೆಯಂತಹ ಪರಿಸ್ಥಿತಿಗಳ ಚಿಕಿತ್ಸೆಯಲ್ಲಿ ರೋಸ್ ವಾಟರ್ ಪ್ರಯೋಜನಕಾರಿಯಾಗಿದೆ.

11 / 14
ರೋಸ್ ವಾಟರ್ ಅನ್ನು ಅರೋಮಾಥೆರಪಿಯಲ್ಲಿ ಬಳಸಲಾಗುತ್ತದೆ.

ರೋಸ್ ವಾಟರ್ ಅನ್ನು ಅರೋಮಾಥೆರಪಿಯಲ್ಲಿ ಬಳಸಲಾಗುತ್ತದೆ.

12 / 14
ರೋಸ್ ವಾಟರ್ ಸೇವನೆಯು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ. ಇದು ಪಿತ್ತರಸದ ಹರಿವನ್ನು ಹೆಚ್ಚಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ.

ರೋಸ್ ವಾಟರ್ ಸೇವನೆಯು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ. ಇದು ಪಿತ್ತರಸದ ಹರಿವನ್ನು ಹೆಚ್ಚಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ.

13 / 14
ರೋಸ್ ವಾಟರ್ ಸೇವಿಸುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ.

ರೋಸ್ ವಾಟರ್ ಸೇವಿಸುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ.

14 / 14

Published On - 4:49 pm, Wed, 27 September 23

Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ