ಈ ರೀತಿಯ ಟ್ವಿಸ್ಟ್ ಕೊಟ್ಟರೆ ಹೇಗೆ? ಶಾಕ್​ನಲ್ಲಿ ಸಂಜನಾ ಬುರ್ಲಿ ಫ್ಯಾನ್ಸ್

Updated on: Oct 25, 2024 | 1:09 PM

ಸ್ನೇಹಾ ಪಾತ್ರದಲ್ಲಿ ಸಂಜನಾ ನಟಿಸುತ್ತಿದ್ದಾರೆ. ಅವರು ಡಿಸಿ ಪಾತ್ರ ಮಾಡುತ್ತಿದ್ದಾರೆ. ಕನಸನ್ನು ಈಡೇರಿಸಿಕೊಂಡ ಬೆನ್ನಲ್ಲೇ ಅವರ ಪಾತ್ರವೇ ಕೊನೆ ಆಗಿದೆ ಎಂಬುದು ಬೇಸರದ ವಿಚಾರ. ಇತ್ತೀಚಿನ ಎಪಿಸೋಡ್ ಶಾಕಿಂಗ್ ಆಗಿದೆ.

1 / 5
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಯಾರೂ ಊಹಿಸದ ಹಾಗೂ ಯಾರೂ ಬಯಸದ ಟ್ವಿಸ್ಟ್ ಬಂದಿದೆ. ಸಂಜನಾ ಪಾತ್ರವನ್ನೇ ಕೊನೆ ಮಾಡಲು ನಿರ್ದೇಶಕರು ಮುಂದಾದಂತೆ ಇದೆ. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ. ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ.

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಯಾರೂ ಊಹಿಸದ ಹಾಗೂ ಯಾರೂ ಬಯಸದ ಟ್ವಿಸ್ಟ್ ಬಂದಿದೆ. ಸಂಜನಾ ಪಾತ್ರವನ್ನೇ ಕೊನೆ ಮಾಡಲು ನಿರ್ದೇಶಕರು ಮುಂದಾದಂತೆ ಇದೆ. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ. ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ.

2 / 5
ಸ್ನೇಹಾ ಪಾತ್ರದಲ್ಲಿ ಸಂಜನಾ ನಟಿಸುತ್ತಿದ್ದಾರೆ. ಅವರು ಡಿಸಿ ಪಾತ್ರ ಮಾಡುತ್ತಿದ್ದಾರೆ. ಕನಸನ್ನು ಈಡೇರಿಸಿಕೊಂಡ ಬೆನ್ನಲ್ಲೇ ಅವರ ಪಾತ್ರವೇ ಕೊನೆ ಆಗಿದೆ ಎಂಬುದು ಬೇಸರದ ವಿಚಾರ. ಇತ್ತೀಚಿನ ಎಪಿಸೋಡ್ ಶಾಕಿಂಗ್ ಆಗಿದೆ.

ಸ್ನೇಹಾ ಪಾತ್ರದಲ್ಲಿ ಸಂಜನಾ ನಟಿಸುತ್ತಿದ್ದಾರೆ. ಅವರು ಡಿಸಿ ಪಾತ್ರ ಮಾಡುತ್ತಿದ್ದಾರೆ. ಕನಸನ್ನು ಈಡೇರಿಸಿಕೊಂಡ ಬೆನ್ನಲ್ಲೇ ಅವರ ಪಾತ್ರವೇ ಕೊನೆ ಆಗಿದೆ ಎಂಬುದು ಬೇಸರದ ವಿಚಾರ. ಇತ್ತೀಚಿನ ಎಪಿಸೋಡ್ ಶಾಕಿಂಗ್ ಆಗಿದೆ.

3 / 5
ಸ್ನೇಹಾ ಕಾರಿನಲ್ಲಿ ಆಗಮಿಸುತ್ತಾ ಇರುತ್ತಾರೆ. ಈ ವೇಳೆ ಕಾರು ಅಪಘಾತ ಆಗುತ್ತದೆ. ಈ ವೇಳೆ ಸ್ನೇಹಾ ತಲೆಗೆ ಗಂಭೀರ ಗಾಯಗಳಾಗುತ್ತವೆ. ರಕ್ತ ಸೋರಿ ಹೋಗುತ್ತದೆ. ಯಾರೂ ಸಹಾಯಕ್ಕೂ ಬರುವುದಿಲ್ಲ. ನಂತರ ಹೇಗೋ ಸ್ನೇಹಾನ ಆಸ್ಪತ್ರೆಗೆ ಸೇರಿಸಲಾಗುತ್ತದೆ.

ಸ್ನೇಹಾ ಕಾರಿನಲ್ಲಿ ಆಗಮಿಸುತ್ತಾ ಇರುತ್ತಾರೆ. ಈ ವೇಳೆ ಕಾರು ಅಪಘಾತ ಆಗುತ್ತದೆ. ಈ ವೇಳೆ ಸ್ನೇಹಾ ತಲೆಗೆ ಗಂಭೀರ ಗಾಯಗಳಾಗುತ್ತವೆ. ರಕ್ತ ಸೋರಿ ಹೋಗುತ್ತದೆ. ಯಾರೂ ಸಹಾಯಕ್ಕೂ ಬರುವುದಿಲ್ಲ. ನಂತರ ಹೇಗೋ ಸ್ನೇಹಾನ ಆಸ್ಪತ್ರೆಗೆ ಸೇರಿಸಲಾಗುತ್ತದೆ.

4 / 5
‘ನಿಮ್ಮ ಕಡೆಯವರನ್ನು ಬದುಕಿಸಲು ಸಾಧ್ಯವಾಗಿಲ್ಲ’ ಎಂದು ವೈದ್ಯರು ಕಂಠಿಗೆ ಹೇಳುತ್ತಾರೆ. ಈ ಮೂಲಕ ಸ್ನೇಹಾ ಮೃತಪಟ್ಟಿದ್ದನ್ನು ವೈದ್ಯರು ಖಚಿತ ಪಡಿಸಿದ್ದಾರೆ. ಈ ರೀತಿಯ ಟ್ವಿಸ್ಟ್​ನ ಯಾರೂ ಊಹಿಸಿರಲಿಲ್ಲ.

‘ನಿಮ್ಮ ಕಡೆಯವರನ್ನು ಬದುಕಿಸಲು ಸಾಧ್ಯವಾಗಿಲ್ಲ’ ಎಂದು ವೈದ್ಯರು ಕಂಠಿಗೆ ಹೇಳುತ್ತಾರೆ. ಈ ಮೂಲಕ ಸ್ನೇಹಾ ಮೃತಪಟ್ಟಿದ್ದನ್ನು ವೈದ್ಯರು ಖಚಿತ ಪಡಿಸಿದ್ದಾರೆ. ಈ ರೀತಿಯ ಟ್ವಿಸ್ಟ್​ನ ಯಾರೂ ಊಹಿಸಿರಲಿಲ್ಲ.

5 / 5
ಸದ್ಯ ಸಂಜನಾ ಬುರ್ಲಿ ಫ್ಯಾನ್ಸ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕುತ್ತಿದ್ದಾರೆ. ಸ್ನೇಹಾ ಪಾತ್ರ ಕೊನೆ ಆಗಬಾರದು ಎಂದು ಕೋರುತ್ತಿದ್ದಾರೆ. ‘ಪ್ರಮುಖ ಪಾತ್ರವೇ ಕೊನೆ ಆದರೆ ಹೇಗೆ’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಸದ್ಯ ಸಂಜನಾ ಬುರ್ಲಿ ಫ್ಯಾನ್ಸ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕುತ್ತಿದ್ದಾರೆ. ಸ್ನೇಹಾ ಪಾತ್ರ ಕೊನೆ ಆಗಬಾರದು ಎಂದು ಕೋರುತ್ತಿದ್ದಾರೆ. ‘ಪ್ರಮುಖ ಪಾತ್ರವೇ ಕೊನೆ ಆದರೆ ಹೇಗೆ’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

Published On - 12:58 pm, Fri, 25 October 24

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us