ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೆ ಇಂದಿರಾ ಕ್ಯಾಂಟೀನ್ನಲ್ಲಿ ವಿಶೇಷ ಅಡುಗೆ: ಹೋಳಿಗೆ ಊಟ ಸವಿದ ವಿದ್ಯಾರ್ಥಿನಿಯರು, ಇಲ್ಲಿದೆ ಫೋಟೋಸ್
ಅದು ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಬಡವರು, ನಿರ್ಗತಿಕರು ಸೇರಿ ಎಲ್ಲರ ಹಸಿವು ನೀಗಿಸಿದ್ದ, ಜೊತೆಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಮೈಲೇಜ್ ಕೊಟ್ಟಿದ್ದ ಇಂದಿರಾ ಕ್ಯಾಂಟೀನ್ ಮತ್ತೆ ಇದೀಗ ಮುನ್ನೆಲೆಗೆ ಬಂದಿದೆ. ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗಿದ್ದಕ್ಕೆ ಸ್ಪೇಷಲ್ ಸಿಹಿ ಊಟ ಬಡಿಸಲಾಯ್ತು. ಆ ಬಗ್ಗೆ ಸ್ಟೋರಿ ಇಲ್ಲಿದೆ.

1 / 8

2 / 8

3 / 8

4 / 8

5 / 8

6 / 8

7 / 8

8 / 8
Follow Us




