AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ 5 ಸ್ತ್ರೀಯರು ನಿಮ್ಮ ತಾಯಿಗೆ ಸಮಾನ; ಅವರನ್ನು ಅವಮಾನಿಸಬೇಡಿ- ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯ ಬಹಳಷ್ಟು ಸನ್ನಿವೇಶಗಳನ್ನು ಎದುರಿಗಿರಿಸಿ ವಿಚಾರವನ್ನು ತಿಳಿಸಿದ್ದಾನೆ. ಅದನ್ನು ಸದಾ ನೆನಪಿನಲ್ಲಿ ಇರಿಸಿಕೊಂಡು, ಅಳವಡಿಸಿಕೊಳ್ಳಲು ಕೂಡ ಪ್ರಯತ್ನಿಸಿದರೆ ಬಹುತೇಕ ಸಮಸ್ಯೆಗಳನ್ನು ತಡೆಯಬಹುದು. ಎಚ್ಚರವಾಗಿ ಇರಬಹುದು.

TV9 Web
| Edited By: |

Updated on: Apr 04, 2022 | 8:07 AM

Share
ರಾಜನ ಹೆಂಡತಿಯು ತಾಯಿಯಂತೆ ಇರುತ್ತಾಳೆ ಏಕೆಂದರೆ ರಾಜನು ಪ್ರಜೆಗಳ ರಕ್ಷಕನಾಗಿದ್ದಾನೆ. ಪೋಷಕನನ್ನು, ರಾಜ್ಯ ಪೊರೆಯುವವನನ್ನು ತಂದೆಯಂತೆ ಪರಿಗಣಿಸಿದರೆ, ಅವನ ಹೆಂಡತಿಯನ್ನು ತಾಯಿಯಂತೆ ಕಾಣಬೇಕು. ಆದ್ದರಿಂದ ನಿಮ್ಮ ತಾಯಿಯಂತೆ ನಿಮ್ಮ ರಾಜನ ಪತ್ನಿಯನ್ನು ಯಾವಾಗಲೂ ಗೌರವಿಸಿ.

ರಾಜನ ಹೆಂಡತಿಯು ತಾಯಿಯಂತೆ ಇರುತ್ತಾಳೆ ಏಕೆಂದರೆ ರಾಜನು ಪ್ರಜೆಗಳ ರಕ್ಷಕನಾಗಿದ್ದಾನೆ. ಪೋಷಕನನ್ನು, ರಾಜ್ಯ ಪೊರೆಯುವವನನ್ನು ತಂದೆಯಂತೆ ಪರಿಗಣಿಸಿದರೆ, ಅವನ ಹೆಂಡತಿಯನ್ನು ತಾಯಿಯಂತೆ ಕಾಣಬೇಕು. ಆದ್ದರಿಂದ ನಿಮ್ಮ ತಾಯಿಯಂತೆ ನಿಮ್ಮ ರಾಜನ ಪತ್ನಿಯನ್ನು ಯಾವಾಗಲೂ ಗೌರವಿಸಿ.

1 / 5
ಗುರು ಕೂಡ ಪ್ರತಿಯೊಬ್ಬ ಶಿಷ್ಯನಿಗೆ ಮಾರ್ಗದರ್ಶನ ಮಾಡುವ ಮೂಲಕ ಜೀವನದ ದಾರಿದೀಪವಾಗುತ್ತಾರೆ. ಉತ್ತಮ ಸಂಸ್ಕಾರವನ್ನು ರೂಢಿಸಿಕೊಳ್ಳಲು ಸಹಾಯ ಮಾಡುತ್ತಾರೆ. ಆದ್ದರಿಂದಲೇ ಅವರನ್ನು ಕೂಡ ತಂದೆಗೆ ಹೋಲಿಕೆ ಮಾಡಲಾಗಿದೆ, ಗುರುವಿನ ಗೌರವ ತಂದೆಗೆ ಸಮಾನ. ಆದ್ದರಿಂದ ಗುರುವಿನ ಹೆಂಡತಿ ತಾಯಿಗೆ ಸಮಾನ. ಅವರನ್ನು ಅವಮಾನಿಸುವ ತಪ್ಪು ಎಂದೂ ಮಾಡಬೇಡಿ.

ಗುರು ಕೂಡ ಪ್ರತಿಯೊಬ್ಬ ಶಿಷ್ಯನಿಗೆ ಮಾರ್ಗದರ್ಶನ ಮಾಡುವ ಮೂಲಕ ಜೀವನದ ದಾರಿದೀಪವಾಗುತ್ತಾರೆ. ಉತ್ತಮ ಸಂಸ್ಕಾರವನ್ನು ರೂಢಿಸಿಕೊಳ್ಳಲು ಸಹಾಯ ಮಾಡುತ್ತಾರೆ. ಆದ್ದರಿಂದಲೇ ಅವರನ್ನು ಕೂಡ ತಂದೆಗೆ ಹೋಲಿಕೆ ಮಾಡಲಾಗಿದೆ, ಗುರುವಿನ ಗೌರವ ತಂದೆಗೆ ಸಮಾನ. ಆದ್ದರಿಂದ ಗುರುವಿನ ಹೆಂಡತಿ ತಾಯಿಗೆ ಸಮಾನ. ಅವರನ್ನು ಅವಮಾನಿಸುವ ತಪ್ಪು ಎಂದೂ ಮಾಡಬೇಡಿ.

2 / 5
ನಿಮ್ಮ ಸ್ನೇಹಿತ ನಿಮಗೆ ಸಹೋದರನಂತೆ. ಅವರ ಪತ್ನಿ ನಿಮಗೆ ಅತ್ತಿಗೆಯಂತೆ. ಅತ್ತಿಗೆಗೆ ತಾಯಿಯ ಸ್ಥಾನವನ್ನು ನೀಡಲಾಗಿದೆ. ಆದ್ದರಿಂದ, ನಿಮ್ಮ ಸ್ನೇಹಿತನ ಹೆಂದತಿಯನ್ನು ತಾಯಿಯಂತೆ ಗೌರವದಿಂದ ಕಾಣುವ ಮೂಲಕ ಎಂದೂ ಗೌರವ ತೋರಿರಿ.

ನಿಮ್ಮ ಸ್ನೇಹಿತ ನಿಮಗೆ ಸಹೋದರನಂತೆ. ಅವರ ಪತ್ನಿ ನಿಮಗೆ ಅತ್ತಿಗೆಯಂತೆ. ಅತ್ತಿಗೆಗೆ ತಾಯಿಯ ಸ್ಥಾನವನ್ನು ನೀಡಲಾಗಿದೆ. ಆದ್ದರಿಂದ, ನಿಮ್ಮ ಸ್ನೇಹಿತನ ಹೆಂದತಿಯನ್ನು ತಾಯಿಯಂತೆ ಗೌರವದಿಂದ ಕಾಣುವ ಮೂಲಕ ಎಂದೂ ಗೌರವ ತೋರಿರಿ.

3 / 5
ನಿಮ್ಮ ಪತ್ನಿ ನಿಮ್ಮ ಜೀವನ ಸಂಗಾತಿ ಆಗಿದ್ದಾಳೆ. ನೀವು ದುರ್ಬಲರು ಆಗಿರುವಾಗ ಅವರು ನಿಮ್ಮನ್ನು ನಿಮ್ಮ ತಾಯಿಯಂತೆ ನೋಡಿಕೊಳ್ಳುತ್ತಾರೆ. ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ. ನಿಮ್ಮ ಬಗ್ಗೆ ಕಾಳಜಿ ಇಟ್ಟುಕೊಂಡು ನಿಮ್ಮ ಜೀವನದ ಪ್ರಗತಿಗಾಗಿ ಪ್ರಾರ್ಥಿಸುತ್ತಾರೆ. ಹಾಗಾಗಿ ಹೆಂಡತಿಯನ್ನು ಸಹ ತಾಯಿಯಂತೆಯೇ ಗೌರವದಿಂದ ಕಾಣಬೇಕು.

ನಿಮ್ಮ ಪತ್ನಿ ನಿಮ್ಮ ಜೀವನ ಸಂಗಾತಿ ಆಗಿದ್ದಾಳೆ. ನೀವು ದುರ್ಬಲರು ಆಗಿರುವಾಗ ಅವರು ನಿಮ್ಮನ್ನು ನಿಮ್ಮ ತಾಯಿಯಂತೆ ನೋಡಿಕೊಳ್ಳುತ್ತಾರೆ. ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ. ನಿಮ್ಮ ಬಗ್ಗೆ ಕಾಳಜಿ ಇಟ್ಟುಕೊಂಡು ನಿಮ್ಮ ಜೀವನದ ಪ್ರಗತಿಗಾಗಿ ಪ್ರಾರ್ಥಿಸುತ್ತಾರೆ. ಹಾಗಾಗಿ ಹೆಂಡತಿಯನ್ನು ಸಹ ತಾಯಿಯಂತೆಯೇ ಗೌರವದಿಂದ ಕಾಣಬೇಕು.

4 / 5
ಜನ್ಮ ನೀಡಿದ ತಾಯಿಯಿಂದ ಮಾತ್ರ ನಿಮ್ಮ ಅಸ್ತಿತ್ವ ಇದೆ. ನಿಮ್ಮ ಗುರಿಯತ್ತ ನಿಮ್ಮನ್ನು ಕರೆದೊಯ್ಯುವ ಮಾರ್ಗವನ್ನು ಅವರು ತೋರಿಸುತ್ತಾರೆ. ಅಂತಹ ತಾಯಿ ಪೂಜ್ಯರು. ಅವರನ್ನು ಯಾವತ್ತೂ ಗೌರವದಿಂದ ಕಾಣಬೇಕು.

ಜನ್ಮ ನೀಡಿದ ತಾಯಿಯಿಂದ ಮಾತ್ರ ನಿಮ್ಮ ಅಸ್ತಿತ್ವ ಇದೆ. ನಿಮ್ಮ ಗುರಿಯತ್ತ ನಿಮ್ಮನ್ನು ಕರೆದೊಯ್ಯುವ ಮಾರ್ಗವನ್ನು ಅವರು ತೋರಿಸುತ್ತಾರೆ. ಅಂತಹ ತಾಯಿ ಪೂಜ್ಯರು. ಅವರನ್ನು ಯಾವತ್ತೂ ಗೌರವದಿಂದ ಕಾಣಬೇಕು.

5 / 5
Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ