AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿ ಹಿಲ್ಸ್ ಬಿಟ್ಟು ಶ್ರೀನಿವಾಸ ಸಾಗರ ಜಲಾಶಯದತ್ತ ಜನವೂ ಜನ: ಧುಮ್ಮಿಕ್ಕುತ್ತಿರುವ ನೀರಲ್ಲಿ ಮಿಂದು ಎಂಜಾಯ್, ಫೋಟೋಗಳಿವೆ

ಕಳೆದ ಎರಡು ದಿನಗಳಿಂದ ಸುರಿದ ಧಾರಾಕರ ಮಳೆಗೆ, ಶ್ರೀನಿವಾಸಸಾಗರ ಜಲಾಶಯ ಉಕ್ಕಿ ಬಂದಿದೆ. 80 ಅಡಿ ಮೇಲಿನಿಂದ ನೀರು ಕೋಡಿ ಹರಿಯುತ್ತಿರುವುದನ್ನು ನೋಡಲು ಎರಡು ಕಣ್ಣುಗಳೆ ಸಾಲದು. ಆದ್ರೆ ಜಲಾವೃತವಾದ ರಸ್ತೆಯಲ್ಲಿ ಈಜಾಡಿ ಯುವಕರು ರಸ್ತೆ ದಾಟುವುದರ ಮೂಲಕ ಮಳೆಗೆ ಹಿಡಿ ಶಾಪ ಹಾಕಿದ್ದಾರೆ.

TV9 Web
| Updated By: ಆಯೇಷಾ ಬಾನು|

Updated on:Aug 28, 2022 | 6:28 PM

Share
ಕಳೆದ ಎರಡು ದಿನಗಳಿಂದ ಸುರಿದ ಧಾರಾಕರ ಮಳೆಗೆ, ಶ್ರೀನಿವಾಸಸಾಗರ ಜಲಾಶಯ ಉಕ್ಕಿ ಬಂದಿದೆ. 80 ಅಡಿ ಮೇಲಿನಿಂದ ನೀರು ಕೋಡಿ ಹರಿಯುತ್ತಿರುವುದನ್ನು ನೋಡಲು ಎರಡು ಕಣ್ಣುಗಳೆ ಸಾಲದು. ಆದ್ರೆ ಜಲಾವೃತವಾದ ರಸ್ತೆಯಲ್ಲಿ ಈಜಾಡಿ ಯುವಕರು ರಸ್ತೆ ದಾಟುವುದರ ಮೂಲಕ ಮಳೆಗೆ ಹಿಡಿ ಶಾಪ ಹಾಕಿದ್ದಾರೆ.

ಕಳೆದ ಎರಡು ದಿನಗಳಿಂದ ಸುರಿದ ಧಾರಾಕರ ಮಳೆಗೆ, ಶ್ರೀನಿವಾಸಸಾಗರ ಜಲಾಶಯ ಉಕ್ಕಿ ಬಂದಿದೆ. 80 ಅಡಿ ಮೇಲಿನಿಂದ ನೀರು ಕೋಡಿ ಹರಿಯುತ್ತಿರುವುದನ್ನು ನೋಡಲು ಎರಡು ಕಣ್ಣುಗಳೆ ಸಾಲದು. ಆದ್ರೆ ಜಲಾವೃತವಾದ ರಸ್ತೆಯಲ್ಲಿ ಈಜಾಡಿ ಯುವಕರು ರಸ್ತೆ ದಾಟುವುದರ ಮೂಲಕ ಮಳೆಗೆ ಹಿಡಿ ಶಾಪ ಹಾಕಿದ್ದಾರೆ.

1 / 7
ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ ಕಳೆದ ಎರಡು ಮೂರು ದಿನಗಳಿಂದ ಸುರಿದ ಧಾರಾಕರ ಮಳೆಗೆ, ತುಂಬಿ ಕೊಡಿ ಹರಿಯುತ್ತಿದೆ. ಸುಮಾರು 80 ಅಡಿಗಳ ಮೇಲಿನಿಂದ ಕೊಡಿ ನೀರು ಕೆಳಗೆ ಬಿಳುವ ದೃಶ್ಯ ನೋಡಲು ಎರಡು ಕಣ್ಣುಗಳೇ ಸಾಲದು.

ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ ಕಳೆದ ಎರಡು ಮೂರು ದಿನಗಳಿಂದ ಸುರಿದ ಧಾರಾಕರ ಮಳೆಗೆ, ತುಂಬಿ ಕೊಡಿ ಹರಿಯುತ್ತಿದೆ. ಸುಮಾರು 80 ಅಡಿಗಳ ಮೇಲಿನಿಂದ ಕೊಡಿ ನೀರು ಕೆಳಗೆ ಬಿಳುವ ದೃಶ್ಯ ನೋಡಲು ಎರಡು ಕಣ್ಣುಗಳೇ ಸಾಲದು.

2 / 7
ಇಂದು ಭಾನುವಾರವಾದ ಕಾರಣ, ವೀಕೆಂಡ್ ಮಸ್ತಿಗೆ ಅಂತ ನಂದಿಗಿರಿಧಾಮಕ್ಕೆ ಬಂದ ಜನ. ನಂದಿಗಿರಿಧಾಮದ ಬದಲು ಶ್ರೀನಿವಾಸ ಸಾಗರ ಜಲಾಶಯದತ್ತ ಲಗ್ಗೆ ಹಾಕಿದ್ರು. ಇದ್ರಿಂದ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಇಂದು ಜನಜಾತ್ರೆ ನೆರೆದಿತ್ತು. ಮಹಿಳೆಯರು ಮಕ್ಕಳು ವೃದ್ದರು ಸೇರಿದಂತೆ ಯುವಕ ಯುವತಿಯರು ನಾಮುಂದು ತಾಮುಂದು ಅಂತ ಕೊಡಿ ನೀರಿನಲ್ಲಿ ಮಿಂದು ಬಿದ್ದು ಒದ್ದಾಡಿ ಸಂಭ್ರಮಿಸಿದ್ದಾರೆ.

ಇಂದು ಭಾನುವಾರವಾದ ಕಾರಣ, ವೀಕೆಂಡ್ ಮಸ್ತಿಗೆ ಅಂತ ನಂದಿಗಿರಿಧಾಮಕ್ಕೆ ಬಂದ ಜನ. ನಂದಿಗಿರಿಧಾಮದ ಬದಲು ಶ್ರೀನಿವಾಸ ಸಾಗರ ಜಲಾಶಯದತ್ತ ಲಗ್ಗೆ ಹಾಕಿದ್ರು. ಇದ್ರಿಂದ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಇಂದು ಜನಜಾತ್ರೆ ನೆರೆದಿತ್ತು. ಮಹಿಳೆಯರು ಮಕ್ಕಳು ವೃದ್ದರು ಸೇರಿದಂತೆ ಯುವಕ ಯುವತಿಯರು ನಾಮುಂದು ತಾಮುಂದು ಅಂತ ಕೊಡಿ ನೀರಿನಲ್ಲಿ ಮಿಂದು ಬಿದ್ದು ಒದ್ದಾಡಿ ಸಂಭ್ರಮಿಸಿದ್ದಾರೆ.

3 / 7
ಇದು ಶ್ರೀನಿವಾಸ ಸಾಗರ ಜಲಾಶಯದ ಜಲ ವೈಭವ ಪ್ರಕೃತಿ ಸೊಬಗು ಆದ್ರೆ ಜಕ್ಕಲಮಡಗು ಜಲಾಶಯದ ಹಿನ್ನೀರು ದೊಡ್ಡಬಳ್ಳಾಪುರ ಚಿಕ್ಕಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೆ ನುಂಗಿ ಹಾಕಿದೆ. ಇದ್ರಿಂದ ಗುಂಗಿರ್ಲಹಳ್ಳಿ ಗ್ರಾಮದ ಬಳಿ ರಸ್ತೆ ಸಂಫೂರ್ಣ ಜಲಾವೃತವಾಗಿ ಸುತ್ತಮುತ್ತಲ ಗ್ರಾಮಸ್ಥರು ಪರದಾಡ್ತಿದ್ದಾರೆ.

ಇದು ಶ್ರೀನಿವಾಸ ಸಾಗರ ಜಲಾಶಯದ ಜಲ ವೈಭವ ಪ್ರಕೃತಿ ಸೊಬಗು ಆದ್ರೆ ಜಕ್ಕಲಮಡಗು ಜಲಾಶಯದ ಹಿನ್ನೀರು ದೊಡ್ಡಬಳ್ಳಾಪುರ ಚಿಕ್ಕಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೆ ನುಂಗಿ ಹಾಕಿದೆ. ಇದ್ರಿಂದ ಗುಂಗಿರ್ಲಹಳ್ಳಿ ಗ್ರಾಮದ ಬಳಿ ರಸ್ತೆ ಸಂಫೂರ್ಣ ಜಲಾವೃತವಾಗಿ ಸುತ್ತಮುತ್ತಲ ಗ್ರಾಮಸ್ಥರು ಪರದಾಡ್ತಿದ್ದಾರೆ.

4 / 7
ಮಾಹಿತಿ ಕೊರತೆಯಿಂದ ಪ್ರವಾಸಿಗರು ಸಹ ಪರದಾಡುತ್ತಿದ್ದಾರೆ. ಇನ್ನೂ ಕೆಲವರು ದುಸ್ಸಾಹಸ ಮಾಡಿ ಅದೇನ್ ಆಗುತ್ತೊ ಆಗಲಿ ಅಂತ ನೀರಿನಲ್ಲೆ ಸ್ಕೂಟಿ ಬೈಕ್ ಕಾರುಗಳನ್ನು ಚಲಾಯಿಸಿ ಸಮಸ್ಯೆಗೆ ಸಿಲುಕಿದ್ದಾರೆ.

ಮಾಹಿತಿ ಕೊರತೆಯಿಂದ ಪ್ರವಾಸಿಗರು ಸಹ ಪರದಾಡುತ್ತಿದ್ದಾರೆ. ಇನ್ನೂ ಕೆಲವರು ದುಸ್ಸಾಹಸ ಮಾಡಿ ಅದೇನ್ ಆಗುತ್ತೊ ಆಗಲಿ ಅಂತ ನೀರಿನಲ್ಲೆ ಸ್ಕೂಟಿ ಬೈಕ್ ಕಾರುಗಳನ್ನು ಚಲಾಯಿಸಿ ಸಮಸ್ಯೆಗೆ ಸಿಲುಕಿದ್ದಾರೆ.

5 / 7
ಧಾರಾಕರ ಮಳೆ, ಒಂದೆಡೆ ಸಂತಸ ಸಂಭ್ರಮವನ್ನುಂಟು ಮಾಡಿದ್ರೆ. ಇನ್ನೂ ಕೆಲವು ಕಡೆ ಯಾಕಾದ್ರು ಮಳೆ ಬಂತೋ, ಇರುವ ರಸ್ತೆಯನ್ನು ನುಂಗಿಕೊಂಡು ಇನ್ನಿಲ್ಲದ ಸಮಸ್ಯೆ ಮಾಡಿದೆ ಅಂತ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

ಧಾರಾಕರ ಮಳೆ, ಒಂದೆಡೆ ಸಂತಸ ಸಂಭ್ರಮವನ್ನುಂಟು ಮಾಡಿದ್ರೆ. ಇನ್ನೂ ಕೆಲವು ಕಡೆ ಯಾಕಾದ್ರು ಮಳೆ ಬಂತೋ, ಇರುವ ರಸ್ತೆಯನ್ನು ನುಂಗಿಕೊಂಡು ಇನ್ನಿಲ್ಲದ ಸಮಸ್ಯೆ ಮಾಡಿದೆ ಅಂತ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

6 / 7
ಕಣ್ಮನ ಸೆಳೆಯುವ ಶ್ರೀನಿವಾಸ ಸಾಗರ ಜಲಾಶಯದ ದೃಶ್ಯ....  ಚಿತ್ರ ಸಂಗ್ರಹ: ಭೀಮಪ್ಪ ಪಾಟೀಲ

ಕಣ್ಮನ ಸೆಳೆಯುವ ಶ್ರೀನಿವಾಸ ಸಾಗರ ಜಲಾಶಯದ ದೃಶ್ಯ.... ಚಿತ್ರ ಸಂಗ್ರಹ: ಭೀಮಪ್ಪ ಪಾಟೀಲ

7 / 7

Published On - 6:26 pm, Sun, 28 August 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ