AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿ ಹಿಲ್ಸ್ ಬಿಟ್ಟು ಶ್ರೀನಿವಾಸ ಸಾಗರ ಜಲಾಶಯದತ್ತ ಜನವೂ ಜನ: ಧುಮ್ಮಿಕ್ಕುತ್ತಿರುವ ನೀರಲ್ಲಿ ಮಿಂದು ಎಂಜಾಯ್, ಫೋಟೋಗಳಿವೆ

ಕಳೆದ ಎರಡು ದಿನಗಳಿಂದ ಸುರಿದ ಧಾರಾಕರ ಮಳೆಗೆ, ಶ್ರೀನಿವಾಸಸಾಗರ ಜಲಾಶಯ ಉಕ್ಕಿ ಬಂದಿದೆ. 80 ಅಡಿ ಮೇಲಿನಿಂದ ನೀರು ಕೋಡಿ ಹರಿಯುತ್ತಿರುವುದನ್ನು ನೋಡಲು ಎರಡು ಕಣ್ಣುಗಳೆ ಸಾಲದು. ಆದ್ರೆ ಜಲಾವೃತವಾದ ರಸ್ತೆಯಲ್ಲಿ ಈಜಾಡಿ ಯುವಕರು ರಸ್ತೆ ದಾಟುವುದರ ಮೂಲಕ ಮಳೆಗೆ ಹಿಡಿ ಶಾಪ ಹಾಕಿದ್ದಾರೆ.

TV9 Web
| Edited By: ಆಯೇಷಾ ಬಾನು|

Updated on:Aug 28, 2022 | 6:28 PM

Share
ಕಳೆದ ಎರಡು ದಿನಗಳಿಂದ ಸುರಿದ ಧಾರಾಕರ ಮಳೆಗೆ, ಶ್ರೀನಿವಾಸಸಾಗರ ಜಲಾಶಯ ಉಕ್ಕಿ ಬಂದಿದೆ. 80 ಅಡಿ ಮೇಲಿನಿಂದ ನೀರು ಕೋಡಿ ಹರಿಯುತ್ತಿರುವುದನ್ನು ನೋಡಲು ಎರಡು ಕಣ್ಣುಗಳೆ ಸಾಲದು. ಆದ್ರೆ ಜಲಾವೃತವಾದ ರಸ್ತೆಯಲ್ಲಿ ಈಜಾಡಿ ಯುವಕರು ರಸ್ತೆ ದಾಟುವುದರ ಮೂಲಕ ಮಳೆಗೆ ಹಿಡಿ ಶಾಪ ಹಾಕಿದ್ದಾರೆ.

ಕಳೆದ ಎರಡು ದಿನಗಳಿಂದ ಸುರಿದ ಧಾರಾಕರ ಮಳೆಗೆ, ಶ್ರೀನಿವಾಸಸಾಗರ ಜಲಾಶಯ ಉಕ್ಕಿ ಬಂದಿದೆ. 80 ಅಡಿ ಮೇಲಿನಿಂದ ನೀರು ಕೋಡಿ ಹರಿಯುತ್ತಿರುವುದನ್ನು ನೋಡಲು ಎರಡು ಕಣ್ಣುಗಳೆ ಸಾಲದು. ಆದ್ರೆ ಜಲಾವೃತವಾದ ರಸ್ತೆಯಲ್ಲಿ ಈಜಾಡಿ ಯುವಕರು ರಸ್ತೆ ದಾಟುವುದರ ಮೂಲಕ ಮಳೆಗೆ ಹಿಡಿ ಶಾಪ ಹಾಕಿದ್ದಾರೆ.

1 / 7
ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ ಕಳೆದ ಎರಡು ಮೂರು ದಿನಗಳಿಂದ ಸುರಿದ ಧಾರಾಕರ ಮಳೆಗೆ, ತುಂಬಿ ಕೊಡಿ ಹರಿಯುತ್ತಿದೆ. ಸುಮಾರು 80 ಅಡಿಗಳ ಮೇಲಿನಿಂದ ಕೊಡಿ ನೀರು ಕೆಳಗೆ ಬಿಳುವ ದೃಶ್ಯ ನೋಡಲು ಎರಡು ಕಣ್ಣುಗಳೇ ಸಾಲದು.

ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ ಕಳೆದ ಎರಡು ಮೂರು ದಿನಗಳಿಂದ ಸುರಿದ ಧಾರಾಕರ ಮಳೆಗೆ, ತುಂಬಿ ಕೊಡಿ ಹರಿಯುತ್ತಿದೆ. ಸುಮಾರು 80 ಅಡಿಗಳ ಮೇಲಿನಿಂದ ಕೊಡಿ ನೀರು ಕೆಳಗೆ ಬಿಳುವ ದೃಶ್ಯ ನೋಡಲು ಎರಡು ಕಣ್ಣುಗಳೇ ಸಾಲದು.

2 / 7
ಇಂದು ಭಾನುವಾರವಾದ ಕಾರಣ, ವೀಕೆಂಡ್ ಮಸ್ತಿಗೆ ಅಂತ ನಂದಿಗಿರಿಧಾಮಕ್ಕೆ ಬಂದ ಜನ. ನಂದಿಗಿರಿಧಾಮದ ಬದಲು ಶ್ರೀನಿವಾಸ ಸಾಗರ ಜಲಾಶಯದತ್ತ ಲಗ್ಗೆ ಹಾಕಿದ್ರು. ಇದ್ರಿಂದ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಇಂದು ಜನಜಾತ್ರೆ ನೆರೆದಿತ್ತು. ಮಹಿಳೆಯರು ಮಕ್ಕಳು ವೃದ್ದರು ಸೇರಿದಂತೆ ಯುವಕ ಯುವತಿಯರು ನಾಮುಂದು ತಾಮುಂದು ಅಂತ ಕೊಡಿ ನೀರಿನಲ್ಲಿ ಮಿಂದು ಬಿದ್ದು ಒದ್ದಾಡಿ ಸಂಭ್ರಮಿಸಿದ್ದಾರೆ.

ಇಂದು ಭಾನುವಾರವಾದ ಕಾರಣ, ವೀಕೆಂಡ್ ಮಸ್ತಿಗೆ ಅಂತ ನಂದಿಗಿರಿಧಾಮಕ್ಕೆ ಬಂದ ಜನ. ನಂದಿಗಿರಿಧಾಮದ ಬದಲು ಶ್ರೀನಿವಾಸ ಸಾಗರ ಜಲಾಶಯದತ್ತ ಲಗ್ಗೆ ಹಾಕಿದ್ರು. ಇದ್ರಿಂದ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಇಂದು ಜನಜಾತ್ರೆ ನೆರೆದಿತ್ತು. ಮಹಿಳೆಯರು ಮಕ್ಕಳು ವೃದ್ದರು ಸೇರಿದಂತೆ ಯುವಕ ಯುವತಿಯರು ನಾಮುಂದು ತಾಮುಂದು ಅಂತ ಕೊಡಿ ನೀರಿನಲ್ಲಿ ಮಿಂದು ಬಿದ್ದು ಒದ್ದಾಡಿ ಸಂಭ್ರಮಿಸಿದ್ದಾರೆ.

3 / 7
ಇದು ಶ್ರೀನಿವಾಸ ಸಾಗರ ಜಲಾಶಯದ ಜಲ ವೈಭವ ಪ್ರಕೃತಿ ಸೊಬಗು ಆದ್ರೆ ಜಕ್ಕಲಮಡಗು ಜಲಾಶಯದ ಹಿನ್ನೀರು ದೊಡ್ಡಬಳ್ಳಾಪುರ ಚಿಕ್ಕಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೆ ನುಂಗಿ ಹಾಕಿದೆ. ಇದ್ರಿಂದ ಗುಂಗಿರ್ಲಹಳ್ಳಿ ಗ್ರಾಮದ ಬಳಿ ರಸ್ತೆ ಸಂಫೂರ್ಣ ಜಲಾವೃತವಾಗಿ ಸುತ್ತಮುತ್ತಲ ಗ್ರಾಮಸ್ಥರು ಪರದಾಡ್ತಿದ್ದಾರೆ.

ಇದು ಶ್ರೀನಿವಾಸ ಸಾಗರ ಜಲಾಶಯದ ಜಲ ವೈಭವ ಪ್ರಕೃತಿ ಸೊಬಗು ಆದ್ರೆ ಜಕ್ಕಲಮಡಗು ಜಲಾಶಯದ ಹಿನ್ನೀರು ದೊಡ್ಡಬಳ್ಳಾಪುರ ಚಿಕ್ಕಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೆ ನುಂಗಿ ಹಾಕಿದೆ. ಇದ್ರಿಂದ ಗುಂಗಿರ್ಲಹಳ್ಳಿ ಗ್ರಾಮದ ಬಳಿ ರಸ್ತೆ ಸಂಫೂರ್ಣ ಜಲಾವೃತವಾಗಿ ಸುತ್ತಮುತ್ತಲ ಗ್ರಾಮಸ್ಥರು ಪರದಾಡ್ತಿದ್ದಾರೆ.

4 / 7
ಮಾಹಿತಿ ಕೊರತೆಯಿಂದ ಪ್ರವಾಸಿಗರು ಸಹ ಪರದಾಡುತ್ತಿದ್ದಾರೆ. ಇನ್ನೂ ಕೆಲವರು ದುಸ್ಸಾಹಸ ಮಾಡಿ ಅದೇನ್ ಆಗುತ್ತೊ ಆಗಲಿ ಅಂತ ನೀರಿನಲ್ಲೆ ಸ್ಕೂಟಿ ಬೈಕ್ ಕಾರುಗಳನ್ನು ಚಲಾಯಿಸಿ ಸಮಸ್ಯೆಗೆ ಸಿಲುಕಿದ್ದಾರೆ.

ಮಾಹಿತಿ ಕೊರತೆಯಿಂದ ಪ್ರವಾಸಿಗರು ಸಹ ಪರದಾಡುತ್ತಿದ್ದಾರೆ. ಇನ್ನೂ ಕೆಲವರು ದುಸ್ಸಾಹಸ ಮಾಡಿ ಅದೇನ್ ಆಗುತ್ತೊ ಆಗಲಿ ಅಂತ ನೀರಿನಲ್ಲೆ ಸ್ಕೂಟಿ ಬೈಕ್ ಕಾರುಗಳನ್ನು ಚಲಾಯಿಸಿ ಸಮಸ್ಯೆಗೆ ಸಿಲುಕಿದ್ದಾರೆ.

5 / 7
ಧಾರಾಕರ ಮಳೆ, ಒಂದೆಡೆ ಸಂತಸ ಸಂಭ್ರಮವನ್ನುಂಟು ಮಾಡಿದ್ರೆ. ಇನ್ನೂ ಕೆಲವು ಕಡೆ ಯಾಕಾದ್ರು ಮಳೆ ಬಂತೋ, ಇರುವ ರಸ್ತೆಯನ್ನು ನುಂಗಿಕೊಂಡು ಇನ್ನಿಲ್ಲದ ಸಮಸ್ಯೆ ಮಾಡಿದೆ ಅಂತ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

ಧಾರಾಕರ ಮಳೆ, ಒಂದೆಡೆ ಸಂತಸ ಸಂಭ್ರಮವನ್ನುಂಟು ಮಾಡಿದ್ರೆ. ಇನ್ನೂ ಕೆಲವು ಕಡೆ ಯಾಕಾದ್ರು ಮಳೆ ಬಂತೋ, ಇರುವ ರಸ್ತೆಯನ್ನು ನುಂಗಿಕೊಂಡು ಇನ್ನಿಲ್ಲದ ಸಮಸ್ಯೆ ಮಾಡಿದೆ ಅಂತ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

6 / 7
ಕಣ್ಮನ ಸೆಳೆಯುವ ಶ್ರೀನಿವಾಸ ಸಾಗರ ಜಲಾಶಯದ ದೃಶ್ಯ....  ಚಿತ್ರ ಸಂಗ್ರಹ: ಭೀಮಪ್ಪ ಪಾಟೀಲ

ಕಣ್ಮನ ಸೆಳೆಯುವ ಶ್ರೀನಿವಾಸ ಸಾಗರ ಜಲಾಶಯದ ದೃಶ್ಯ.... ಚಿತ್ರ ಸಂಗ್ರಹ: ಭೀಮಪ್ಪ ಪಾಟೀಲ

7 / 7

Published On - 6:26 pm, Sun, 28 August 22

Follow Us
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ