AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2023ರಲ್ಲಿ ಭೇಟಿ ನೀಡಲು ತಮಿಳು ನಾಡಿನ ಸುಂದರ ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ

Tourist Places in Tamil Nadu: ತಮಿಳುನಾಡಿನ ರಾಜಧಾನಿಯಾಗಿರುವ ಚೆನ್ನೈ ದಕ್ಷಿಣ ಭಾರತದಲ್ಲಿ ಭೇಟಿ ನೀಡಬಹುದಾದ ಸುಂದರ ನಗರಗಳಲ್ಲಿ ಒಂದಾಗಿದೆ. ಆದ್ದರಿಂದ ರಜಾದಿನಗಳಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಭೇಟಿ ನೀಡಬಹುದಾಗಿದೆ.

TV9 Web
| Updated By: ಅಕ್ಷತಾ ವರ್ಕಾಡಿ|

Updated on:Jan 03, 2023 | 5:18 PM

Share
ತಮಿಳುನಾಡಿನ ರಾಜಧಾನಿಯಾಗಿರುವ ಚೆನ್ನೈ ದಕ್ಷಿಣ ಭಾರತದಲ್ಲಿ ಭೇಟಿ ನೀಡಬಹುದಾದ ಸುಂದರ ನಗರಗಳಲ್ಲಿ ಒಂದಾಗಿದೆ. ಆದ್ದರಿಂದ ರಜಾದಿನಗಳಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಭೇಟಿ ನೀಡಬಹುದಾಗಿದೆ.

ತಮಿಳುನಾಡಿನ ರಾಜಧಾನಿಯಾಗಿರುವ ಚೆನ್ನೈ ದಕ್ಷಿಣ ಭಾರತದಲ್ಲಿ ಭೇಟಿ ನೀಡಬಹುದಾದ ಸುಂದರ ನಗರಗಳಲ್ಲಿ ಒಂದಾಗಿದೆ. ಆದ್ದರಿಂದ ರಜಾದಿನಗಳಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಭೇಟಿ ನೀಡಬಹುದಾಗಿದೆ.

1 / 7
ಪುಲಿಕಾಟ್‌: ಚೆನ್ನೈನಿಂದ ಎರಡು ಗಂಟೆಗಳಿಗಿಂತಲೂ ಕಡಿಮೆ ಸಮಯದಲ್ಲಿ ನೀವು ಪುಲಿಕಾಟ್‌ಗೆ ತಲುಪಬಹುದಾಗಿದೆ. ಇದು ತಿರುವಳ್ಳೂರು ಜಿಲ್ಲೆಯ ಪುಟ್ಟ ಕಡಲತೀರದ ಪಟ್ಟಣವಾಗಿದೆ. ದೇಶದ ಎರಡನೇ ಅತಿ ದೊಡ್ಡ ಉಪ್ಪುನೀರಿನ ಆವೃತ ಪ್ರದೇಶಕ್ಕೆ ಹೆಸರುವಾಸಿಯಾಗಿದೆ. ಚೆನ್ನೈನಿಂದ ದೂರ: ರಸ್ತೆಯ ಮೂಲಕ 54 ಕಿಲೋಮೀಟರ್
ಪುಲಿಕಾಟ್‌ನಲ್ಲಿ ಭೇಟಿ ನೀಡಬೇಕಾದ ಸ್ಥಳಗಳು: ಪುಲಿಕಾಟ್ ಸರೋವರ, ಪುಲಿಕಾಟ್ ಅಭಯಾರಣ್ಯ, ಡಚ್ ಕೋಟೆ, ಡಚ್ ಸ್ಮಶಾನ

ಪುಲಿಕಾಟ್‌ನಲ್ಲಿ ಭೇಟಿ ನೀಡಬೇಕಾದ ಸ್ಥಳಗಳು: ಪುಲಿಕಾಟ್ ಸರೋವರ, ಪುಲಿಕಾಟ್ ಅಭಯಾರಣ್ಯ, ಡಚ್ ಕೋಟೆ, ಡಚ್ ಸ್ಮಶಾನ

2 / 7
ಚೆನ್ನೈನಿಂದ ಸರಿಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಮಹಾಬಲಿಪುರಂನ್ನು  ಮಾಮಲ್ಲಪುರಂ ಎಂದೂ ಕರೆಯುತ್ತಾರೆ. ಇದು ಪ್ರಾಚೀನ ಇತಿಹಾಸ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದಲ್ಲಿ ಮುಳುಗಿರುವ ಪುರಾತನ ಪಟ್ಟಣವಾಗಿದೆ. 7 ನೇ ಶತಮಾನದ ಪಲ್ಲವ ರಾಜವಂಶದ ಅವಧಿಯಲ್ಲಿ ಹೆಚ್ಚಿನ ವೈಭವವನ್ನು ಕಂಡ ಇಡೀ ಪಟ್ಟಣವು ಐತಿಹಾಸಿಕ ದೇವಾಲಯಗಳು, ಏಕಶಿಲೆಯ ಪ್ರತಿಮೆಗಳು ಮತ್ತು ಪ್ರಾಚೀನ ಕಲಾಕೃತಿಗಳ ವಸ್ತುಸಂಗ್ರಹಾಲಯವಾಗಿದೆ. 
ಮಹಾಬಲಿಪುರಂನಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳು: ತೀರ ದೇವಾಲಯ, ಪಂಚ ರಥ, ವರಾಹ, ಮಹಿಷಾಸುರಮರ್ದಿನಿ ಮತ್ತು ಕೃಷ್ಣ ಗುಹೆ ದೇವಾಲಯಗಳು.

ಚೆನ್ನೈನಿಂದ ಸರಿಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಮಹಾಬಲಿಪುರಂನ್ನು ಮಾಮಲ್ಲಪುರಂ ಎಂದೂ ಕರೆಯುತ್ತಾರೆ. ಇದು ಪ್ರಾಚೀನ ಇತಿಹಾಸ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದಲ್ಲಿ ಮುಳುಗಿರುವ ಪುರಾತನ ಪಟ್ಟಣವಾಗಿದೆ. 7 ನೇ ಶತಮಾನದ ಪಲ್ಲವ ರಾಜವಂಶದ ಅವಧಿಯಲ್ಲಿ ಹೆಚ್ಚಿನ ವೈಭವವನ್ನು ಕಂಡ ಇಡೀ ಪಟ್ಟಣವು ಐತಿಹಾಸಿಕ ದೇವಾಲಯಗಳು, ಏಕಶಿಲೆಯ ಪ್ರತಿಮೆಗಳು ಮತ್ತು ಪ್ರಾಚೀನ ಕಲಾಕೃತಿಗಳ ವಸ್ತುಸಂಗ್ರಹಾಲಯವಾಗಿದೆ. ಮಹಾಬಲಿಪುರಂನಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳು: ತೀರ ದೇವಾಲಯ, ಪಂಚ ರಥ, ವರಾಹ, ಮಹಿಷಾಸುರಮರ್ದಿನಿ ಮತ್ತು ಕೃಷ್ಣ ಗುಹೆ ದೇವಾಲಯಗಳು.

3 / 7
ನಾಗಲಾಪುರಂ: ಭಾರತದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಟ್ರೆಕ್ಕಿಂಗ್ ತಾಣವಾಗಿದೆ. ಹಚ್ಚ ಹಸಿರಿನ ಬೆಟ್ಟಗಳ ನಡುವೆ ನೀವು ಟ್ರೆಕ್ ಮಾಡಬಹುದು. ಬೆಟ್ಟಗಳ ಮೇಲೆ ರಾತ್ರಿಯಿಡೀ ಕ್ಯಾಂಪ್ ಮಾಡಬಹುದಾಗಿದೆ.  
ಚೆನ್ನೈನಿಂದ ದೂರ: 70 ಕಿಲೋಮೀಟರ್ .ನಾಗಲಾಪುರಂನಲ್ಲಿ ಭೇಟಿ ನೀಡಬೇಕಾದ ಸ್ಥಳಗಳು: ಶ್ರೀ ವೇದ ನಾರಾಯಣ ಪೆರುಮಾಳ್ ದೇವಸ್ಥಾನ, ನಾಗಲಾಪುರಂ ಜಲಪಾತ.

ನಾಗಲಾಪುರಂ: ಭಾರತದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಟ್ರೆಕ್ಕಿಂಗ್ ತಾಣವಾಗಿದೆ. ಹಚ್ಚ ಹಸಿರಿನ ಬೆಟ್ಟಗಳ ನಡುವೆ ನೀವು ಟ್ರೆಕ್ ಮಾಡಬಹುದು. ಬೆಟ್ಟಗಳ ಮೇಲೆ ರಾತ್ರಿಯಿಡೀ ಕ್ಯಾಂಪ್ ಮಾಡಬಹುದಾಗಿದೆ. ಚೆನ್ನೈನಿಂದ ದೂರ: 70 ಕಿಲೋಮೀಟರ್ .ನಾಗಲಾಪುರಂನಲ್ಲಿ ಭೇಟಿ ನೀಡಬೇಕಾದ ಸ್ಥಳಗಳು: ಶ್ರೀ ವೇದ ನಾರಾಯಣ ಪೆರುಮಾಳ್ ದೇವಸ್ಥಾನ, ನಾಗಲಾಪುರಂ ಜಲಪಾತ.

4 / 7
ಕಾಂಚೀಪುರಂ ಸಾವಿರ ದೇವಾಲಯಗಳ ನಗರ ಎಂದು ಕರೆಯಲಾಗುತ್ತದೆ. ಧಾರ್ಮಿಕ ವಾಸ್ತುಶಿಲ್ಪ ಮತ್ತು ಸಂಸ್ಕೃತಿಯಲ್ಲಿ ದಟ್ಟವಾದ ನಗರವು ಪಲ್ಲವ ರಾಜವಂಶದಿಂದಲೂ ಯಾತ್ರಾರ್ಥಿಗಳ ಪ್ರಮುಖ ಆಕರ್ಷಕ ಕೇಂದ್ರವಾಗಿದೆ.
ಚೆನ್ನೈನಿಂದ ದೂರ: 74 ಕಿಲೋಮೀಟರ್
ಕಾಂಚೀಪುರಂನಲ್ಲಿ ಭೇಟಿ ನೀಡಬೇಕಾದ ಸ್ಥಳಗಳು: ಕಂಚಿ ಕೈಲಾಸನಾಥರ್ ದೇವಾಲಯ, ಏಕಾಂಬರೇಶ್ವರ ದೇವಾಲಯ, ವೈಕುಂಠ ಪೆರುಮಾಳ್ ದೇವಾಲಯ, ಕಂಚಿ ಕುಡಿಲ್ ಮ್ಯೂಸಿಯಂ, ವೇದಂತಂಗಲ್ ಪಕ್ಷಿಧಾಮ.

ಕಾಂಚೀಪುರಂ ಸಾವಿರ ದೇವಾಲಯಗಳ ನಗರ ಎಂದು ಕರೆಯಲಾಗುತ್ತದೆ. ಧಾರ್ಮಿಕ ವಾಸ್ತುಶಿಲ್ಪ ಮತ್ತು ಸಂಸ್ಕೃತಿಯಲ್ಲಿ ದಟ್ಟವಾದ ನಗರವು ಪಲ್ಲವ ರಾಜವಂಶದಿಂದಲೂ ಯಾತ್ರಾರ್ಥಿಗಳ ಪ್ರಮುಖ ಆಕರ್ಷಕ ಕೇಂದ್ರವಾಗಿದೆ. ಚೆನ್ನೈನಿಂದ ದೂರ: 74 ಕಿಲೋಮೀಟರ್ ಕಾಂಚೀಪುರಂನಲ್ಲಿ ಭೇಟಿ ನೀಡಬೇಕಾದ ಸ್ಥಳಗಳು: ಕಂಚಿ ಕೈಲಾಸನಾಥರ್ ದೇವಾಲಯ, ಏಕಾಂಬರೇಶ್ವರ ದೇವಾಲಯ, ವೈಕುಂಠ ಪೆರುಮಾಳ್ ದೇವಾಲಯ, ಕಂಚಿ ಕುಡಿಲ್ ಮ್ಯೂಸಿಯಂ, ವೇದಂತಂಗಲ್ ಪಕ್ಷಿಧಾಮ.

5 / 7
ತಿರುತ್ತಣಿ ಚೆನ್ನೈನಿಂದ ಸರಿಸುಮಾರು 80 ಕಿಲೋಮೀಟರ್ ದೂರದಲ್ಲಿದೆ. 2000 ವರ್ಷಗಳಷ್ಟು ಹಳೆಯದಾದ ತಿರುತ್ತಣಿ ಮುರುಗನ್ ದೇವಾಲಯವು ಭೇಟಿ ನೀಡಲು ಒಂದು ಉತ್ತಮ ಪುರಾತನ ಧಾರ್ಮಿಕ ಸ್ಥಳವಾಗಿದೆ. ತಿರುತ್ತಣಿಯಲ್ಲಿ ಭೇಟಿ ನೀಡಬೇಕಾದ ಸ್ಥಳಗಳು: ತಿರುತ್ತಣಿ ಮುರುಗನ್ ದೇವಸ್ಥಾನ, ತಿರುತ್ತಣಿ ಬೆಟ್ಟ, ಶಾಂತಿಪುರಿ ದೇವಾಲಯ.

ತಿರುತ್ತಣಿ ಚೆನ್ನೈನಿಂದ ಸರಿಸುಮಾರು 80 ಕಿಲೋಮೀಟರ್ ದೂರದಲ್ಲಿದೆ. 2000 ವರ್ಷಗಳಷ್ಟು ಹಳೆಯದಾದ ತಿರುತ್ತಣಿ ಮುರುಗನ್ ದೇವಾಲಯವು ಭೇಟಿ ನೀಡಲು ಒಂದು ಉತ್ತಮ ಪುರಾತನ ಧಾರ್ಮಿಕ ಸ್ಥಳವಾಗಿದೆ. ತಿರುತ್ತಣಿಯಲ್ಲಿ ಭೇಟಿ ನೀಡಬೇಕಾದ ಸ್ಥಳಗಳು: ತಿರುತ್ತಣಿ ಮುರುಗನ್ ದೇವಸ್ಥಾನ, ತಿರುತ್ತಣಿ ಬೆಟ್ಟ, ಶಾಂತಿಪುರಿ ದೇವಾಲಯ.

6 / 7
ತಿರುಪತಿ ತಿಮ್ಮಪ್ಪ

ತಿರುಪತಿ ತಿಮ್ಮಪ್ಪ

7 / 7

Published On - 5:15 pm, Tue, 3 January 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ