AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MSP Before 2014: ರೈತರ ಬೆಳೆಗಳಿಗೆ 2014ಕ್ಕೆ ಮುಂಚೆ ಎಂಎಸ್​ಪಿ ಎಷ್ಟಿತ್ತು, ಈಗೆಷ್ಟಿದೆ? ಇಲ್ಲಿದೆ ಒಂದು ಹೋಲಿಕೆ

ಕೇಂದ್ರ ಸರ್ಕಾರ ಜೂನ್ 7ರಂದು 14 ಮುಂಗಾರು ಬೆಳೆಗಳಿಗೆ (Kharif Crops) ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಿದೆ. ಭತ್ತ, ರಾಗಿ, ಜೋಳ, ಹೆಸರುಕಾಳು ಇತ್ಯಾದಿ ಬೆಳೆಗಳಿವೆ. 2014ಕ್ಕೆ ಮುನ್ನ ಈ ಬೆಳೆಗಳಿಗೆ ಅಂದಿನ ಸರ್ಕಾರ ಎಷ್ಟು ಎಂಎಸ್​ಪಿ ಕೊಡುತ್ತಿತ್ತು, ಈಗ 2023ರಲ್ಲಿ ಎಷ್ಟು ಏರಿಕೆ ಆಗಿದೆ ಎಂಬ ತುಲನೆಯ ಒಂದು ಫೋಟೋ ಫೀಚರ್ ಇಲ್ಲಿದೆ....

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 07, 2023 | 5:03 PM

Share
2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಭತ್ತ ಸಾಮಾನ್ಯ 2183 ರೂ; ಭತ್ತ ಗ್ರೇಡ್ ಎ 2060ರೂ; ಜೋಳ (ಹೈಬ್ರಿಡ್) 3180 ರೂ; ಜೋಳ (ಮಾಳದಂಡಿ) 3225 ರೂ.

2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಭತ್ತ ಸಾಮಾನ್ಯ 2183 ರೂ; ಭತ್ತ ಗ್ರೇಡ್ ಎ 2060ರೂ; ಜೋಳ (ಹೈಬ್ರಿಡ್) 3180 ರೂ; ಜೋಳ (ಮಾಳದಂಡಿ) 3225 ರೂ.

1 / 6
2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಮೆಕ್ಕೆ ಜೋಳ 2090 ರೂ; ಬಿಳಿ ಜೋಳ (ಬಾಜ್ರ) 2500 ರೂ; ರಾಗಿ 3846 ರೂ; ತೊಗರಿಬೇಳೆ 7,000 ರೂ.

2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಮೆಕ್ಕೆ ಜೋಳ 2090 ರೂ; ಬಿಳಿ ಜೋಳ (ಬಾಜ್ರ) 2500 ರೂ; ರಾಗಿ 3846 ರೂ; ತೊಗರಿಬೇಳೆ 7,000 ರೂ.

2 / 6
2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಹೆಸರುಕಾಳು 8558 ರೂ; ಉದ್ದಿನಬೇಳೆ 6950 ರೂ; ಕಡಲೆಕಾಯಿ 6377 ರೂ; ಸೂರ್ಯಕಾಂತಿ ಬೀಜ 6760 ರೂ

2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಹೆಸರುಕಾಳು 8558 ರೂ; ಉದ್ದಿನಬೇಳೆ 6950 ರೂ; ಕಡಲೆಕಾಯಿ 6377 ರೂ; ಸೂರ್ಯಕಾಂತಿ ಬೀಜ 6760 ರೂ

3 / 6
2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಸೋಯಾಬೀನ್ (ಹಳದಿ): 4600 ರೂ; ಬಿಳಿ ಎಳ್ಳು 8635 ರೂ; ಕಪ್ಪು ಎಳ್ಳು 7734 ರೂ; ಹತ್ತಿ (ಮಧ್ಯಮ) 6620 ರೂ; ಹತ್ತಿ (ಉದ್ದದ್ದು) 6380 ರೂ

2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಸೋಯಾಬೀನ್ (ಹಳದಿ): 4600 ರೂ; ಬಿಳಿ ಎಳ್ಳು 8635 ರೂ; ಕಪ್ಪು ಎಳ್ಳು 7734 ರೂ; ಹತ್ತಿ (ಮಧ್ಯಮ) 6620 ರೂ; ಹತ್ತಿ (ಉದ್ದದ್ದು) 6380 ರೂ

4 / 6
2023 ಜೂನ್ 7ರಂದು ಕ್ಯಾಬಿನೆಟ್ ಅನುಮೋದನೆ ಮಾಡಿದ ಇತರ ಯೋಜನೆಗಳಲ್ಲಿ ಗುರುಗ್ರಾಮದ ಹೂಡಾ ಸಿಟಿ ಸೆಂಟರ್​ನಿಜಂದ ಸೈಬರ್ ಸಿಟಿಯವರೆಗೆ ಮೆಟ್ರೋ ಕನೆಕ್ಟಿವಿಟಿ ಯೋಜನೆ ಇದೆ.

2023 ಜೂನ್ 7ರಂದು ಕ್ಯಾಬಿನೆಟ್ ಅನುಮೋದನೆ ಮಾಡಿದ ಇತರ ಯೋಜನೆಗಳಲ್ಲಿ ಗುರುಗ್ರಾಮದ ಹೂಡಾ ಸಿಟಿ ಸೆಂಟರ್​ನಿಜಂದ ಸೈಬರ್ ಸಿಟಿಯವರೆಗೆ ಮೆಟ್ರೋ ಕನೆಕ್ಟಿವಿಟಿ ಯೋಜನೆ ಇದೆ.

5 / 6
ಹುಡಾ ಸಿಟಿ ಸೆಂಟರ್​ನಿಂದ ಸೈಬರ್ ಸಿಟಿವರೆಗೆ ಮೆಟ್ರೋ ಕನೆಕ್ಟಿವಿಟಿ ಯೋಜನೆಯಿಂದ ಗುರುಗ್ರಾಮದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುವ ನಿರೀಕ್ಷೆ ಇದೆ....

ಹುಡಾ ಸಿಟಿ ಸೆಂಟರ್​ನಿಂದ ಸೈಬರ್ ಸಿಟಿವರೆಗೆ ಮೆಟ್ರೋ ಕನೆಕ್ಟಿವಿಟಿ ಯೋಜನೆಯಿಂದ ಗುರುಗ್ರಾಮದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುವ ನಿರೀಕ್ಷೆ ಇದೆ....

6 / 6
ಸೇತುವೆ ಲೋಕಾರ್ಪಣೆಗೊಂಡು ಎರಡು ಗಂಟೆಯಲ್ಲೇ ಮುಚ್ಚಿದ್ದೇಕೆ?
ಸೇತುವೆ ಲೋಕಾರ್ಪಣೆಗೊಂಡು ಎರಡು ಗಂಟೆಯಲ್ಲೇ ಮುಚ್ಚಿದ್ದೇಕೆ?
ಲಿಫ್ಟ್​ ಬಾಗಿಲು ಹಾಕಿದ್ದೇಕೆಂದು ಗದರಿ ಬಾಲಕನ ಕೈ ಕಚ್ಚಿದ ವ್ಯಕ್ತಿ
ಲಿಫ್ಟ್​ ಬಾಗಿಲು ಹಾಕಿದ್ದೇಕೆಂದು ಗದರಿ ಬಾಲಕನ ಕೈ ಕಚ್ಚಿದ ವ್ಯಕ್ತಿ
Daily Devotional: ಹುತ್ತವಿರುವ ನಿವೇಶನ ಖರೀದಿಸಿದರೆ ಲಾಭವೋ ನಷ್ಟವೋ?
Daily Devotional: ಹುತ್ತವಿರುವ ನಿವೇಶನ ಖರೀದಿಸಿದರೆ ಲಾಭವೋ ನಷ್ಟವೋ?
Daily horoscope: ಈ ರಾಶಿಯವರಿಗೆ ಆರ್ಥಿಕ ಲಾಭ ಮತ್ತು ವಾಹನ ಖರೀದಿ ಯೋಗ
Daily horoscope: ಈ ರಾಶಿಯವರಿಗೆ ಆರ್ಥಿಕ ಲಾಭ ಮತ್ತು ವಾಹನ ಖರೀದಿ ಯೋಗ
ಶಿಥಿಲಾವಸ್ಥೆಗೆ ತಲುಪಿದ 1937ರಲ್ಲಿ ನಿರ್ಮಾಣವಾದ ಸರ್ಕಾರಿ ಶಾಲೆ
ಶಿಥಿಲಾವಸ್ಥೆಗೆ ತಲುಪಿದ 1937ರಲ್ಲಿ ನಿರ್ಮಾಣವಾದ ಸರ್ಕಾರಿ ಶಾಲೆ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್