ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.
ಪ್ಯಾನ್ ಮತ್ತು ಆಧಾರ್ನಲ್ಲಿರುವ ಮಾಹಿತಿ ತಪ್ಪಿದ್ದರೆ ಆನ್ಲೈನ್ನಲ್ಲೇ ಸರಿಪಡಿಸುವ ಕ್ರಮ ತಿಳಿದಿರಿ
Aadhaar and PAN card, steps to update details online: ಬಹಳ ಮಹತ್ವದ ದಾಖಲೆ ಎನಿಸಿರುವ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ಗಳಲ್ಲಿರುವ ಮಾಹಿತಿ ಸರಿಹೊಂದಿಕೆಯಾಗಿರುವುದು ಮುಖ್ಯ. ನಿಮ್ಮ ಹೆಸರು, ತಂದೆಯ ಹೆಸರು, ಜನ್ಮದಿನಾಂಕ ಇತ್ಯಾದಿ ವಿವರ ತಪ್ಪಿದ್ದರೆ ತಿದ್ದಲು ಅವಕಾಶ ಇದೆ. ಆನ್ಲೈನ್ನಲ್ಲಿ ಆಧಾರ್ ಮತ್ತು ಪ್ಯಾನ್ ದಾಖಲೆಗಳ ಮಾಹಿತಿಯನ್ನು ಪರಿಷ್ಕರಿಸುವ ವಿಧಾನ ಈ ಲೇಖನದಲ್ಲಿದೆ.
- Vijaya Sarathy SN
- Updated on: Jul 24, 2025
- 6:25 pm
Patanjali: ಗ್ರಾಮೀಣ ಭಾಗವನ್ನೂ ಬಲಪಡಿಸುತ್ತಿರುವ ಪತಂಜಲಿ; ಸಂಸ್ಥೆ ಮಾಡುತ್ತಿರುವ ಕಾರ್ಯಗಳಿವು
Patanjali's Economic Impact: ಪತಂಜಲಿ ಕಂಪನಿಯು ಉದ್ಯೋಗ ಸೃಷ್ಟಿ, ಗ್ರಾಮೀಣ ಅಭಿವೃದ್ಧಿ ಮತ್ತು ಚಿಲ್ಲರೆ ವ್ಯಾಪಾರದ ವಿಸ್ತರಣೆಯ ಮೂಲಕ ಭಾರತದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿದೆ. ರೈತರಿಗೆ ಬೆಂಬಲ, ಕೌಶಲ್ಯ ತರಬೇತಿ, ದೊಡ್ಡ ಉತ್ಪಾದನಾ ಘಟಕಗಳು ಮತ್ತು ವಿಸ್ತೃತ ಚಿಲ್ಲರೆ ಜಾಲದ ಮೂಲಕ ಇದು ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಸಬಲಗೊಳಿಸುತ್ತಿದೆ. ಕೈಗೆಟುಕುವ ಬೆಲೆಯ ಉತ್ಪನ್ನಗಳು ಮತ್ತು ಡಿಜಿಟಲ್ ಮಾರ್ಕೆಟಿಂಗ್ ಕೂಡ ಇದರ ಯಶಸ್ಸಿಗೆ ಕಾರಣವಾಗಿದೆ.
- Vijaya Sarathy SN
- Updated on: Jul 24, 2025
- 5:48 pm
ಭಾರತ-ಯುಕೆ ವ್ಯಾಪಾರ ಒಪ್ಪಂದ: ರೈತರಿಗೆ ಅತಿದೊಡ್ಡ ಉಡುಗೊರೆ, ಇತರ ಉದ್ಯಮಗಳಿಗೂ ಪುಷ್ಟಿ
India UK trade deal: ಭಾರತ ಮತ್ತು ಬ್ರಿಟನ್ ದೇಶಗಳ ನಡುವೆ ಸಮಗ್ರ ಆರ್ಥಿಕ ಒಪ್ಪಂದ ಅಥವಾ ಮುಕ್ತ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಎಫ್ಟಿಎಯಿಂದ ಭಾರತಕ್ಕೆ ಹೆಚ್ಚು ಅನುಕೂಲವಾಗಲಿದೆ.
- Vijaya Sarathy SN
- Updated on: Jul 24, 2025
- 5:05 pm
ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ; ಭಾರತೀಯ ಉದ್ಯಮ ವಲಯ ಹರ್ಷ
India UK sign Free Trade Agreement: ಬ್ರಿಟನ್ ದೇಶದೊಂದಿಗೆ ಭಾರತವು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರತದ ಇದೂವರೆಗಿನ ವ್ಯಾಪಾರ ಒಪ್ಪಂದಗಳಲ್ಲಿ ಇದು ಅತಿದೊಡ್ಡದೆನಿಸಿದೆ. ಬ್ರಿಟನ್ ದೇಶಕ್ಕೂ ಈ ಒಪ್ಪಂದ ಬಹಳ ದೊಡ್ಡದೆನಿಸಿದೆ. ಈ ವ್ಯಾಪಾರ ಒಪ್ಪಂದದಿಂದ ಭಾರತದ ಕೃಷಿ ಹಾಗೂ ಇತರ ಹಲವು ಕ್ಷೇತ್ರಗಳಿಗೆ ವರದಾನವಾಗಿದೆ.
- Vijaya Sarathy SN
- Updated on: Jul 24, 2025
- 4:23 pm
Income Tax Day: ಇವತ್ತು ಆದಾಯ ತೆರಿಗೆ ದಿನ; ಭಾರತದ ಇನ್ಕಮ್ ಟ್ಯಾಕ್ಸ್ ಸಿಸ್ಟಂ ಬಗ್ಗೆ ಕುತೂಹಲಕಾರಿ ಸಂಗತಿಗಳು
Income Tax day, interesting facts: ಜುಲೈ 24, ಭಾರತದಲ್ಲಿ ಇನ್ಕಮ್ ಟ್ಯಾಕ್ಸ್ ಡೇ. 165 ವರ್ಷಗಳ ಹಿಂದೆ ಬ್ರಿಟಿಷರ ಆಳ್ವಿಕೆಯಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಇನ್ಕಮ್ ಟ್ಯಾಕ್ಸ್ ಪದ್ಧತಿ ಜಾರಿಗೆ ಬಂತು. ಇವತ್ತು ಸರ್ಕಾರದ ಪ್ರಮುಖ ಆದಾಯ ಮೂಲಗಳಲ್ಲಿ ಇನ್ಕಮ್ ಟ್ಯಾಕ್ಸ್ ಸೇರಿದೆ. ಈ ಆದಾಯ ತೆರಿಗೆ ಬಗ್ಗೆ ಕೆಲ ಸ್ವಾರಸ್ಯಕರ ಸಂಗತಿ ಇಲ್ಲಿದೆ.
- Vijaya Sarathy SN
- Updated on: Jul 24, 2025
- 3:09 pm
SGST ಯಾರಿಗೆ ಹೋಗುತ್ತೆ? ಕರ್ನಾಟಕ ಸಿಎಂ ಹೇಳಿದ್ದು ಸುಳ್ಳಾ? ಇಲ್ಲಿದೆ ವಾಸ್ತವಿಕ ಜಿಎಸ್ಟಿ ಲೆಕ್ಕಾಚಾರ
CGST, SGST, IGST and GST Devolution explained: ರಾಜ್ಯಕ್ಕೆ ಬರಬೇಕಾದ ಎಸ್ಜಿಎಸ್ಟಿ ಪಾಲಿನಲ್ಲೂ ಅನ್ಯಾಯ ಆಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರಾ? ವಾಸ್ತವವಾಗಿ ಎಸ್ಜಿಎಸ್ಟಿ ಸಂಪೂರ್ಣವಾಗಿ ರಾಜ್ಯಗಳಿಗೆ ದಕ್ಕುತ್ತದೆ. ಐಜಿಎಸ್ಟಿ ತೆರಿಗೆಯು ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಹಂಚಿಕೆ ಆಗುತ್ತದೆ. ಕೇಂದ್ರಕ್ಕೆ ಸಿಗುವ ಒಟ್ಟಾರೆ ತೆರಿಗೆ ಆದಾಯದಲ್ಲಿ ಶೇ. 41ರಷ್ಟನ್ನು ರಾಜ್ಯಗಳಿಗೆ ಹಂಚುತ್ತದೆ. ಅದು ಜಿಎಸ್ಟಿ ಡೆವೊಲ್ಯೂಶನ್.
- Vijaya Sarathy SN
- Updated on: Jul 24, 2025
- 2:11 pm
ನೀವು ತಿಳಿದಿರಬೇಕಾದ 8 ಸರ್ಕಾರಿ ಯೋಜನೆಗಳು
ಸರ್ಕಾರದಿಂದ ನಡೆಸಲಾಗುವ 50ಕ್ಕೂ ಹೆಚ್ಚು ಜನಪರ ಯೋಜನೆಗಳಲ್ಲಿ ಆಯ್ದ ಎಂಟು ಸ್ಕೀಮ್ಗಳಿವು...
- Vijaya Sarathy SN
- Updated on: Jul 24, 2025
- 12:40 pm
ಸಾಲ ವಂಚನೆ ಆರೋಪ; ಅನಿಲ್ ಅಂಬಾನಿಯ ಹಲವು ಕಂಪನಿಗಳ ಮೇಲೆ ಇಡಿ ರೇಡ್
YES bank loan fraud case: ED raid on Anil Ambani's companies: 3,000 ಕೋಟಿ ರೂ ಮೊತ್ತದ ಸಾಲದ ಅಕ್ರಮ ವರ್ಗಾವಣೆ ಮತ್ತಿತರ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಅನಿಲ್ ಅಂಬಾನಿಗೆ ಸೇರಿದ ವಿವಿಧ ಸ್ಥಳಗಳ ಮೆಲೆ ದಾಳಿ ಮಾಡಿದೆ. ಅನಿಲ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಗ್ರೂಪ್ನ ಸುಮಾರು 50 ಕಂಪನಿಗಳ ಮೇಲೆ ರೇಡ್ ಆಗಿದೆ. ಯೆಸ್ ಬ್ಯಾಂಕ್ನಿಂದ ಮಂಜೂರಾದ ಸಾಲವನ್ನು ಅಕ್ರಮವಾಗಿ ಬೇರೆ ಕಂಪನಿಗಳಿಗೆ ವರ್ಗಾವಣೆ ಮಾಡಿದ ಆರೋಪದ ಪ್ರಕರಣ ಇದು.
- Vijaya Sarathy SN
- Updated on: Jul 24, 2025
- 11:57 am
Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಇಳಿಕೆ; ಇಲ್ಲಿದೆ ದರಪಟ್ಟಿ
Bullion Market 2025 July 24th: ಬುಧವಾರ ಏರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇವತ್ತು ಗುರುವಾರ ಕುಸಿದಿವೆ. ಆಭರಣ ಚಿನ್ನದ ಬೆಲೆ 9,255 ರೂಗೆ ಇಳಿದರೆ, ಅಪರಂಜಿ ಚಿನ್ನದ ಬೆಲೆ 10,097 ರೂಗೆ ಕುಸಿದಿದೆ. ನಿನ್ನೆ 118 ರೂನಿಂದ 119 ರೂಗೆ ಏರಿದ್ದ ಬೆಳ್ಳಿ ಬೆಲೆ ಇವತ್ತು ವಾಪಸ್ 118 ರೂಗೆ ಹೋಗಿದೆ.
- Vijaya Sarathy SN
- Updated on: Jul 24, 2025
- 10:32 am
ಭಾರತ-ಬ್ರಿಟನ್ ವ್ಯಾಪಾರ ಒಪ್ಪಂದ: ಭಾರತ 99, ಯುಕೆ 90; ಯಾರಿಗೇನು ಲಾಭ? ಇಲ್ಲಿದೆ ಡೀಟೇಲ್ಸ್
Key facts of India-UK Free Trade Agreement: ಭಾರತ ಮತ್ತು ಯುಕೆ ನಡುವೆ ಮೂರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಮಾತುಕತೆ, ಸಂಧಾನದ ಬಳಿಕ ಫ್ರೀ ಟ್ರೇಡ್ ಅಗ್ರೀಮೆಂಟ್ ಅಂತಿಮಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಯುಕೆ ಭೇಟಿ ವೇಳೆ ಜುಲೈ 24ರಂದು ಎಫ್ಟಿಎಗೆ ಸಹಿ ಬೀಳುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಒಪ್ಪಂದವು ಭಾರತದ ಶೇ. 99 ಸರಕುಗಳಿಗೆ ಬ್ರಿಟನ್ ಮಾರುಕಟ್ಟೆಯಲ್ಲಿ ಟ್ಯಾರಿಫ್ ರಹಿತ ಪ್ರವೇಶ ಸಿಗಲಿದೆ.
- Vijaya Sarathy SN
- Updated on: Jul 23, 2025
- 1:06 pm
ಸೋದರರ ಕಮಾಲ್; ದಿನಸಿ ಅಂಗಡಿ ಬಿಟ್ಟು 300 ಕೋಟಿ ರೂ ‘ಕೂಲ್’ ಸಾಮ್ರಾಜ್ಯ ಕಟ್ಟಿದ ಕಥೆ
Summercool Sanjeev and Rajeev Gupta: ಧೈರ್ಯಶಾಲಿಗೆ ಅದೃಷ್ಟ ಒಲಿಯುತ್ತದೆ. ಉತ್ತರಪ್ರದೇಶದ ಸಂಜೀವ್ ಗುಪ್ತಾ ಮತ್ತು ರಾಜೀವ್ ಗುಪ್ತಾ ಸೋದರರು ತೋರಿದ ಧೈರ್ಯ, ಶ್ರಮದಿಂದ ಇವತ್ತು ನೂರಾರು ಕೋಟಿ ರೂ ಬ್ಯುಸಿನೆಸ್ ಸಾಮ್ರಾಜ್ಯ ಕಟ್ಟಲು ಸಾಧ್ಯವಾಗಿದೆ. ದಿನಸಿ ಅಂಗಡಿ ಬಿಟ್ಟು ಏರ್ ಕೂಲರ್ ಮಾರುತ್ತಿದ್ದ ಈ ಸೋದರರು ಇವತ್ತು ನಾಲ್ಕು ಫ್ಯಾಕ್ಟರಿಗಳನ್ನು ಹೊಂದಿದ್ದು ದೇಶಾದ್ಯಂತ ಬ್ಯುಸಿನೆಸ್ ಹೊಂದಿದ್ದಾರೆ.
- Vijaya Sarathy SN
- Updated on: Jul 23, 2025
- 12:10 pm
Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಹೊಸ ದಾಖಲೆ; 10,200 ರೂ ದಾಟಿದ ಬೆಲೆ
Bullion Market 2025 July 23rd: ಚಿನ್ನ, ಬೆಳ್ಳಿ ಬೆಲೆಗಳೆರಡೂ ಇಂದು ಬುಧವಾರ ಭರ್ಜರಿ ಏರಿಕೆ ಪಡೆದಿವೆ. ಚಿನ್ನದ ಬೆಲೆ 95ರಿಂದ 104 ರೂಗಳಷ್ಟು ಏರಿಕೆ ಕಂಡಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 9,285 ರೂನಿಂದ 9,380 ರೂಗೆ ಏರಿದೆ. ಶುದ್ಧ ಚಿನ್ನದ ಬೆಲೆ 10,129 ರೂ ಇದ್ದದ್ದು 10,233 ರೂಗೆ ಏರಿದೆ. ಬೆಳ್ಳಿ ಬೆಲೆ ಒಂದು ರೂ ಏರಿದೆ. ಬೆಂಗಳೂರಿನಲ್ಲಿ 118 ರೂನಿಂದ 119 ರೂಗೆ ಏರಿದೆ. ಚೆನ್ನೈ ಇತ್ಯಾದಿ ಕಡೆ ಬೆಲೆ 129 ರೂಗೆ ಏರಿದೆ.
- Vijaya Sarathy SN
- Updated on: Jul 23, 2025
- 10:57 am