Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಗ್ಗನಹಳ್ಳಿ ವಿಜಯಸಾರಥಿ

ಸುಗ್ಗನಹಳ್ಳಿ ವಿಜಯಸಾರಥಿ

Chief Sub Editor - TV9 Kannada

vijayasarathy.nanjappa@tv9.com

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow On:
FASTag: ಮೇ 1ರಿಂದ ಫಾಸ್​​ಟ್ಯಾಗ್ ಬದಲು ಸೆಟಿಲೈಟ್ ಟೋಲಿಂಗ್ ಸಿಸ್ಟಂ ಬರುತ್ತಾ? ಇಲ್ಲ ಎಂತಿದೆ ಸರ್ಕಾರ

FASTag: ಮೇ 1ರಿಂದ ಫಾಸ್​​ಟ್ಯಾಗ್ ಬದಲು ಸೆಟಿಲೈಟ್ ಟೋಲಿಂಗ್ ಸಿಸ್ಟಂ ಬರುತ್ತಾ? ಇಲ್ಲ ಎಂತಿದೆ ಸರ್ಕಾರ

ಇನ್ನು 15 ದಿನಗಳಲ್ಲಿ ಬೇರೆ ಟೋಲಿಂಗ್ ಸಿಸ್ಟಂ ಬರುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿದ ಹೇಳಿಕೆ ಕೆಲ ಗೊಂದಲ ಸೃಷ್ಟಿಸಿದೆ. ಮೇ 1ರಿಂದ ಫಾಸ್​​ಟ್ಯಾಗ್ ಬದಲು ಜಿಪಿಎಸ್ ಆಧಾರಿತವಾದ ಟೋಲಿಂಗ್ ಸಿಸ್ಟಂ ಬರಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ, ಇದು ಸುಳ್ಳು ಸುದ್ದಿ ಎಂದು ಹೆದ್ದಾರಿ ಸಚಿವಾಲಯ ಹೇಳಿದೆ. ಎಎನ್​​ಪಿಆರ್ ಮತ್ತು ಫಾಸ್​​ಟ್ಯಾಗ್ ಸಂಯೋಜನೆಯ ಹೈಬ್ರಿಡ್ ಸಿಸ್ಟಂ ಅನ್ನು ಪ್ರಾಯೋಗಿಕವಾಗಿ ಕೆಲವೆಡೆ ಜಾರಿ ಮಾಡುವ ಪ್ರಯತ್ನವಾಗುತ್ತಿದೆಯಷ್ಟೇ.

Fact Check: ಯುಪಿಐ ಪಾವತಿ ಮೇಲೆ ಶೇ. 18 ಜಿಎಸ್​​ಟಿ: ಇದು ನಿಜವಾ? ಇಲ್ಲಿದೆ ಫ್ಯಾಕ್ಟ್ ಚೆಕ್

Fact Check: ಯುಪಿಐ ಪಾವತಿ ಮೇಲೆ ಶೇ. 18 ಜಿಎಸ್​​ಟಿ: ಇದು ನಿಜವಾ? ಇಲ್ಲಿದೆ ಫ್ಯಾಕ್ಟ್ ಚೆಕ್

Fact check on GST on UPI transactions: ಎರಡು ಸಾವಿರ ರೂಗಿಂತ ಅಧಿಕ ಮೊತ್ತದ ಯುಪಿಐ ಪಾವತಿ ಮೇಲೆ ಸರ್ಕಾರ ಶುಲ್ಕ ವಿಧಿಸಲು ಹೊರಟಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ. ಆದರೆ, ಪಿಐಬಿ ಫ್ಯಾಕ್ಟ್ ಚೆಕ್ ಪ್ರಕಾರ ಈ ಸುದ್ದಿ ಸುಳ್ಳು. ಸರ್ಕಾರವು ಸಾಮಾನ್ಯ ಯುಪಿಐ ವಹಿವಾಟುಗಳ ಮೇಲೆ ಶುಲ್ಕ ಹಾಕುತ್ತಿಲ್ಲ. ಡಿಜಿಟಲ್ ವ್ಯಾಲಟ್ ರೀತಿಯ ಪಿಪಿಐಗಳ ಮೂಲಕ ಮಾಡುವ ವಹಿವಾಟಿಗೆ ಶುಲ್ಕ ವಿಧಿಸಬಹುದು ಎಂದಿದೆ.

ಟ್ರೈನ್ ಆಪರೇಶನ್; ಖಾಸಗಿಗೆ ವಹಿಸುವ ಪ್ರಯೋಗ ಯಶಸ್ವಿ; ತೇಜಸ್ ಎಕ್ಸ್​​ಪ್ರೆಸ್ ರೈಲಿಂದ 3 ಕೋಟಿ ರೂಗೂ ಅಧಿಕ ಲಾಭ

ಟ್ರೈನ್ ಆಪರೇಶನ್; ಖಾಸಗಿಗೆ ವಹಿಸುವ ಪ್ರಯೋಗ ಯಶಸ್ವಿ; ತೇಜಸ್ ಎಕ್ಸ್​​ಪ್ರೆಸ್ ರೈಲಿಂದ 3 ಕೋಟಿ ರೂಗೂ ಅಧಿಕ ಲಾಭ

Indian railways update: ಭಾರತೀಯ ರೈಲ್ವೆಸ್ ದೇಶದ ವಿವಿಧೆಡೆ 50 ನಿಲ್ದಾಣಗಳನ್ನು ವಿಶ್ವದರ್ಜೆಗೆ ಉನ್ನತೀಕರಿಸುವ ಯೋಜನೆ ಹಮ್ಮಿಕೊಂಡಿದೆ. ಹಾಗೆಯೇ, 150 ಟ್ರೈನುಗಳನ್ನು ಖಾಸಗಿ ಆಪರೇಟರ್​​ಗಳಿಗೆ ವಹಿಸುವ ಯೋಜನೆಯೂ ಇದೆ. ಇದರ ಭಾಗವಾಗಿ ಐಆರ್​​ಸಿಟಿಸಿ ಸಂಸ್ಥೆ ತೇಜಸ್ ಎಕ್ಸ್​​ಪ್ರೆಸ್ ಟ್ರೈನ್ ಆಪರೇಟ್ ಮಾಡುತ್ತಿದೆ. ಅಕ್ಟೋಬರ್ 2ರಿಂದ 28ರವರೆಗೆ ಇದು ಮೂರು ಕೋಟಿಗೂ ಅಧಿಕ ಆದಾಯ ಕಂಡಿದ್ದು, 70 ಲಕ್ಷ ರೂ ಲಾಭ ಮಾಡಿದೆ.

ಮಾರ್ಕೆಟ್ ಡೌನ್ ಆದಾಗ ಹೂಡಿಕೆ ನಿಲ್ಲಿಸಬೇಕಾ?

ಮಾರ್ಕೆಟ್ ಡೌನ್ ಆದಾಗ ಹೂಡಿಕೆ ನಿಲ್ಲಿಸಬೇಕಾ?

ಷೇರು ಮಾರುಕಟ್ಟೆ ವಿಪರೀತ ಹೊಯ್ದಾಡುವಾಗ ಹೂಡಿಕೆ ಹೇಗಿರಬೇಕು? ಇಲ್ಲಿದೆ ಟಿಪ್ಸ್

ಇಲಾನ್ ಮಸ್ಕ್ ಮತ್ತು ನರೇಂದ್ರ ಮೋದಿ ಫೋನ್ ಕರೆ; ತಂತ್ರಜ್ಞಾನ ಕ್ಷೇತ್ರದಲ್ಲಿ ಎರಡೂ ದೇಶಗಳ ಸಹಭಾಗಿತ್ವ ಹೆಚ್ಚಿಸಲು ಮಾತುಕತೆ

ಇಲಾನ್ ಮಸ್ಕ್ ಮತ್ತು ನರೇಂದ್ರ ಮೋದಿ ಫೋನ್ ಕರೆ; ತಂತ್ರಜ್ಞಾನ ಕ್ಷೇತ್ರದಲ್ಲಿ ಎರಡೂ ದೇಶಗಳ ಸಹಭಾಗಿತ್ವ ಹೆಚ್ಚಿಸಲು ಮಾತುಕತೆ

Narendra Modi speaks with Elon Musk: ಇಲಾನ್ ಮಸ್ಕ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಏಪ್ರಿಲ್ 18, ಶುಕ್ರವಾರದಂದು ದೂರವಾಣಿಯಲ್ಲೇ ಮಾತುಕತೆ ನಡೆಸಿದ್ದಾರೆ. ತಂತ್ರಜ್ಞಾನ ಮತ್ತು ಇನ್ನೋವೇಶನ್ ವಿಚಾರದಲ್ಲಿ ಭಾರತ ಮತ್ತು ಅಮೆರಿಕ ನಡುವೆ ಸಹಭಾಗಿತ್ವ ಸಾಧಿಸುವ ಕುರಿತು ಚರ್ಚೆ ನಡೆದಿದೆ. ಇಲಾನ್ ಮಸ್ಕ್ ಅವರ ಟೆಸ್ಲಾ ಸಂಸ್ಥೆಯ ಇವಿ ಕಾರುಗಳು ಭಾರತದ ಮಾರುಕಟ್ಟೆಗೆ ಬರುತ್ತಿರುವ ಹೊತ್ತಿನಲ್ಲಿ ಈ ಮಾತುಕತೆ ನಡೆದಿದೆ.

Adani Ports: ಆಸ್ಟ್ರೇಲಿಯಾದ ಅಬ್ಬಾಟ್ ಪೋರ್ಟ್​ನಲ್ಲಿನ NQXT ಟರ್ಮಿನಲ್ ಖರೀದಿಸಿದ ಅದಾನಿ ಕಂಪನಿ

Adani Ports: ಆಸ್ಟ್ರೇಲಿಯಾದ ಅಬ್ಬಾಟ್ ಪೋರ್ಟ್​ನಲ್ಲಿನ NQXT ಟರ್ಮಿನಲ್ ಖರೀದಿಸಿದ ಅದಾನಿ ಕಂಪನಿ

APSEZ acquires coal export port terminal from Adani family: ಅದಾನಿ ಕುಟುಂಬ ಒಡೆತನದ CRPSHPL ಸಂಸ್ಥೆಯಿಂದ ಅಬ್ಬಾಟ್ ಪಾಯಿಂಟ್ ಪೋರ್ಟ್ ಹೋಲ್ಡಿಂಗ್ಸ್ ಅನ್ನು ಅದಾನಿ ಪೋರ್ಟ್ಸ್ ಖರೀದಿಸಿದೆ. ಇದರೊಂದಿಗೆ, ಆಸ್ಟ್ರೇಲಿಯಾದ ಕ್ವೀನ್ಸ್​​ಲ್ಯಾಂಡ್​​ನಲ್ಲಿರುವ ಅಬ್ಬಾಟ್ ಪಾಯಿಂಟ್ ಬಂದರಿನ NQXT ಕಲ್ಲಿದ್ದಲು ಟರ್ಮಿನಲ್ ಈಗ ಅದಾನಿ ಪೋರ್ಟ್ಸ್​​ನ ಸುಪರ್ದಿಗೆ ಹೋಗಿದೆ. 2011ರಲ್ಲಿ ಇದೇ ಟರ್ಮಿನಲ್ ಅನ್ನು ಅದಾನಿ ಪೋರ್ಟ್ಸ್ ಸಂಸ್ಥೆ ಅದಾನಿ ಕುಟುಂಬಕ್ಕೆ ವರ್ಗಾಯಿಸಿತ್ತು. ಈಗ ಅದನ್ನು ಮರಳಿ ಪಡೆದಿದೆ.

Gold Rate Today Bangalore: ಚಿನ್ನದ ಬೆಲೆ ಶುಕ್ರವಾರವೂ ಏರಿಕೆ; ಇಲ್ಲಿದೆ ದರಪಟ್ಟಿ

Gold Rate Today Bangalore: ಚಿನ್ನದ ಬೆಲೆ ಶುಕ್ರವಾರವೂ ಏರಿಕೆ; ಇಲ್ಲಿದೆ ದರಪಟ್ಟಿ

Bullion Market 2025 April 18th: ಚಿನ್ನದ ಬೆಲೆಯ ದಾಖಲೆಯ ಓಟ ಮುಂದುವರಿದಿದೆ. ಇಂದು ಶುಕ್ರವಾರ ಬೆಲೆ ಗ್ರಾಮ್​​ಗೆ 25 ರೂ ಏರಿಕೆ ಆಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 8,945 ರೂಗೆ ಏರಿದರೆ, ಅಪರಂಜಿ ಚಿನ್ನದ ಬೆಲೆ 9,758 ರೂನಲ್ಲಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮುಂತಾದೆಡೆ 100 ರೂನಲ್ಲಿ ಮುಂದುವರಿದಿದೆ. ಬೇರೆ ಕೆಲವೆಡೆ ಬೆಲೆ 110 ರೂನಷ್ಟಿದೆ.

ಬ್ರಿಟನ್​​ನ ಅತಿದೊಡ್ಡ ಬ್ಯಾಟರಿ ಫ್ಯಾಕ್ಟರಿ ನಿರ್ಮಿಸಲಿರುವ ಭಾರತೀಯ ಕಂಪನಿ; ಟಾಟಾ ಸನ್ಸ್​​ಗೆ 750 ಮಿಲಿಯನ್ ಪೌಂಡ್ ಸಾಲ ಸೌಲಭ್ಯ

ಬ್ರಿಟನ್​​ನ ಅತಿದೊಡ್ಡ ಬ್ಯಾಟರಿ ಫ್ಯಾಕ್ಟರಿ ನಿರ್ಮಿಸಲಿರುವ ಭಾರತೀಯ ಕಂಪನಿ; ಟಾಟಾ ಸನ್ಸ್​​ಗೆ 750 ಮಿಲಿಯನ್ ಪೌಂಡ್ ಸಾಲ ಸೌಲಭ್ಯ

Tata Sons to build UK's largest battery plant: ಟಾಟಾ ಸನ್ಸ್​​ನ ಮಾಲಕತ್ವದ ಆಗ್ರಟಾಸ್ ಎನರ್ಜಿ ಸ್ಟೋರೇಜ್ ಸಂಸ್ಥೆ ಬ್ರಿಟನ್​​​ನಲ್ಲಿ ಬ್ಯಾಟರಿ ತಯಾರಕಾ ಘಟಕ ನಿರ್ಮಿಸುತ್ತಿದೆ. ಇದಕ್ಕಾಗಿ ಬ್ರಿಟನ್​​ನ ವಿವಿಧ ಬ್ಯಾಂಕುಗಳು 750 ಮಿಲಿಯನ್ ಪೌಂಡ್​​ನಷ್ಟು ಸಾಲವನ್ನು ಎರಡು ವರ್ಷದ ಅವಧಿಗೆ ನೀಡುತ್ತಿವೆ. ಆಗ್ರಟಾಸ್ ಕಂಪನಿ ಈಗಾಗಲೇ ಭಾರತ ಹಾಗೂ ಬ್ರಿಟನ್​​​ನಲ್ಲಿ ಬ್ಯಾಟರಿ ಸೆಲ್ ತಯಾರಿಕೆಯ ಫ್ಯಾಕ್ಟರಿ ಹೊಂದಿದೆ.

Agri exports: ಭಾರತದಿಂದ ಅಕ್ಕಿ ರಫ್ತು ಶೇ. 20 ಹೆಚ್ಚಳ; ವಾಣಿಜ್ಯ ಬೆಳೆಗಳ ರಫ್ತು ಶೇ. 17 ಹೆಚ್ಚಳ

Agri exports: ಭಾರತದಿಂದ ಅಕ್ಕಿ ರಫ್ತು ಶೇ. 20 ಹೆಚ್ಚಳ; ವಾಣಿಜ್ಯ ಬೆಳೆಗಳ ರಫ್ತು ಶೇ. 17 ಹೆಚ್ಚಳ

India's Agricultural Exports Surge: ಭಾರತದ ಅಕ್ಕಿ ಮತ್ತು ವಾಣಿಜ್ಯ ಬೆಳೆಗಳ ರಫ್ತು 2024-25ರಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಕಾಫಿ, ಚಹಾ, ತಂಬಾಕು ಮತ್ತು ಮಸಾಲೆಗಳ ರಫ್ತು 9.16 ಬಿಲಿಯನ್ ಡಾಲರ್‌ಗಳಷ್ಟು ತಲುಪಿದೆ. ಅಕ್ಕಿ ರಫ್ತು 20% ಹೆಚ್ಚಳ ಕಂಡಿದೆ. ಆದಾಗ್ಯೂ, ಆಂತರಿಕ ಬೇಡಿಕೆ ಪೂರೈಸಲು ಸರ್ಕಾರ ಎಚ್ಚರಿಕೆ ವಹಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೃಷಿ ಉತ್ಪನ್ನಗಳ ಒಟ್ಟು ರಫ್ತು 13% ಏರಿಕೆಯಾಗಿದೆ.

India Defense: ಭಾರತಕ್ಕೆ ಐಫೋನ್ ಸಕ್ಸಸ್ ಸ್ಟೋರಿ ಆಯ್ತು, ಈಗ ಮಿಸೈಲ್, ಯುದ್ಧನೌಕೆ, ಹೆಲಿಕಾಪ್ಟರ್​ಗಳ ಸರದಿ

India Defense: ಭಾರತಕ್ಕೆ ಐಫೋನ್ ಸಕ್ಸಸ್ ಸ್ಟೋರಿ ಆಯ್ತು, ಈಗ ಮಿಸೈಲ್, ಯುದ್ಧನೌಕೆ, ಹೆಲಿಕಾಪ್ಟರ್​ಗಳ ಸರದಿ

Made in India defense: ಭಾರತದ ರಕ್ಷಣಾ ಉತ್ಪನ್ನಗಳನ್ನು ಈಗ ಹೆಚ್ಚಾಗಿ ಭಾರತದಲ್ಲೇ ತಯಾರಿಸಲಾಗುತ್ತಿದೆ. ಇದರ ಜೊತೆಗೆ ವಿದೇಶಗಳಿಗೆ ಭಾರತದಿಂದ ಇವುಗಳ ರಫ್ತು ಕೂಡ ಕ್ರಮೇಣ ಹೆಚ್ಚುತ್ತಿದೆ. ಭಾರತವು ಸುಲಭ ಸಾಲದ ವ್ಯವಸ್ಥೆ ರೂಪಿಸಿದ್ದು, ಈ ಮೂಲಕ ಮಿಲಿಟರಿ ಶಸ್ತ್ರಾಸ್ತ್ರಗಳ ಮಾರಾಟಕ್ಕೆ ಪುಷ್ಟಿ ಕೊಡಲು ಯೋಜಿಸಿದೆ.

FD rates: ಆರ್​​ಬಿಐ ಬಡ್ಡಿದರ ಕಡಿತದ ಬಳಿಕ ಎಸ್​​ಬಿಐ, ಎಚ್​​ಡಿಎಫ್​​ಸಿ, ಐಸಿಐಸಿಐ ಬ್ಯಾಂಕಲ್ಲಿ ಇತ್ತೀಚಿನ ಎಫ್​​ಡಿ ದರಗಳಿವು

FD rates: ಆರ್​​ಬಿಐ ಬಡ್ಡಿದರ ಕಡಿತದ ಬಳಿಕ ಎಸ್​​ಬಿಐ, ಎಚ್​​ಡಿಎಫ್​​ಸಿ, ಐಸಿಐಸಿಐ ಬ್ಯಾಂಕಲ್ಲಿ ಇತ್ತೀಚಿನ ಎಫ್​​ಡಿ ದರಗಳಿವು

Fixed Deposit rates in SBI, HDFC and ICICI banks: ಆರ್​​ಬಿಐ ಏಪ್ರಿಲ್ ಮೊದಲ ವಾರದಲ್ಲಿ ರಿಪೋ ದರವನ್ನು 25 ಮೂಲಾಂಕಗಳಷ್ಟು ಕಡಿಮೆಗೊಳಿಸಿದೆ. ಎಸ್​​ಬಿಐ, ಎಚ್​​ಡಿಎಫ್​​ಸಿ, ಐಸಿಐಸಿಐ ಸೇರಿ ಹಲವು ಬ್ಯಾಂಕುಗಳು ಬಡ್ಡಿದರವನ್ನು ಪರಿಷ್ಕರಿಸಿವೆ. 3 ಕೋಟಿ ರೂ ಒಳಗಿನ ಠೇವಣಿಗಳಿಗೆ ಮೂರು ಪ್ರಮುಖ ಬ್ಯಾಂಕುಗಳಲ್ಲಿ ಬಡ್ಡಿ ಎಷ್ಟು ನೀಡಲಾಗುತ್ತದೆ, ಈ ಮಾಹಿತಿ ಇಲ್ಲಿದೆ...

ಕ್ಯಾಷ್ ಹುಷಾರು; ಈ ಮಿತಿ ಮೀರಿದರೆ 2 ಪಟ್ಟು ದಂಡ!

ಕ್ಯಾಷ್ ಹುಷಾರು; ಈ ಮಿತಿ ಮೀರಿದರೆ 2 ಪಟ್ಟು ದಂಡ!

Cash transaction rules: ಎರಡು ಪಟ್ಟು ಹಣ ದಂಡ ಕಟ್ಟಬೇಕಾದೀತು... ದೊಡ್ಡ ಮೊತ್ತದ ಕ್ಯಾಷ್ ಪಡೆಯುವ ಮುನ್ನ ನಿಯಮ ತಿಳಿದಿರಲಿ...

ಸೆಂಟಿಮೆಂಟ್​ನಿಂದ ಸಿನಿಮಾ ಗೆಲ್ತು ಎಂಬ ಮಾತು ನನಗೆ ಬೇಡ: ಅಜಯ್ ರಾವ್
ಸೆಂಟಿಮೆಂಟ್​ನಿಂದ ಸಿನಿಮಾ ಗೆಲ್ತು ಎಂಬ ಮಾತು ನನಗೆ ಬೇಡ: ಅಜಯ್ ರಾವ್
ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಭರ್ಜರಿ ಡ್ಯಾನ್ಸ್
ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಭರ್ಜರಿ ಡ್ಯಾನ್ಸ್
ಬಾಲಕನಂತೆ ಸೈಕಲ್ ಸವಾರಿ ಮಾಡಿದ ಶಿವಣ್ಣ; ವೈರಲ್ ವಿಡಿಯೋ ನೋಡಿ..
ಬಾಲಕನಂತೆ ಸೈಕಲ್ ಸವಾರಿ ಮಾಡಿದ ಶಿವಣ್ಣ; ವೈರಲ್ ವಿಡಿಯೋ ನೋಡಿ..
ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ