ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.
ಪ್ರಿ-ರೈಡ್ ಟಿಪ್ಸ್ ಬಂದ್: ಓಲಾ, ಉಬರ್, ರ್ಯಾಪಿಡೋ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್
Ola, Uber, Other Apps Can't Ask You to Tip Before Your Ride: ರೈಡ್ ಹೈಲಿಂಗ್ ಆ್ಯಪ್ಗಳಲ್ಲಿ ಕ್ಯಾಬ್ ಬುಕಿಂಗ್ ಮಾಡುವಾಗ ಚಾಲಕರಿಗೆ ಮುಂಚಿತವಾಗಿ ಟಿಪ್ಸ್ ನೀಡುವಂತೆ ಗ್ರಾಹಕರನ್ನು ಒತ್ತಾಯಪಡಿಸುವ ಕ್ರಮಕ್ಕೆ ಸರ್ಕಾರ ಬ್ರೇಕ್ ಹಾಕುತ್ತಿದೆ. ರೇಡ್ಗೆ ಮುನ್ನ ಯಾವುದೇ ರೀತಿಯಲ್ಲಿ ಟಿಪ್ಸ್ ನೀಡಲು ಬಲವಂತಪಡಿಸುವಂತಿಲ್ಲ ಎಂದು ರಸ್ತೆ ಸಾರಿಗೆ ಸಚಿವಾಲಯವು ಆದೇಶಿಸಿದೆ. ರೇಡ್ ನಂತರ ಗ್ರಾಹಕರು ಬೇಕಾದರೆ ಡ್ರೈವರ್ಗೆ ಟಿಪ್ಸ್ ನೀಡಲು ಅಡ್ಡಿ ಇಲ್ಲ.
- Vijaya Sarathy SN
- Updated on: Aug 13, 2026
- 7:36 pm
ಕರ್ನಾಟಕದಲ್ಲಿ ಬಹಳ ಹೆಚ್ಚಾಗುತ್ತಿವೆ ಎಲೆಕ್ಟ್ರಿಕ್ ಸ್ಕೂಟರ್, ಬೈಕುಗಳು; ರಾಜ್ಯದ ಇವಿ ನೀತಿಗಳೇ ಇದಕ್ಕೆ ಕಾರಣವಾ?
How Are Karnataka’s EV Policies Changing Two-Wheeler Ownership: ಕರ್ನಾಟಕದಲ್ಲಿ ದ್ವಿಚಕ್ರ ವಾಹನಗಳನ್ನು ಬಳಸುವವರಲ್ಲಿ ಹೆಚ್ಚೆಚ್ಚು ಮಂದಿ ಎಲೆಕ್ಟ್ರಿಕ್ ಗಾಡಿಗಳನ್ನು ಅಪ್ಪಿದ್ದಾರೆ. ರಾಜ್ಯವು ಇವಿ ತಯಾರಕರ ಪ್ರಮುಖ ಸೆಂಟರ್ ಆಗಿ ರೂಪುಗೊಂಡಿದೆ. ಕರ್ನಾಟಕ ಸರ್ಕಾರದ ಇವಿ ನೀತಿಗಳು ಹೊಸ ಕ್ರಾಂತಿಗೆ ನೀರೆರೆದಿವೆ. ರಾಜ್ಯದ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಸದ್ಯದ ಸ್ಥಿತಿ, ಮುಂದಿನ ಸವಾಲುಗಳ ಚಿತ್ರಣ ಇಲ್ಲಿದೆ.
- Vijaya Sarathy SN
- Updated on: Aug 13, 2026
- 5:45 pm
ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಭಾರತೀಯ ಮಜ್ದೂರ್ ಸಂಘ ಆಗ್ರಹ; ಆಗಸ್ಟ್ 17ಕ್ಕೆ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ
Bharatiya Mazdoor Sangh calls for nationwide demonstrations on August 17th: ಆರೆಸ್ಸೆಸ್ನ ಕಾರ್ಮಿಕ ವಿಭಾಗವಾದ ಭಾರತೀಯ ಮಜ್ದೂರ್ ಸಂಘವು ಆಗಸ್ಟ್ 17ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಈ ಪ್ರತಿಭಟನೆ ಆಯೋಜಿಸಲಾಗಿದೆ. ಕಾರ್ಮಿಕರಿಗೆ ಕನಿಷ್ಠ ಪಿಂಚಣಿ ಏರಿಸುವುದು, ಸ್ಕೀಮ್ ವರ್ಕ್ಸ್ಗೆ ಗೌರವಧನ ಹೆಚ್ಚಿಸುವುದು, ಹಳೆಯ ಪಿಂಚಣಿ ಸ್ಕೀಮ್ ಮರಳಿ ತರುವುದು ಇತ್ಯಾದಿ ವಿವಿಧ ಬೇಡಿಕೆಗಳನ್ನು ಮುಂದಿಡಲಾಗಿದೆ.
- Vijaya Sarathy SN
- Updated on: Aug 13, 2026
- 4:56 pm
ಏರ್ಟೆಲ್ನ ಜನಪ್ರಿಯ 299 ರೂ ಪ್ಲಾನ್ ರದ್ದು; ಕನಿಷ್ಠ ಅನ್ಲಿಮಿಟೆಡ್ ಡೇಟಾ ಪ್ಲಾನ್ ಈಗ 349 ರೂ
Airtel scraps its popular Rs 299 plan: ದಿನಕ್ಕೆ 1 ಜಿಬಿ ಡೇಟಾವನ್ನು 28 ದಿನಗಳ ಕಾಲ ನೀಡುತ್ತಿದ್ದ 299 ರೂ ಪ್ಲಾನ್ ಅನ್ನು ಏರ್ಟೆಲ್ ಕೈಬಿಟ್ಟಿದೆ. ಈಗ ದಿನವೂ ಡೇಟಾ ಬಯಸುವವರು ಕನಿಷ್ಠ 349 ರೂ ಪ್ಲಾನ್ ಖರೀದಿಸಬೇಕಾಗುತ್ತದೆ. ಈ ಪ್ಲಾನ್ನಲ್ಲಿ ದಿನಕ್ಕೆ 1.5 ಜಿಬಿ ಡೇಟಾ ಸಿಗುತ್ತದೆ. ಏರ್ಟೆಲ್ ಇನ್ನೂ ಕೆಲ ಪ್ಲಾನ್ಗಳನ್ನು ಕೈಬಿಟ್ಟಿದೆ. ಆದರೆ, 199 ರೂ ಮತ್ತು 219 ರೂಗಳ ಪ್ಲಾನ್ ಅನ್ನು ಉಳಿಸಿಕೊಂಡಿದೆ.
- Vijaya Sarathy SN
- Updated on: Aug 13, 2026
- 2:01 pm
ಭಾಷಣ ಮಾಡಿದ ವೇದಿಕೆ ಸ್ಥಳದ ಶುದ್ಧೀಕರಣ: ಇದು ನನ್ನ ವಿರುದ್ಧ ತೋರಿದ ಅಸ್ಪೃಶ್ಯತೆ, ದಲಿತರಿಗೆ ಜಾಗ ಇಲ್ಲ ಎಂದು ಖರ್ಗೆ ಕಿಡಿ
Haldwani ‘Shuddhikaran’ Row: Kharge Accuses BJP Of ‘Untouchability’: ಉತ್ತರಾಖಂಡ್ ರಾಜ್ಯದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳದಲ್ಲಿ ಶ್ರೀರಾಮಸೇನಾ ಸದಸ್ಯರು ಹವನದಿಂದ ಶುದ್ಧೀಕರಣ ಮಾಡಿದ್ದರು. ಈ ಘಟನೆಯ ವಿರುದ್ಧ ಖರ್ಗೆ ಕಿಡಿ ಕಾರಿದ್ದು, ರಾಜ್ಯಸಭೆಯಲ್ಲಿ ಇವತ್ತು ಆ ವಿಚಾರ ಪ್ರಸ್ತಾಪಿಸಿದ್ದಾರೆ. ಇದು ಸಂವಿಧಾನಕ್ಕೆ ಮಾಡಿದ ಅಪಚಾರ. ತನ್ನ ವಿರುದ್ಧ ತೋರಿದ ಅಸ್ಪೃಶ್ಯತೆ. ಈ ದೇಶದಲ್ಲಿ ದಲಿತರಿಗೆ ಜಾಗವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Vijaya Sarathy SN
- Updated on: Aug 13, 2026
- 12:56 pm
Gold Rates 13 Aug: ಭಾರತದಲ್ಲಿ ಚಿನ್ನದ ಬೆಲೆ ತುಸು ಹೆಚ್ಚಳ; ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ
Gold Price 13 August 2026: ನಿನ್ನೆ ತುಸು ಇಳಿದಿದ್ದ ಚಿನ್ನದ ಬೆಲೆ ಬೆಲೆ ಇಂದು ಗುರುವಾರ ಅಲ್ಪ ಹೆಚ್ಚಳ ಕಂಡಿದೆ. 22 ಕ್ಯಾರಟ್ ಚಿನ್ನದ ಬೆಲೆ 14,195 ರೂನಿಂದ 14,220 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 15,513 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 255 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 260 ರೂ ಇದೆ.
- Vijaya Sarathy SN
- Updated on: Aug 13, 2026
- 11:55 am
ಲಲಿತಾ ಜ್ಯುವೆಲ್ಲರಿ ಐಪಿಒ ಆಗಸ್ಟ್ 17ರಿಂದ 19ರವರೆಗೆ; ಶೇರು ಬೆಲೆ 190-201 ರೂ; ಕನಿಷ್ಠ ಹೂಡಿಕೆ 14,060 ರೂ
Lalithaa Jewellery IPO from 2026 August 17th to 19th: ಭಾರತದ ಪ್ರಮುಖ ಆಭರಣ ಸಂಸ್ಥೆಗಳಲ್ಲಿ ಒಂದೆನಿಸಿರುವ ಲಲಿತಾ ಜ್ಯುವೆಲ್ಲರಿ ಮಾರ್ಟ್ ಲಿಮಿಟೆಡ್ನ ಐಪಿಒ ದಿನಾಂಕ, ಶೇರು ಬೆಲೆ ಇತ್ಯಾದಿ ಮಾಹಿತಿ ಹೊರಬಂದಿದೆ. ಇದರ ಐಪಿಒ ಆಗಸ್ಟ್ 17, ಸೋಮವಾರ ಶುರುವಾಗಿ ದಿನಾಂಕ 19, ಬುಧವಾರ ಮುಗಿಯುತ್ತದೆ. ಶೇರು ಬೆಲೆ 190-201 ಶ್ರೇಣಿಯಲ್ಲಿದೆ. ಹೂಡಿಕೆಗೆ ಇರುವ ಒಂದು ಲಾಟ್ನಲ್ಲಿ 74 ಶೇರುಗಳಿದ್ದು, ಕನಿಷ್ಠ ಹೂಡಿಕೆ 14,060 ರೂ ಆಗಿದೆ.
- Vijaya Sarathy SN
- Updated on: Aug 13, 2026
- 11:26 am
ಸ್ಮಾಲ್ ಫೈನಾನ್ಸ್ ಬ್ಯಾಂಕ್ vs ಕಾರ್ಪೊರೇಟ್ ಎಫ್ಡಿ, ಎರಡರಲ್ಲೂ ಶೇ. 8ಕ್ಕಿಂತ ಹೆಚ್ಚು ಬಡ್ಡಿ; ಯಾವುದರಲ್ಲಿ ಹೂಡಿಕೆ ಸೂಕ್ತ?
Small Finance Bank FDs vs Corporate FDs: ರೆಗ್ಯುಲರ್ ಬ್ಯಾಂಕುಗಳು ಫಿಕ್ಸೆಡ್ ಡೆಪಾಸಿಟ್ಗಳಿಗೆ ಶೇ. 8ರವರೆಗೆ ಬಡ್ಡಿ ನೀಡುತ್ತವೆ. ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಕಾರ್ಪೊರೇಟ್ ಎಫ್ಡಿಗಳು ಶೇ. 8ಕ್ಕಿಂತಲೂ ಹೆಚ್ಚು ಬಡ್ಡಿ ಕೊಡುತ್ತವೆ. ಆದರೆ, ಯಾವುದರಲ್ಲಿ ಹೂಡಿಕೆ ಮಾಡುವುದು ಸೂಕ್ತ? ಕಾರ್ಪೊರೇಟ್ ಎಫ್ಡಿಗಳು ಉತ್ತಮ ಬಡ್ಡಿ ಆಫರ್ ಮಾಡುತ್ತವಾದರೂ ರಿಸ್ಕ್ ಅಂಶ ಹೆಚ್ಚು. ಇದನ್ನು ಗಮನದಲ್ಲಿಟ್ಟು ಹೂಡಿಕೆ ಮಾಡಿ.
- Vijaya Sarathy SN
- Updated on: Aug 12, 2026
- 7:29 pm
ರೀಟೇಲ್ ಹಣದುಬ್ಬರ ಜುಲೈನಲ್ಲಿ ಶೇ. 4.45ಕ್ಕೆ ಏರಿಕೆ; ಆರ್ಬಿಐನ ತಾಳಿಕೆ ಮಿತಿಯೊಳಗಿದೆ ಬೆಲೆ ಏರಿಕೆ ದರ
Retail Inflation in July 2026 rise to 4.45pc: ಗ್ರಾಹಕ ಬೆಲೆ ಅನುಸೂಚಿ ಆಧಾರಿತ ರೀಟೇಲ್ ಹಣದುಬ್ಬರ ಜುಲೈ ತಿಂಗಳಲ್ಲಿ ಶೇ. 4.45ರಷ್ಟಿದೆ. ಜೂನ್ ತಿಂಗಳಲ್ಲಿ ಇದು ಶೇ. 4.38ರಷ್ಟಿತ್ತು. ಜುಲೈನಲ್ಲಿ ಹಣದುಬ್ಬರ ಮೇಲೆ ಹೋಗಲು ಆಹಾರವಸ್ತುಗಳ ಬೆಲೆ ಏರಿಕೆ ಪ್ರಮುಖ ಕಾರಣವಾಗಿದೆ. ಮುಂಗಾರು ಮಳೆ ನಿರೀಕ್ಷಿತ ರೀತಿಯಲ್ಲಿ ಬಂದಿಲ್ಲದಿರುವುದು ಇನ್ನೊಂದು ಕಾರಣವಿರಬಹುದು.
- Vijaya Sarathy SN
- Updated on: Aug 12, 2026
- 6:35 pm
ಟಾಟಾ ಸನ್ಸ್ ಉನ್ನತ ಸ್ಥಾನ ತೊರೆದ ಎನ್ ಚಂದ್ರಶೇಖರನ್ ಅವರ ವೇತನ, ಕಮಿಷನ್ ಇತ್ಯಾದಿ ವರಮಾನ ಎಷ್ಟು ಗೊತ್ತಾ?
Tata Sons Chairman N Chandrasekaran's remuneration: ಟಾಟಾ ಸನ್ಸ್ ಛೇರ್ಮನ್ ಸ್ಥಾನದಿಂದ ಕೆಳಗೆ ಇಳಿಯುತ್ತಿರುವ ಎನ್ ಚಂದ್ರಶೇಖರನ್ ಅವರು ಭಾರತದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಕಾರ್ಪೊರೇಟ್ ಮುಖ್ಯಸ್ಥರಲ್ಲಿ ಒಬ್ಬರು. ಒಂದು ವರ್ಷದಲ್ಲಿ ಅವರು 100 ಕೋಟಿ ರೂಗೂ ಹೆಚ್ಚಿನ ಸಂಭಾವನೆ, ಕಮಿಷನ್ಗಳನ್ನು ಪಡೆಯುತ್ತಿದ್ದರು. ಐದು ವರ್ಷದಲ್ಲಿ ಹತ್ತಿರ ಹತ್ತರ 700 ಕೋಟಿ ರೂ ವರಮಾನ ಪಡೆದಿದ್ದಾರೆ.
- Vijaya Sarathy SN
- Updated on: Aug 12, 2026
- 5:15 pm
ಚಂದ್ರನಲ್ಲಿ ಮಾನವನ ವಸಾಹತು; ಅಮೆರಿಕದ ಮೂನ್ ಬೇಸ್ ಯೋಜನೆಗೆ ನಾಸಾ ಜೊತೆ ಕೈಜೋಡಿಸಲು ಇಸ್ರೋಗೆ ಆಹ್ವಾನ
US invites ISRO to join NASA in its Moon Base project: ಅಮೆರಿಕದ ನಾಸಾ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ISRO) ತನ್ನ ಮಹತ್ವಾಕಾಂಕ್ಷೆಯ 'ಮೂನ್ ಬೇಸ್' (ಚಂದ್ರನಲ್ಲಿ ಮಾನವ ನೆಲೆ) ಯೋಜನೆಗೆ ಸೇರ್ಪಡೆಯಾಗಲು ಅಧಿಕೃತ ಆಹ್ವಾನ ನೀಡಿದೆ. ಬೆಂಗಳೂರಿನ ಇಸ್ರೋ ಕಚೇರಿಯಲ್ಲಿ ನಡೆದ ಭಾರತ ಅಮೆರಿಕ ಜಂಟಿ ಕಾರ್ಯಪಡೆ ಸಭೆಯಲ್ಲಿ ನಾಸಾದಿಂದ ಈ ಆಹ್ವಾನ ಬಂದಿದೆ.
- Vijaya Sarathy SN
- Updated on: Aug 12, 2026
- 2:59 pm
ಹಿಮಾಚಲದಲ್ಲಿ ಪೆಟ್ರೋಲ್, ಡೀಸಲ್ ಮೇಲೆ ವಿಧವೆ ಅನಾಥರ ಕಲ್ಯಾಣ ಸೆಸ್; ವ್ಯಾಟ್, ಸೆಸ್ಗಳಿಂದಾಗಿ ಇಂಧನ ದುಬಾರಿ
Himachal government imposes Widow-Orphan cess on Petrol and Diesel: ಹಿಮಾಚಲಪ್ರದೇಶ ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸಲ್ ಮೇಲೆ ವಿಧವೆ ಮತ್ತು ಅನಾಥರ ಕಲ್ಯಾಣ ಸೆಸ್ ವಿಧಿಸಿದೆ. ಇತ್ತೀಚೆಗಷ್ಟೇ ಇಲ್ಲಿ ಡೀಸಲ್ ಮೇಲೆ ವ್ಯಾಟ್ ತೆರಿಗೆಯನ್ನು ಎರಡು ಹಂತಗಳಲ್ಲಿ ಏರಿಸಲಾಗಿತ್ತು. ವ್ಯಾಟ್ ಮತ್ತು ಸೆಸ್ ಸೇರಿಸಿದರೆ ಈ ರಾಜ್ಯದಲ್ಲಿ ಡೀಸಲ್ ಬೆಲೆ 15 ರೂ ಏರಿದಂತಾಗುತ್ತದೆ.
- Vijaya Sarathy SN
- Updated on: Aug 12, 2026
- 2:28 pm