AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MSP Before 2014: ರೈತರ ಬೆಳೆಗಳಿಗೆ 2014ಕ್ಕೆ ಮುಂಚೆ ಎಂಎಸ್​ಪಿ ಎಷ್ಟಿತ್ತು, ಈಗೆಷ್ಟಿದೆ? ಇಲ್ಲಿದೆ ಒಂದು ಹೋಲಿಕೆ

ಕೇಂದ್ರ ಸರ್ಕಾರ ಜೂನ್ 7ರಂದು 14 ಮುಂಗಾರು ಬೆಳೆಗಳಿಗೆ (Kharif Crops) ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಿದೆ. ಭತ್ತ, ರಾಗಿ, ಜೋಳ, ಹೆಸರುಕಾಳು ಇತ್ಯಾದಿ ಬೆಳೆಗಳಿವೆ. 2014ಕ್ಕೆ ಮುನ್ನ ಈ ಬೆಳೆಗಳಿಗೆ ಅಂದಿನ ಸರ್ಕಾರ ಎಷ್ಟು ಎಂಎಸ್​ಪಿ ಕೊಡುತ್ತಿತ್ತು, ಈಗ 2023ರಲ್ಲಿ ಎಷ್ಟು ಏರಿಕೆ ಆಗಿದೆ ಎಂಬ ತುಲನೆಯ ಒಂದು ಫೋಟೋ ಫೀಚರ್ ಇಲ್ಲಿದೆ....

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 07, 2023 | 5:03 PM

2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಭತ್ತ ಸಾಮಾನ್ಯ 2183 ರೂ; ಭತ್ತ ಗ್ರೇಡ್ ಎ 2060ರೂ; ಜೋಳ (ಹೈಬ್ರಿಡ್) 3180 ರೂ; ಜೋಳ (ಮಾಳದಂಡಿ) 3225 ರೂ.

2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಭತ್ತ ಸಾಮಾನ್ಯ 2183 ರೂ; ಭತ್ತ ಗ್ರೇಡ್ ಎ 2060ರೂ; ಜೋಳ (ಹೈಬ್ರಿಡ್) 3180 ರೂ; ಜೋಳ (ಮಾಳದಂಡಿ) 3225 ರೂ.

1 / 6
2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಮೆಕ್ಕೆ ಜೋಳ 2090 ರೂ; ಬಿಳಿ ಜೋಳ (ಬಾಜ್ರ) 2500 ರೂ; ರಾಗಿ 3846 ರೂ; ತೊಗರಿಬೇಳೆ 7,000 ರೂ.

2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಮೆಕ್ಕೆ ಜೋಳ 2090 ರೂ; ಬಿಳಿ ಜೋಳ (ಬಾಜ್ರ) 2500 ರೂ; ರಾಗಿ 3846 ರೂ; ತೊಗರಿಬೇಳೆ 7,000 ರೂ.

2 / 6
2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಹೆಸರುಕಾಳು 8558 ರೂ; ಉದ್ದಿನಬೇಳೆ 6950 ರೂ; ಕಡಲೆಕಾಯಿ 6377 ರೂ; ಸೂರ್ಯಕಾಂತಿ ಬೀಜ 6760 ರೂ

2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಹೆಸರುಕಾಳು 8558 ರೂ; ಉದ್ದಿನಬೇಳೆ 6950 ರೂ; ಕಡಲೆಕಾಯಿ 6377 ರೂ; ಸೂರ್ಯಕಾಂತಿ ಬೀಜ 6760 ರೂ

3 / 6
2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಸೋಯಾಬೀನ್ (ಹಳದಿ): 4600 ರೂ; ಬಿಳಿ ಎಳ್ಳು 8635 ರೂ; ಕಪ್ಪು ಎಳ್ಳು 7734 ರೂ; ಹತ್ತಿ (ಮಧ್ಯಮ) 6620 ರೂ; ಹತ್ತಿ (ಉದ್ದದ್ದು) 6380 ರೂ

2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಸೋಯಾಬೀನ್ (ಹಳದಿ): 4600 ರೂ; ಬಿಳಿ ಎಳ್ಳು 8635 ರೂ; ಕಪ್ಪು ಎಳ್ಳು 7734 ರೂ; ಹತ್ತಿ (ಮಧ್ಯಮ) 6620 ರೂ; ಹತ್ತಿ (ಉದ್ದದ್ದು) 6380 ರೂ

4 / 6
2023 ಜೂನ್ 7ರಂದು ಕ್ಯಾಬಿನೆಟ್ ಅನುಮೋದನೆ ಮಾಡಿದ ಇತರ ಯೋಜನೆಗಳಲ್ಲಿ ಗುರುಗ್ರಾಮದ ಹೂಡಾ ಸಿಟಿ ಸೆಂಟರ್​ನಿಜಂದ ಸೈಬರ್ ಸಿಟಿಯವರೆಗೆ ಮೆಟ್ರೋ ಕನೆಕ್ಟಿವಿಟಿ ಯೋಜನೆ ಇದೆ.

2023 ಜೂನ್ 7ರಂದು ಕ್ಯಾಬಿನೆಟ್ ಅನುಮೋದನೆ ಮಾಡಿದ ಇತರ ಯೋಜನೆಗಳಲ್ಲಿ ಗುರುಗ್ರಾಮದ ಹೂಡಾ ಸಿಟಿ ಸೆಂಟರ್​ನಿಜಂದ ಸೈಬರ್ ಸಿಟಿಯವರೆಗೆ ಮೆಟ್ರೋ ಕನೆಕ್ಟಿವಿಟಿ ಯೋಜನೆ ಇದೆ.

5 / 6
ಹುಡಾ ಸಿಟಿ ಸೆಂಟರ್​ನಿಂದ ಸೈಬರ್ ಸಿಟಿವರೆಗೆ ಮೆಟ್ರೋ ಕನೆಕ್ಟಿವಿಟಿ ಯೋಜನೆಯಿಂದ ಗುರುಗ್ರಾಮದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುವ ನಿರೀಕ್ಷೆ ಇದೆ....

ಹುಡಾ ಸಿಟಿ ಸೆಂಟರ್​ನಿಂದ ಸೈಬರ್ ಸಿಟಿವರೆಗೆ ಮೆಟ್ರೋ ಕನೆಕ್ಟಿವಿಟಿ ಯೋಜನೆಯಿಂದ ಗುರುಗ್ರಾಮದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುವ ನಿರೀಕ್ಷೆ ಇದೆ....

6 / 6
Follow us
ಬಾಹ್ಯಾಕಾಶಕ್ಕೆ ಹಾರಿದ ಮಗನನ್ನು ಕಂಡು ಭಾವುಕರಾದ ಶುಭಾಂಶು ಶುಕ್ಲಾ ತಾಯಿ
ಬಾಹ್ಯಾಕಾಶಕ್ಕೆ ಹಾರಿದ ಮಗನನ್ನು ಕಂಡು ಭಾವುಕರಾದ ಶುಭಾಂಶು ಶುಕ್ಲಾ ತಾಯಿ
ಭಾರತ-ಪಾಕಿಸ್ತಾನದ ಯುದ್ಧ ನಿಲ್ಲಿಸಿದ್ದು ನಾನೇ; ಹಳೇ ರಾಗ ಹಾಡಿದ ಟ್ರಂಪ್
ಭಾರತ-ಪಾಕಿಸ್ತಾನದ ಯುದ್ಧ ನಿಲ್ಲಿಸಿದ್ದು ನಾನೇ; ಹಳೇ ರಾಗ ಹಾಡಿದ ಟ್ರಂಪ್
ಯತ್ನಾಳ್, ಈಶ್ವರಪ್ಪ ಜೋಡಿಗೆ ಕನ್ನಡಿ ತೋರಿಸಿದ ರಾಜ್ಯ ಬಿಜೆಪಿ ಉಸ್ತುವಾರಿ
ಯತ್ನಾಳ್, ಈಶ್ವರಪ್ಪ ಜೋಡಿಗೆ ಕನ್ನಡಿ ತೋರಿಸಿದ ರಾಜ್ಯ ಬಿಜೆಪಿ ಉಸ್ತುವಾರಿ
ಅಣ್ಣಾವ್ರ ಮೊಮ್ಮಗನಿಗೆ ದುನಿಯಾ ವಿಜಿ ಆಕ್ಷನ್ ಕಟ್, ಭರದಿಂದ ಸಾಗಿದೆ ಶೂಟಿಂಗ್
ಅಣ್ಣಾವ್ರ ಮೊಮ್ಮಗನಿಗೆ ದುನಿಯಾ ವಿಜಿ ಆಕ್ಷನ್ ಕಟ್, ಭರದಿಂದ ಸಾಗಿದೆ ಶೂಟಿಂಗ್
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳು ದಿನಕ್ಕೊಂದು ಬಯಲಾಗುತ್ತಿವೆ: ಚಲವಾದಿ
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳು ದಿನಕ್ಕೊಂದು ಬಯಲಾಗುತ್ತಿವೆ: ಚಲವಾದಿ
ಪೊಲೀಸ್ ಮತ್ತು ಪ್ರತಿಭಟನೆಕಾರರ ನಡುವೆ ಸಿಲುಕಿ ಒದ್ದಾಡಿದ ರೇಣುಕಾಚಾರ್ಯ
ಪೊಲೀಸ್ ಮತ್ತು ಪ್ರತಿಭಟನೆಕಾರರ ನಡುವೆ ಸಿಲುಕಿ ಒದ್ದಾಡಿದ ರೇಣುಕಾಚಾರ್ಯ
ರಾಜು ಕಾಗೆ ಕೇಳಿದ ಕೆಲಸಗಳೆಲ್ಲವನ್ನೂ ಮಾಡಿಕೊಟ್ಟಿದ್ದೇನೆ: ಶಿವಕುಮಾರ್
ರಾಜು ಕಾಗೆ ಕೇಳಿದ ಕೆಲಸಗಳೆಲ್ಲವನ್ನೂ ಮಾಡಿಕೊಟ್ಟಿದ್ದೇನೆ: ಶಿವಕುಮಾರ್
ಹಿಮಾಚಲ ಪ್ರದೇಶದ ಕುಲುವಿನಲ್ಲಿ ಮೇಘಸ್ಫೋಟ; ಸೈಂಜ್ ಕಣಿವೆಯಲ್ಲಿ ಪ್ರವಾಹ
ಹಿಮಾಚಲ ಪ್ರದೇಶದ ಕುಲುವಿನಲ್ಲಿ ಮೇಘಸ್ಫೋಟ; ಸೈಂಜ್ ಕಣಿವೆಯಲ್ಲಿ ಪ್ರವಾಹ
ಕೇವಲ ನಾಲ್ಕು ದಿನಗಳ ಪರಿಚಯ ದೈಹಿಕ ಸಂಪರ್ಕದವರೆಗೆ ಮುಂದುವರಿಯಿತು
ಕೇವಲ ನಾಲ್ಕು ದಿನಗಳ ಪರಿಚಯ ದೈಹಿಕ ಸಂಪರ್ಕದವರೆಗೆ ಮುಂದುವರಿಯಿತು
ಕ್ಷಮೆ ಕೇಳಲು ಶಿವರಾಜ್​ಕುಮಾರ್ ಮನೆ ಎದುರು ಕಾಯುತ್ತಿರುವ ಮಡೆನೂರು ಮನು
ಕ್ಷಮೆ ಕೇಳಲು ಶಿವರಾಜ್​ಕುಮಾರ್ ಮನೆ ಎದುರು ಕಾಯುತ್ತಿರುವ ಮಡೆನೂರು ಮನು