AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MSP Before 2014: ರೈತರ ಬೆಳೆಗಳಿಗೆ 2014ಕ್ಕೆ ಮುಂಚೆ ಎಂಎಸ್​ಪಿ ಎಷ್ಟಿತ್ತು, ಈಗೆಷ್ಟಿದೆ? ಇಲ್ಲಿದೆ ಒಂದು ಹೋಲಿಕೆ

ಕೇಂದ್ರ ಸರ್ಕಾರ ಜೂನ್ 7ರಂದು 14 ಮುಂಗಾರು ಬೆಳೆಗಳಿಗೆ (Kharif Crops) ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಿದೆ. ಭತ್ತ, ರಾಗಿ, ಜೋಳ, ಹೆಸರುಕಾಳು ಇತ್ಯಾದಿ ಬೆಳೆಗಳಿವೆ. 2014ಕ್ಕೆ ಮುನ್ನ ಈ ಬೆಳೆಗಳಿಗೆ ಅಂದಿನ ಸರ್ಕಾರ ಎಷ್ಟು ಎಂಎಸ್​ಪಿ ಕೊಡುತ್ತಿತ್ತು, ಈಗ 2023ರಲ್ಲಿ ಎಷ್ಟು ಏರಿಕೆ ಆಗಿದೆ ಎಂಬ ತುಲನೆಯ ಒಂದು ಫೋಟೋ ಫೀಚರ್ ಇಲ್ಲಿದೆ....

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 07, 2023 | 5:03 PM

2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಭತ್ತ ಸಾಮಾನ್ಯ 2183 ರೂ; ಭತ್ತ ಗ್ರೇಡ್ ಎ 2060ರೂ; ಜೋಳ (ಹೈಬ್ರಿಡ್) 3180 ರೂ; ಜೋಳ (ಮಾಳದಂಡಿ) 3225 ರೂ.

2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಭತ್ತ ಸಾಮಾನ್ಯ 2183 ರೂ; ಭತ್ತ ಗ್ರೇಡ್ ಎ 2060ರೂ; ಜೋಳ (ಹೈಬ್ರಿಡ್) 3180 ರೂ; ಜೋಳ (ಮಾಳದಂಡಿ) 3225 ರೂ.

1 / 6
2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಮೆಕ್ಕೆ ಜೋಳ 2090 ರೂ; ಬಿಳಿ ಜೋಳ (ಬಾಜ್ರ) 2500 ರೂ; ರಾಗಿ 3846 ರೂ; ತೊಗರಿಬೇಳೆ 7,000 ರೂ.

2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಮೆಕ್ಕೆ ಜೋಳ 2090 ರೂ; ಬಿಳಿ ಜೋಳ (ಬಾಜ್ರ) 2500 ರೂ; ರಾಗಿ 3846 ರೂ; ತೊಗರಿಬೇಳೆ 7,000 ರೂ.

2 / 6
2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಹೆಸರುಕಾಳು 8558 ರೂ; ಉದ್ದಿನಬೇಳೆ 6950 ರೂ; ಕಡಲೆಕಾಯಿ 6377 ರೂ; ಸೂರ್ಯಕಾಂತಿ ಬೀಜ 6760 ರೂ

2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಹೆಸರುಕಾಳು 8558 ರೂ; ಉದ್ದಿನಬೇಳೆ 6950 ರೂ; ಕಡಲೆಕಾಯಿ 6377 ರೂ; ಸೂರ್ಯಕಾಂತಿ ಬೀಜ 6760 ರೂ

3 / 6
2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಸೋಯಾಬೀನ್ (ಹಳದಿ): 4600 ರೂ; ಬಿಳಿ ಎಳ್ಳು 8635 ರೂ; ಕಪ್ಪು ಎಳ್ಳು 7734 ರೂ; ಹತ್ತಿ (ಮಧ್ಯಮ) 6620 ರೂ; ಹತ್ತಿ (ಉದ್ದದ್ದು) 6380 ರೂ

2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಸೋಯಾಬೀನ್ (ಹಳದಿ): 4600 ರೂ; ಬಿಳಿ ಎಳ್ಳು 8635 ರೂ; ಕಪ್ಪು ಎಳ್ಳು 7734 ರೂ; ಹತ್ತಿ (ಮಧ್ಯಮ) 6620 ರೂ; ಹತ್ತಿ (ಉದ್ದದ್ದು) 6380 ರೂ

4 / 6
2023 ಜೂನ್ 7ರಂದು ಕ್ಯಾಬಿನೆಟ್ ಅನುಮೋದನೆ ಮಾಡಿದ ಇತರ ಯೋಜನೆಗಳಲ್ಲಿ ಗುರುಗ್ರಾಮದ ಹೂಡಾ ಸಿಟಿ ಸೆಂಟರ್​ನಿಜಂದ ಸೈಬರ್ ಸಿಟಿಯವರೆಗೆ ಮೆಟ್ರೋ ಕನೆಕ್ಟಿವಿಟಿ ಯೋಜನೆ ಇದೆ.

2023 ಜೂನ್ 7ರಂದು ಕ್ಯಾಬಿನೆಟ್ ಅನುಮೋದನೆ ಮಾಡಿದ ಇತರ ಯೋಜನೆಗಳಲ್ಲಿ ಗುರುಗ್ರಾಮದ ಹೂಡಾ ಸಿಟಿ ಸೆಂಟರ್​ನಿಜಂದ ಸೈಬರ್ ಸಿಟಿಯವರೆಗೆ ಮೆಟ್ರೋ ಕನೆಕ್ಟಿವಿಟಿ ಯೋಜನೆ ಇದೆ.

5 / 6
ಹುಡಾ ಸಿಟಿ ಸೆಂಟರ್​ನಿಂದ ಸೈಬರ್ ಸಿಟಿವರೆಗೆ ಮೆಟ್ರೋ ಕನೆಕ್ಟಿವಿಟಿ ಯೋಜನೆಯಿಂದ ಗುರುಗ್ರಾಮದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುವ ನಿರೀಕ್ಷೆ ಇದೆ....

ಹುಡಾ ಸಿಟಿ ಸೆಂಟರ್​ನಿಂದ ಸೈಬರ್ ಸಿಟಿವರೆಗೆ ಮೆಟ್ರೋ ಕನೆಕ್ಟಿವಿಟಿ ಯೋಜನೆಯಿಂದ ಗುರುಗ್ರಾಮದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುವ ನಿರೀಕ್ಷೆ ಇದೆ....

6 / 6
Follow us
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ