AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂರ್ಯನಿಗೆ ಸೆಡ್ಡು ಹೊಡೆದು ವಿಜಯಪುರ ಜಿಲ್ಲೆಯನ್ನು ಆವರಿಸಿದ ಮಂಜು; ಹೆಚ್ಚಿದ ಆತಂಕ

ವಿಜಯಪುರ ಜಿಲ್ಲೆಯಲ್ಲಿ ಚಳಿಯ ಜೊತೆಗೆ ದಟ್ಟವಾದ ಮಂಜು ಕೂಡ ಆವರಿಸುತ್ತಿದೆ. ಆ ಮೂಲಕ ಜಿಲ್ಲೆಯು ಮಂಜಿನ ನಗರಿಯಾಗಿ ಪರಿವರ್ತನೆಯಾದಂತೆ ಗೋಚರಿಸಲು ಆರಂಭಿಸಿದೆ.

TV9 Web
| Updated By: Rakesh Nayak Manchi|

Updated on:Nov 24, 2022 | 9:40 AM

Share
ವಿಜಯಪುರ ಜಿಲ್ಲೆಯಲ್ಲಿ ಚಳಿಯ ಜೊತೆಗೆ ದಟ್ಟವಾದ ಮಂಜು ಕೂಡ ಆವರಿಸುತ್ತಿದೆ. ಆ ಮೂಲಕ ಜಿಲ್ಲೆಯು ಮಂಜಿನ ನಗರಿಯಾಗಿ ಪರಿವರ್ತನೆಯಾದಂತೆ ಗೋಚರಿಸಲು ಆರಂಭಿಸಿದೆ.

Vijayapura Cold and dense fog in Vijayapura district Farmers worried about crop loss Vijayapura news in kannada

1 / 5
ಸದಾಕಾಲ ಸುಡು ಬಿಸಿಲಿಗೆ ಕುಖ್ಯಾತಿಯಾಗಿರುವ ವಿಜಯಪುರ ಜಿಲ್ಲೆಯಲ್ಲಿ ಮಂಜು ಆವರಿಸಿದೆ. ಮೈಕೊರೆಯುವ ಚಳಿಯ ಜೊತೆಗೆ ಮಂಜು ಆವರಿಸಿದ್ದು ಜನರು ಮನೆಯಾಚೆ ಬಾರದಂತೆ ಮಾಡಿದೆ.

Vijayapura Cold and dense fog in Vijayapura district Farmers worried about crop loss Vijayapura news in kannada

2 / 5
Vijayapura Cold and dense fog in Vijayapura district Farmers worried about crop loss Vijayapura news in kannada

ಮದ್ಯಾಹ್ನವಾಗುತ್ತಾ ಬಂದರೂ ಇನ್ನೂ ಸೂರ್ಯನ ಬಿಸಿಲು ಕಾಣದಂತಾಗಿದೆ. ನಗರದ ಐತಿಹಾಸಿಕ ಸ್ಮಾಕರಗಳು ಮಂಜಿನಲ್ಲಿ ಮಿಂದೇಳುತ್ತಿವೆ. ಮಂಜು ಆವರಿಸಿದ ಕಾರಣ ವಿಜಯಪುರ ನಗರ ಮಂಜಿನಲ್ಲಿ ಅಡಗಿ ಕೂತಂತಾಗಿದೆ.

3 / 5
ಇನ್ನು ಈ ರೀತಿ ಸತತ ಮಂಜು ಸುರಿದರೆ ತೋಟಗಾರಿಕೆ ಬೆಳೆಯಾದ ದ್ರಾಕ್ಷಿ ಹಾಗೂ ಈರುಳ್ಳಿ ಸೂರ್ಯಕಾಂತಿ ಬೆಳೆಗೆ ಹಾನಿಯಾಗೋ ಸಾಧ್ಯತೆಯಿದೆ. ಹೆಚ್ಚು ಮಂಜಿನ ಹಾವಳಿ ಉಂಟಾದರೆ ಇತರೆ ಬೆಳೆಗಳಿಗೂ ತೊಂದರೆಯಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಈ ರೀತಿ ಸತತ ಮಂಜು ಸುರಿದರೆ ತೋಟಗಾರಿಕೆ ಬೆಳೆಯಾದ ದ್ರಾಕ್ಷಿ ಹಾಗೂ ಈರುಳ್ಳಿ ಸೂರ್ಯಕಾಂತಿ ಬೆಳೆಗೆ ಹಾನಿಯಾಗೋ ಸಾಧ್ಯತೆಯಿದೆ. ಹೆಚ್ಚು ಮಂಜಿನ ಹಾವಳಿ ಉಂಟಾದರೆ ಇತರೆ ಬೆಳೆಗಳಿಗೂ ತೊಂದರೆಯಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

4 / 5
Vijayapura Cold and dense fog in Vijayapura district Farmers worried about crop loss Vijayapura news in kannada

ಜಿಲ್ಲೆಯಲ್ಲಿ ನಡುಕ ಚಳಿಯ ಜೊತೆಗೆ ತುಂತುರು ಮಳೆಯೂ ಸುರಿಯುತ್ತಿದೆ. (ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ)

5 / 5

Published On - 9:39 am, Thu, 24 November 22

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ