ವಿಜಯಪುರ ಜಿಲ್ಲೆಯ ಶೇಗುಣಸಿಯ ರೋಮಾಂಚಕ ಹಾಲೋಕುಳಿ ಜಾತ್ರೆಯ ಫೋಟೋಸ್ ನೋಡಿ
ವಿಜಯಪುರ ಜಿಲ್ಲೆಯ ಶೇಗುಣಸಿ ಗ್ರಾಮದ ಹನುಮ ಜಾತ್ರೆಯಲ್ಲಿ ನಡೆಯುವ ಹಾಲೋಕುಳಿ ಪದ್ಧತಿ ಉತ್ತರ ಕರ್ನಾಟಕದ ವಿಶಿಷ್ಟ ಸಂಪ್ರದಾಯ. ಎಣ್ಣೆ-ತುಪ್ಪದಿಂದ ಜಾರು ಕಂಬವನ್ನು ಏರಿ, ಮೇಲಿರುವ ಅಂಬಲಿ ಗಡಿಗೆಯನ್ನು ಒಡೆಯುವ ಸ್ಪರ್ಧೆಯಿದು. ಯುವಕರ ತಂಡಗಳು ಪೈಪೋಟಿ ನಡೆಸಿ, ಮಾನವ ಗೋಪುರ ನಿರ್ಮಿಸಿ ಕಂಬ ಏರುತ್ತಾರೆ.

1 / 6

2 / 6

3 / 6

4 / 6

5 / 6

6 / 6