AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಕರ್ತವ್ಯ ಪಥದಲ್ಲಿ ಮಳೆ: ಶ್ವಾನದ ಜೊತೆಗೆ ಮುಗ್ದ ಮನಸ್ಸುಗಳ ಹೃದಯಸ್ಪರ್ಶಿ ಫೋಟೋ ಇಲ್ಲಿದೆ ನೋಡಿ

ದೆಹಲಿಯಲ್ಲಿ ಸುರಿದ ಹಠಾತ್ ಮಳೆಯ ಸಮಯದಲ್ಲಿ ಒಂದೇ ಕ್ಯಾಮೆರಾ ಕಣ್ಣಿಗೆ ಸೆರೆಯಾದ ವಿಭಿನ್ನ ಭಾವನೆಗಳ ಫೋಟೋಗಳು ಇಲ್ಲಿವೆ. ಇಂತಹ ಹೃದಯಸ್ಪರ್ಶಿ ಪೋಟೋಗಳನ್ನು ಛಾಯಾಗ್ರಾಹಕ ವಿಪಿನ್ ಕುಮಾರ್ ಸೆರೆಹಿಡಿದ್ದಿದ್ದಾರೆ.

ಅಕ್ಷತಾ ವರ್ಕಾಡಿ
|

Updated on:Mar 30, 2023 | 7:11 PM

Share
ಮಳೆ ಪ್ರಾರಂಭವಾಗುತ್ತಿದ್ದಂತೆ ಕಂಬಳಿ ಹೊತ್ತು ಬೆಚ್ಚಗೆ ಮಲಗುವ ಮನುಜ ಕುಲ ಒಂದೆಡೆಯಾದರೆ, ಇನ್ನೊಂದೆಡೆ ಸೂರಿನ ಹುಡುಕಾಟದಲಿ ಕಂಗಾಲಾಗಿರುವವರನ್ನು ಕಾಣಬಹುದು.

ಮಳೆ ಪ್ರಾರಂಭವಾಗುತ್ತಿದ್ದಂತೆ ಕಂಬಳಿ ಹೊತ್ತು ಬೆಚ್ಚಗೆ ಮಲಗುವ ಮನುಜ ಕುಲ ಒಂದೆಡೆಯಾದರೆ, ಇನ್ನೊಂದೆಡೆ ಸೂರಿನ ಹುಡುಕಾಟದಲಿ ಕಂಗಾಲಾಗಿರುವವರನ್ನು ಕಾಣಬಹುದು.

1 / 6
ದೆಹಲಿಯಲ್ಲಿ ಸುರಿದ ಹಠಾತ್ ಮಳೆಯ ಸಮಯದಲ್ಲಿ ಒಂದೇ ಕ್ಯಾಮೆರಾ ಕಣ್ಣಿಗೆ ಸೆರೆಯಾದ ವಿಭಿನ್ನ ಭಾವನೆಗಳ ಫೋಟೋಗಳು ಇಲ್ಲಿವೆ. ಇಂತಹ ಹೃದಯಸ್ಪರ್ಶಿ ಪೋಟೋಗಳನ್ನು ಛಾಯಾಗ್ರಾಹಕ ವಿಪಿನ್ ಕುಮಾರ್ ಸೆರೆಹಿಡಿದ್ದಿದ್ದಾರೆ.

ದೆಹಲಿಯಲ್ಲಿ ಸುರಿದ ಹಠಾತ್ ಮಳೆಯ ಸಮಯದಲ್ಲಿ ಒಂದೇ ಕ್ಯಾಮೆರಾ ಕಣ್ಣಿಗೆ ಸೆರೆಯಾದ ವಿಭಿನ್ನ ಭಾವನೆಗಳ ಫೋಟೋಗಳು ಇಲ್ಲಿವೆ. ಇಂತಹ ಹೃದಯಸ್ಪರ್ಶಿ ಪೋಟೋಗಳನ್ನು ಛಾಯಾಗ್ರಾಹಕ ವಿಪಿನ್ ಕುಮಾರ್ ಸೆರೆಹಿಡಿದ್ದಿದ್ದಾರೆ.

2 / 6
ದೆಹಲಿಯ ಕರ್ತವ್ಯ ಪಥದಲ್ಲಿ ಸುರಿದ ಮಳೆಗೆ ಪುಟ್ಟ ಹುಡುಗನೊಬ್ಬ ತನ್ನೊಂದಿಗೆ ತನ್ನ ಶ್ವಾನವನ್ನು ಕೂಡ ಮಳೆಯಿಂದ ರಕ್ಷಿಸಿ ಒಂದು ಪುಟ್ಟ ಜಾಗದಲ್ಲಿ ಬೆಚ್ಚಗೆ ಆಶ್ರಮ ಪಡೆದಿರುವ ಈ ಚಿತ್ರವು ಮುಗ್ಧ ಮನಸ್ಸುಗಳ ನಿಶ್ಕಲ್ಮಶ ಪ್ರೀತಿಯನ್ನು ಬಿಂಬಿಸುತ್ತದೆ. ಪಕ್ಕದಲ್ಲಿ ಇಂದು ಮಹಿಳೆ ಕೂಡ ಕುಳಿತಿರುವುದು ಕಂಡುಬರುತ್ತದೆ.

ದೆಹಲಿಯ ಕರ್ತವ್ಯ ಪಥದಲ್ಲಿ ಸುರಿದ ಮಳೆಗೆ ಪುಟ್ಟ ಹುಡುಗನೊಬ್ಬ ತನ್ನೊಂದಿಗೆ ತನ್ನ ಶ್ವಾನವನ್ನು ಕೂಡ ಮಳೆಯಿಂದ ರಕ್ಷಿಸಿ ಒಂದು ಪುಟ್ಟ ಜಾಗದಲ್ಲಿ ಬೆಚ್ಚಗೆ ಆಶ್ರಮ ಪಡೆದಿರುವ ಈ ಚಿತ್ರವು ಮುಗ್ಧ ಮನಸ್ಸುಗಳ ನಿಶ್ಕಲ್ಮಶ ಪ್ರೀತಿಯನ್ನು ಬಿಂಬಿಸುತ್ತದೆ. ಪಕ್ಕದಲ್ಲಿ ಇಂದು ಮಹಿಳೆ ಕೂಡ ಕುಳಿತಿರುವುದು ಕಂಡುಬರುತ್ತದೆ.

3 / 6
ಬೀದಿ ಬದಿಯಲ್ಲಿ ವಸ್ತು, ಆಹಾರಗಳನ್ನು ಮಾರಾಟ ಮಾಡಿ ,ತನ್ನ ಕುಟುಂಬಕ್ಕೆ ಮೂರು ಹೊತ್ತಿನ ತುತ್ತಿಗೆ ಬೇಕಾಗುವಷ್ಟು ಸಂಪಾದಿಸುವ ವ್ಯಕ್ತಿಯು ಮಳೆಗೆ ತತ್ತರಿಸಿ ಹೋಗಿರುವ ದೃಶ್ಯವನ್ನು ಈ ಪೋಟೋದಲ್ಲಿ ಕಾಣಬಹುದು.

ಬೀದಿ ಬದಿಯಲ್ಲಿ ವಸ್ತು, ಆಹಾರಗಳನ್ನು ಮಾರಾಟ ಮಾಡಿ ,ತನ್ನ ಕುಟುಂಬಕ್ಕೆ ಮೂರು ಹೊತ್ತಿನ ತುತ್ತಿಗೆ ಬೇಕಾಗುವಷ್ಟು ಸಂಪಾದಿಸುವ ವ್ಯಕ್ತಿಯು ಮಳೆಗೆ ತತ್ತರಿಸಿ ಹೋಗಿರುವ ದೃಶ್ಯವನ್ನು ಈ ಪೋಟೋದಲ್ಲಿ ಕಾಣಬಹುದು.

4 / 6
ಮಳೆಯಲಿ ಜೊತೆಯಲಿ, ದಿನವಿಡೀ ನೆನೆಯಲು ನನಗೆ ಕುತೂಹಲ ಎಂಬ ಹಾಡಿಗೆ. ಅದರಂತೆಯೇ ದೆಹಲಿಯಲ್ಲಿ ಸುರಿದ ಹಠಾತ್ ಮಳೆಯಲ್ಲಿ ಆನಂದಿಸುತ್ತಿರುತ್ತಿರುವ ಮಹಿಳೆಯೊಬ್ಬರನ್ನು ಈ ಪೋಟೋದಲ್ಲಿ ಕಾಣಬಹುದು.

ಮಳೆಯಲಿ ಜೊತೆಯಲಿ, ದಿನವಿಡೀ ನೆನೆಯಲು ನನಗೆ ಕುತೂಹಲ ಎಂಬ ಹಾಡಿಗೆ. ಅದರಂತೆಯೇ ದೆಹಲಿಯಲ್ಲಿ ಸುರಿದ ಹಠಾತ್ ಮಳೆಯಲ್ಲಿ ಆನಂದಿಸುತ್ತಿರುತ್ತಿರುವ ಮಹಿಳೆಯೊಬ್ಬರನ್ನು ಈ ಪೋಟೋದಲ್ಲಿ ಕಾಣಬಹುದು.

5 / 6
ಅಯ್ಯೋ ಮಳೆ ಬಂತು, ನಾಳೆ ಜ್ವರ ಶೀತ ಪ್ರಾರಂಭವಾಗದರೆ ಎಂಬ ಭಯದಿಂದ ಬೇಗ ಮನೆ ಸೇರಿಕೊಳ್ಳಬೇಕು ಎಂದು ಮನೆಯತ್ತ ಓಡಲು ಸಿದ್ಧರಾಗಿರುವ ಜನರ ಗುಂಪೊಂದನ್ನು ಈ ಪೋಟೋದಲ್ಲಿ ಕಾಣಬಹುದು.

ಅಯ್ಯೋ ಮಳೆ ಬಂತು, ನಾಳೆ ಜ್ವರ ಶೀತ ಪ್ರಾರಂಭವಾಗದರೆ ಎಂಬ ಭಯದಿಂದ ಬೇಗ ಮನೆ ಸೇರಿಕೊಳ್ಳಬೇಕು ಎಂದು ಮನೆಯತ್ತ ಓಡಲು ಸಿದ್ಧರಾಗಿರುವ ಜನರ ಗುಂಪೊಂದನ್ನು ಈ ಪೋಟೋದಲ್ಲಿ ಕಾಣಬಹುದು.

6 / 6

Published On - 7:11 pm, Thu, 30 March 23

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ