ದೆಹಲಿ ಕರ್ತವ್ಯ ಪಥದಲ್ಲಿ ಮಳೆ: ಶ್ವಾನದ ಜೊತೆಗೆ ಮುಗ್ದ ಮನಸ್ಸುಗಳ ಹೃದಯಸ್ಪರ್ಶಿ ಫೋಟೋ ಇಲ್ಲಿದೆ ನೋಡಿ

ದೆಹಲಿಯಲ್ಲಿ ಸುರಿದ ಹಠಾತ್ ಮಳೆಯ ಸಮಯದಲ್ಲಿ ಒಂದೇ ಕ್ಯಾಮೆರಾ ಕಣ್ಣಿಗೆ ಸೆರೆಯಾದ ವಿಭಿನ್ನ ಭಾವನೆಗಳ ಫೋಟೋಗಳು ಇಲ್ಲಿವೆ. ಇಂತಹ ಹೃದಯಸ್ಪರ್ಶಿ ಪೋಟೋಗಳನ್ನು ಛಾಯಾಗ್ರಾಹಕ ವಿಪಿನ್ ಕುಮಾರ್ ಸೆರೆಹಿಡಿದ್ದಿದ್ದಾರೆ.

|

Updated on:Mar 30, 2023 | 7:11 PM

ಮಳೆ ಪ್ರಾರಂಭವಾಗುತ್ತಿದ್ದಂತೆ ಕಂಬಳಿ ಹೊತ್ತು ಬೆಚ್ಚಗೆ ಮಲಗುವ ಮನುಜ ಕುಲ ಒಂದೆಡೆಯಾದರೆ, ಇನ್ನೊಂದೆಡೆ ಸೂರಿನ ಹುಡುಕಾಟದಲಿ ಕಂಗಾಲಾಗಿರುವವರನ್ನು ಕಾಣಬಹುದು.

ಮಳೆ ಪ್ರಾರಂಭವಾಗುತ್ತಿದ್ದಂತೆ ಕಂಬಳಿ ಹೊತ್ತು ಬೆಚ್ಚಗೆ ಮಲಗುವ ಮನುಜ ಕುಲ ಒಂದೆಡೆಯಾದರೆ, ಇನ್ನೊಂದೆಡೆ ಸೂರಿನ ಹುಡುಕಾಟದಲಿ ಕಂಗಾಲಾಗಿರುವವರನ್ನು ಕಾಣಬಹುದು.

1 / 6
ದೆಹಲಿಯಲ್ಲಿ ಸುರಿದ ಹಠಾತ್ ಮಳೆಯ ಸಮಯದಲ್ಲಿ ಒಂದೇ ಕ್ಯಾಮೆರಾ ಕಣ್ಣಿಗೆ ಸೆರೆಯಾದ ವಿಭಿನ್ನ ಭಾವನೆಗಳ ಫೋಟೋಗಳು ಇಲ್ಲಿವೆ. ಇಂತಹ ಹೃದಯಸ್ಪರ್ಶಿ ಪೋಟೋಗಳನ್ನು ಛಾಯಾಗ್ರಾಹಕ ವಿಪಿನ್ ಕುಮಾರ್ ಸೆರೆಹಿಡಿದ್ದಿದ್ದಾರೆ.

ದೆಹಲಿಯಲ್ಲಿ ಸುರಿದ ಹಠಾತ್ ಮಳೆಯ ಸಮಯದಲ್ಲಿ ಒಂದೇ ಕ್ಯಾಮೆರಾ ಕಣ್ಣಿಗೆ ಸೆರೆಯಾದ ವಿಭಿನ್ನ ಭಾವನೆಗಳ ಫೋಟೋಗಳು ಇಲ್ಲಿವೆ. ಇಂತಹ ಹೃದಯಸ್ಪರ್ಶಿ ಪೋಟೋಗಳನ್ನು ಛಾಯಾಗ್ರಾಹಕ ವಿಪಿನ್ ಕುಮಾರ್ ಸೆರೆಹಿಡಿದ್ದಿದ್ದಾರೆ.

2 / 6
ದೆಹಲಿಯ ಕರ್ತವ್ಯ ಪಥದಲ್ಲಿ ಸುರಿದ ಮಳೆಗೆ ಪುಟ್ಟ ಹುಡುಗನೊಬ್ಬ ತನ್ನೊಂದಿಗೆ ತನ್ನ ಶ್ವಾನವನ್ನು ಕೂಡ ಮಳೆಯಿಂದ ರಕ್ಷಿಸಿ ಒಂದು ಪುಟ್ಟ ಜಾಗದಲ್ಲಿ ಬೆಚ್ಚಗೆ ಆಶ್ರಮ ಪಡೆದಿರುವ ಈ ಚಿತ್ರವು ಮುಗ್ಧ ಮನಸ್ಸುಗಳ ನಿಶ್ಕಲ್ಮಶ ಪ್ರೀತಿಯನ್ನು ಬಿಂಬಿಸುತ್ತದೆ. ಪಕ್ಕದಲ್ಲಿ ಇಂದು ಮಹಿಳೆ ಕೂಡ ಕುಳಿತಿರುವುದು ಕಂಡುಬರುತ್ತದೆ.

ದೆಹಲಿಯ ಕರ್ತವ್ಯ ಪಥದಲ್ಲಿ ಸುರಿದ ಮಳೆಗೆ ಪುಟ್ಟ ಹುಡುಗನೊಬ್ಬ ತನ್ನೊಂದಿಗೆ ತನ್ನ ಶ್ವಾನವನ್ನು ಕೂಡ ಮಳೆಯಿಂದ ರಕ್ಷಿಸಿ ಒಂದು ಪುಟ್ಟ ಜಾಗದಲ್ಲಿ ಬೆಚ್ಚಗೆ ಆಶ್ರಮ ಪಡೆದಿರುವ ಈ ಚಿತ್ರವು ಮುಗ್ಧ ಮನಸ್ಸುಗಳ ನಿಶ್ಕಲ್ಮಶ ಪ್ರೀತಿಯನ್ನು ಬಿಂಬಿಸುತ್ತದೆ. ಪಕ್ಕದಲ್ಲಿ ಇಂದು ಮಹಿಳೆ ಕೂಡ ಕುಳಿತಿರುವುದು ಕಂಡುಬರುತ್ತದೆ.

3 / 6
ಬೀದಿ ಬದಿಯಲ್ಲಿ ವಸ್ತು, ಆಹಾರಗಳನ್ನು ಮಾರಾಟ ಮಾಡಿ ,ತನ್ನ ಕುಟುಂಬಕ್ಕೆ ಮೂರು ಹೊತ್ತಿನ ತುತ್ತಿಗೆ ಬೇಕಾಗುವಷ್ಟು ಸಂಪಾದಿಸುವ ವ್ಯಕ್ತಿಯು ಮಳೆಗೆ ತತ್ತರಿಸಿ ಹೋಗಿರುವ ದೃಶ್ಯವನ್ನು ಈ ಪೋಟೋದಲ್ಲಿ ಕಾಣಬಹುದು.

ಬೀದಿ ಬದಿಯಲ್ಲಿ ವಸ್ತು, ಆಹಾರಗಳನ್ನು ಮಾರಾಟ ಮಾಡಿ ,ತನ್ನ ಕುಟುಂಬಕ್ಕೆ ಮೂರು ಹೊತ್ತಿನ ತುತ್ತಿಗೆ ಬೇಕಾಗುವಷ್ಟು ಸಂಪಾದಿಸುವ ವ್ಯಕ್ತಿಯು ಮಳೆಗೆ ತತ್ತರಿಸಿ ಹೋಗಿರುವ ದೃಶ್ಯವನ್ನು ಈ ಪೋಟೋದಲ್ಲಿ ಕಾಣಬಹುದು.

4 / 6
ಮಳೆಯಲಿ ಜೊತೆಯಲಿ, ದಿನವಿಡೀ ನೆನೆಯಲು ನನಗೆ ಕುತೂಹಲ ಎಂಬ ಹಾಡಿಗೆ. ಅದರಂತೆಯೇ ದೆಹಲಿಯಲ್ಲಿ ಸುರಿದ ಹಠಾತ್ ಮಳೆಯಲ್ಲಿ ಆನಂದಿಸುತ್ತಿರುತ್ತಿರುವ ಮಹಿಳೆಯೊಬ್ಬರನ್ನು ಈ ಪೋಟೋದಲ್ಲಿ ಕಾಣಬಹುದು.

ಮಳೆಯಲಿ ಜೊತೆಯಲಿ, ದಿನವಿಡೀ ನೆನೆಯಲು ನನಗೆ ಕುತೂಹಲ ಎಂಬ ಹಾಡಿಗೆ. ಅದರಂತೆಯೇ ದೆಹಲಿಯಲ್ಲಿ ಸುರಿದ ಹಠಾತ್ ಮಳೆಯಲ್ಲಿ ಆನಂದಿಸುತ್ತಿರುತ್ತಿರುವ ಮಹಿಳೆಯೊಬ್ಬರನ್ನು ಈ ಪೋಟೋದಲ್ಲಿ ಕಾಣಬಹುದು.

5 / 6
ಅಯ್ಯೋ ಮಳೆ ಬಂತು, ನಾಳೆ ಜ್ವರ ಶೀತ ಪ್ರಾರಂಭವಾಗದರೆ ಎಂಬ ಭಯದಿಂದ ಬೇಗ ಮನೆ ಸೇರಿಕೊಳ್ಳಬೇಕು ಎಂದು ಮನೆಯತ್ತ ಓಡಲು ಸಿದ್ಧರಾಗಿರುವ ಜನರ ಗುಂಪೊಂದನ್ನು ಈ ಪೋಟೋದಲ್ಲಿ ಕಾಣಬಹುದು.

ಅಯ್ಯೋ ಮಳೆ ಬಂತು, ನಾಳೆ ಜ್ವರ ಶೀತ ಪ್ರಾರಂಭವಾಗದರೆ ಎಂಬ ಭಯದಿಂದ ಬೇಗ ಮನೆ ಸೇರಿಕೊಳ್ಳಬೇಕು ಎಂದು ಮನೆಯತ್ತ ಓಡಲು ಸಿದ್ಧರಾಗಿರುವ ಜನರ ಗುಂಪೊಂದನ್ನು ಈ ಪೋಟೋದಲ್ಲಿ ಕಾಣಬಹುದು.

6 / 6

Published On - 7:11 pm, Thu, 30 March 23

Follow us
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್