AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಕರ್ತವ್ಯ ಪಥದಲ್ಲಿ ಮಳೆ: ಶ್ವಾನದ ಜೊತೆಗೆ ಮುಗ್ದ ಮನಸ್ಸುಗಳ ಹೃದಯಸ್ಪರ್ಶಿ ಫೋಟೋ ಇಲ್ಲಿದೆ ನೋಡಿ

ದೆಹಲಿಯಲ್ಲಿ ಸುರಿದ ಹಠಾತ್ ಮಳೆಯ ಸಮಯದಲ್ಲಿ ಒಂದೇ ಕ್ಯಾಮೆರಾ ಕಣ್ಣಿಗೆ ಸೆರೆಯಾದ ವಿಭಿನ್ನ ಭಾವನೆಗಳ ಫೋಟೋಗಳು ಇಲ್ಲಿವೆ. ಇಂತಹ ಹೃದಯಸ್ಪರ್ಶಿ ಪೋಟೋಗಳನ್ನು ಛಾಯಾಗ್ರಾಹಕ ವಿಪಿನ್ ಕುಮಾರ್ ಸೆರೆಹಿಡಿದ್ದಿದ್ದಾರೆ.

ಅಕ್ಷತಾ ವರ್ಕಾಡಿ
|

Updated on:Mar 30, 2023 | 7:11 PM

Share
ಮಳೆ ಪ್ರಾರಂಭವಾಗುತ್ತಿದ್ದಂತೆ ಕಂಬಳಿ ಹೊತ್ತು ಬೆಚ್ಚಗೆ ಮಲಗುವ ಮನುಜ ಕುಲ ಒಂದೆಡೆಯಾದರೆ, ಇನ್ನೊಂದೆಡೆ ಸೂರಿನ ಹುಡುಕಾಟದಲಿ ಕಂಗಾಲಾಗಿರುವವರನ್ನು ಕಾಣಬಹುದು.

ಮಳೆ ಪ್ರಾರಂಭವಾಗುತ್ತಿದ್ದಂತೆ ಕಂಬಳಿ ಹೊತ್ತು ಬೆಚ್ಚಗೆ ಮಲಗುವ ಮನುಜ ಕುಲ ಒಂದೆಡೆಯಾದರೆ, ಇನ್ನೊಂದೆಡೆ ಸೂರಿನ ಹುಡುಕಾಟದಲಿ ಕಂಗಾಲಾಗಿರುವವರನ್ನು ಕಾಣಬಹುದು.

1 / 6
ದೆಹಲಿಯಲ್ಲಿ ಸುರಿದ ಹಠಾತ್ ಮಳೆಯ ಸಮಯದಲ್ಲಿ ಒಂದೇ ಕ್ಯಾಮೆರಾ ಕಣ್ಣಿಗೆ ಸೆರೆಯಾದ ವಿಭಿನ್ನ ಭಾವನೆಗಳ ಫೋಟೋಗಳು ಇಲ್ಲಿವೆ. ಇಂತಹ ಹೃದಯಸ್ಪರ್ಶಿ ಪೋಟೋಗಳನ್ನು ಛಾಯಾಗ್ರಾಹಕ ವಿಪಿನ್ ಕುಮಾರ್ ಸೆರೆಹಿಡಿದ್ದಿದ್ದಾರೆ.

ದೆಹಲಿಯಲ್ಲಿ ಸುರಿದ ಹಠಾತ್ ಮಳೆಯ ಸಮಯದಲ್ಲಿ ಒಂದೇ ಕ್ಯಾಮೆರಾ ಕಣ್ಣಿಗೆ ಸೆರೆಯಾದ ವಿಭಿನ್ನ ಭಾವನೆಗಳ ಫೋಟೋಗಳು ಇಲ್ಲಿವೆ. ಇಂತಹ ಹೃದಯಸ್ಪರ್ಶಿ ಪೋಟೋಗಳನ್ನು ಛಾಯಾಗ್ರಾಹಕ ವಿಪಿನ್ ಕುಮಾರ್ ಸೆರೆಹಿಡಿದ್ದಿದ್ದಾರೆ.

2 / 6
ದೆಹಲಿಯ ಕರ್ತವ್ಯ ಪಥದಲ್ಲಿ ಸುರಿದ ಮಳೆಗೆ ಪುಟ್ಟ ಹುಡುಗನೊಬ್ಬ ತನ್ನೊಂದಿಗೆ ತನ್ನ ಶ್ವಾನವನ್ನು ಕೂಡ ಮಳೆಯಿಂದ ರಕ್ಷಿಸಿ ಒಂದು ಪುಟ್ಟ ಜಾಗದಲ್ಲಿ ಬೆಚ್ಚಗೆ ಆಶ್ರಮ ಪಡೆದಿರುವ ಈ ಚಿತ್ರವು ಮುಗ್ಧ ಮನಸ್ಸುಗಳ ನಿಶ್ಕಲ್ಮಶ ಪ್ರೀತಿಯನ್ನು ಬಿಂಬಿಸುತ್ತದೆ. ಪಕ್ಕದಲ್ಲಿ ಇಂದು ಮಹಿಳೆ ಕೂಡ ಕುಳಿತಿರುವುದು ಕಂಡುಬರುತ್ತದೆ.

ದೆಹಲಿಯ ಕರ್ತವ್ಯ ಪಥದಲ್ಲಿ ಸುರಿದ ಮಳೆಗೆ ಪುಟ್ಟ ಹುಡುಗನೊಬ್ಬ ತನ್ನೊಂದಿಗೆ ತನ್ನ ಶ್ವಾನವನ್ನು ಕೂಡ ಮಳೆಯಿಂದ ರಕ್ಷಿಸಿ ಒಂದು ಪುಟ್ಟ ಜಾಗದಲ್ಲಿ ಬೆಚ್ಚಗೆ ಆಶ್ರಮ ಪಡೆದಿರುವ ಈ ಚಿತ್ರವು ಮುಗ್ಧ ಮನಸ್ಸುಗಳ ನಿಶ್ಕಲ್ಮಶ ಪ್ರೀತಿಯನ್ನು ಬಿಂಬಿಸುತ್ತದೆ. ಪಕ್ಕದಲ್ಲಿ ಇಂದು ಮಹಿಳೆ ಕೂಡ ಕುಳಿತಿರುವುದು ಕಂಡುಬರುತ್ತದೆ.

3 / 6
ಬೀದಿ ಬದಿಯಲ್ಲಿ ವಸ್ತು, ಆಹಾರಗಳನ್ನು ಮಾರಾಟ ಮಾಡಿ ,ತನ್ನ ಕುಟುಂಬಕ್ಕೆ ಮೂರು ಹೊತ್ತಿನ ತುತ್ತಿಗೆ ಬೇಕಾಗುವಷ್ಟು ಸಂಪಾದಿಸುವ ವ್ಯಕ್ತಿಯು ಮಳೆಗೆ ತತ್ತರಿಸಿ ಹೋಗಿರುವ ದೃಶ್ಯವನ್ನು ಈ ಪೋಟೋದಲ್ಲಿ ಕಾಣಬಹುದು.

ಬೀದಿ ಬದಿಯಲ್ಲಿ ವಸ್ತು, ಆಹಾರಗಳನ್ನು ಮಾರಾಟ ಮಾಡಿ ,ತನ್ನ ಕುಟುಂಬಕ್ಕೆ ಮೂರು ಹೊತ್ತಿನ ತುತ್ತಿಗೆ ಬೇಕಾಗುವಷ್ಟು ಸಂಪಾದಿಸುವ ವ್ಯಕ್ತಿಯು ಮಳೆಗೆ ತತ್ತರಿಸಿ ಹೋಗಿರುವ ದೃಶ್ಯವನ್ನು ಈ ಪೋಟೋದಲ್ಲಿ ಕಾಣಬಹುದು.

4 / 6
ಮಳೆಯಲಿ ಜೊತೆಯಲಿ, ದಿನವಿಡೀ ನೆನೆಯಲು ನನಗೆ ಕುತೂಹಲ ಎಂಬ ಹಾಡಿಗೆ. ಅದರಂತೆಯೇ ದೆಹಲಿಯಲ್ಲಿ ಸುರಿದ ಹಠಾತ್ ಮಳೆಯಲ್ಲಿ ಆನಂದಿಸುತ್ತಿರುತ್ತಿರುವ ಮಹಿಳೆಯೊಬ್ಬರನ್ನು ಈ ಪೋಟೋದಲ್ಲಿ ಕಾಣಬಹುದು.

ಮಳೆಯಲಿ ಜೊತೆಯಲಿ, ದಿನವಿಡೀ ನೆನೆಯಲು ನನಗೆ ಕುತೂಹಲ ಎಂಬ ಹಾಡಿಗೆ. ಅದರಂತೆಯೇ ದೆಹಲಿಯಲ್ಲಿ ಸುರಿದ ಹಠಾತ್ ಮಳೆಯಲ್ಲಿ ಆನಂದಿಸುತ್ತಿರುತ್ತಿರುವ ಮಹಿಳೆಯೊಬ್ಬರನ್ನು ಈ ಪೋಟೋದಲ್ಲಿ ಕಾಣಬಹುದು.

5 / 6
ಅಯ್ಯೋ ಮಳೆ ಬಂತು, ನಾಳೆ ಜ್ವರ ಶೀತ ಪ್ರಾರಂಭವಾಗದರೆ ಎಂಬ ಭಯದಿಂದ ಬೇಗ ಮನೆ ಸೇರಿಕೊಳ್ಳಬೇಕು ಎಂದು ಮನೆಯತ್ತ ಓಡಲು ಸಿದ್ಧರಾಗಿರುವ ಜನರ ಗುಂಪೊಂದನ್ನು ಈ ಪೋಟೋದಲ್ಲಿ ಕಾಣಬಹುದು.

ಅಯ್ಯೋ ಮಳೆ ಬಂತು, ನಾಳೆ ಜ್ವರ ಶೀತ ಪ್ರಾರಂಭವಾಗದರೆ ಎಂಬ ಭಯದಿಂದ ಬೇಗ ಮನೆ ಸೇರಿಕೊಳ್ಳಬೇಕು ಎಂದು ಮನೆಯತ್ತ ಓಡಲು ಸಿದ್ಧರಾಗಿರುವ ಜನರ ಗುಂಪೊಂದನ್ನು ಈ ಪೋಟೋದಲ್ಲಿ ಕಾಣಬಹುದು.

6 / 6

Published On - 7:11 pm, Thu, 30 March 23

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ