AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಕರ್ತವ್ಯ ಪಥದಲ್ಲಿ ಮಳೆ: ಶ್ವಾನದ ಜೊತೆಗೆ ಮುಗ್ದ ಮನಸ್ಸುಗಳ ಹೃದಯಸ್ಪರ್ಶಿ ಫೋಟೋ ಇಲ್ಲಿದೆ ನೋಡಿ

ದೆಹಲಿಯಲ್ಲಿ ಸುರಿದ ಹಠಾತ್ ಮಳೆಯ ಸಮಯದಲ್ಲಿ ಒಂದೇ ಕ್ಯಾಮೆರಾ ಕಣ್ಣಿಗೆ ಸೆರೆಯಾದ ವಿಭಿನ್ನ ಭಾವನೆಗಳ ಫೋಟೋಗಳು ಇಲ್ಲಿವೆ. ಇಂತಹ ಹೃದಯಸ್ಪರ್ಶಿ ಪೋಟೋಗಳನ್ನು ಛಾಯಾಗ್ರಾಹಕ ವಿಪಿನ್ ಕುಮಾರ್ ಸೆರೆಹಿಡಿದ್ದಿದ್ದಾರೆ.

ಅಕ್ಷತಾ ವರ್ಕಾಡಿ
|

Updated on:Mar 30, 2023 | 7:11 PM

Share
ಮಳೆ ಪ್ರಾರಂಭವಾಗುತ್ತಿದ್ದಂತೆ ಕಂಬಳಿ ಹೊತ್ತು ಬೆಚ್ಚಗೆ ಮಲಗುವ ಮನುಜ ಕುಲ ಒಂದೆಡೆಯಾದರೆ, ಇನ್ನೊಂದೆಡೆ ಸೂರಿನ ಹುಡುಕಾಟದಲಿ ಕಂಗಾಲಾಗಿರುವವರನ್ನು ಕಾಣಬಹುದು.

ಮಳೆ ಪ್ರಾರಂಭವಾಗುತ್ತಿದ್ದಂತೆ ಕಂಬಳಿ ಹೊತ್ತು ಬೆಚ್ಚಗೆ ಮಲಗುವ ಮನುಜ ಕುಲ ಒಂದೆಡೆಯಾದರೆ, ಇನ್ನೊಂದೆಡೆ ಸೂರಿನ ಹುಡುಕಾಟದಲಿ ಕಂಗಾಲಾಗಿರುವವರನ್ನು ಕಾಣಬಹುದು.

1 / 6
ದೆಹಲಿಯಲ್ಲಿ ಸುರಿದ ಹಠಾತ್ ಮಳೆಯ ಸಮಯದಲ್ಲಿ ಒಂದೇ ಕ್ಯಾಮೆರಾ ಕಣ್ಣಿಗೆ ಸೆರೆಯಾದ ವಿಭಿನ್ನ ಭಾವನೆಗಳ ಫೋಟೋಗಳು ಇಲ್ಲಿವೆ. ಇಂತಹ ಹೃದಯಸ್ಪರ್ಶಿ ಪೋಟೋಗಳನ್ನು ಛಾಯಾಗ್ರಾಹಕ ವಿಪಿನ್ ಕುಮಾರ್ ಸೆರೆಹಿಡಿದ್ದಿದ್ದಾರೆ.

ದೆಹಲಿಯಲ್ಲಿ ಸುರಿದ ಹಠಾತ್ ಮಳೆಯ ಸಮಯದಲ್ಲಿ ಒಂದೇ ಕ್ಯಾಮೆರಾ ಕಣ್ಣಿಗೆ ಸೆರೆಯಾದ ವಿಭಿನ್ನ ಭಾವನೆಗಳ ಫೋಟೋಗಳು ಇಲ್ಲಿವೆ. ಇಂತಹ ಹೃದಯಸ್ಪರ್ಶಿ ಪೋಟೋಗಳನ್ನು ಛಾಯಾಗ್ರಾಹಕ ವಿಪಿನ್ ಕುಮಾರ್ ಸೆರೆಹಿಡಿದ್ದಿದ್ದಾರೆ.

2 / 6
ದೆಹಲಿಯ ಕರ್ತವ್ಯ ಪಥದಲ್ಲಿ ಸುರಿದ ಮಳೆಗೆ ಪುಟ್ಟ ಹುಡುಗನೊಬ್ಬ ತನ್ನೊಂದಿಗೆ ತನ್ನ ಶ್ವಾನವನ್ನು ಕೂಡ ಮಳೆಯಿಂದ ರಕ್ಷಿಸಿ ಒಂದು ಪುಟ್ಟ ಜಾಗದಲ್ಲಿ ಬೆಚ್ಚಗೆ ಆಶ್ರಮ ಪಡೆದಿರುವ ಈ ಚಿತ್ರವು ಮುಗ್ಧ ಮನಸ್ಸುಗಳ ನಿಶ್ಕಲ್ಮಶ ಪ್ರೀತಿಯನ್ನು ಬಿಂಬಿಸುತ್ತದೆ. ಪಕ್ಕದಲ್ಲಿ ಇಂದು ಮಹಿಳೆ ಕೂಡ ಕುಳಿತಿರುವುದು ಕಂಡುಬರುತ್ತದೆ.

ದೆಹಲಿಯ ಕರ್ತವ್ಯ ಪಥದಲ್ಲಿ ಸುರಿದ ಮಳೆಗೆ ಪುಟ್ಟ ಹುಡುಗನೊಬ್ಬ ತನ್ನೊಂದಿಗೆ ತನ್ನ ಶ್ವಾನವನ್ನು ಕೂಡ ಮಳೆಯಿಂದ ರಕ್ಷಿಸಿ ಒಂದು ಪುಟ್ಟ ಜಾಗದಲ್ಲಿ ಬೆಚ್ಚಗೆ ಆಶ್ರಮ ಪಡೆದಿರುವ ಈ ಚಿತ್ರವು ಮುಗ್ಧ ಮನಸ್ಸುಗಳ ನಿಶ್ಕಲ್ಮಶ ಪ್ರೀತಿಯನ್ನು ಬಿಂಬಿಸುತ್ತದೆ. ಪಕ್ಕದಲ್ಲಿ ಇಂದು ಮಹಿಳೆ ಕೂಡ ಕುಳಿತಿರುವುದು ಕಂಡುಬರುತ್ತದೆ.

3 / 6
ಬೀದಿ ಬದಿಯಲ್ಲಿ ವಸ್ತು, ಆಹಾರಗಳನ್ನು ಮಾರಾಟ ಮಾಡಿ ,ತನ್ನ ಕುಟುಂಬಕ್ಕೆ ಮೂರು ಹೊತ್ತಿನ ತುತ್ತಿಗೆ ಬೇಕಾಗುವಷ್ಟು ಸಂಪಾದಿಸುವ ವ್ಯಕ್ತಿಯು ಮಳೆಗೆ ತತ್ತರಿಸಿ ಹೋಗಿರುವ ದೃಶ್ಯವನ್ನು ಈ ಪೋಟೋದಲ್ಲಿ ಕಾಣಬಹುದು.

ಬೀದಿ ಬದಿಯಲ್ಲಿ ವಸ್ತು, ಆಹಾರಗಳನ್ನು ಮಾರಾಟ ಮಾಡಿ ,ತನ್ನ ಕುಟುಂಬಕ್ಕೆ ಮೂರು ಹೊತ್ತಿನ ತುತ್ತಿಗೆ ಬೇಕಾಗುವಷ್ಟು ಸಂಪಾದಿಸುವ ವ್ಯಕ್ತಿಯು ಮಳೆಗೆ ತತ್ತರಿಸಿ ಹೋಗಿರುವ ದೃಶ್ಯವನ್ನು ಈ ಪೋಟೋದಲ್ಲಿ ಕಾಣಬಹುದು.

4 / 6
ಮಳೆಯಲಿ ಜೊತೆಯಲಿ, ದಿನವಿಡೀ ನೆನೆಯಲು ನನಗೆ ಕುತೂಹಲ ಎಂಬ ಹಾಡಿಗೆ. ಅದರಂತೆಯೇ ದೆಹಲಿಯಲ್ಲಿ ಸುರಿದ ಹಠಾತ್ ಮಳೆಯಲ್ಲಿ ಆನಂದಿಸುತ್ತಿರುತ್ತಿರುವ ಮಹಿಳೆಯೊಬ್ಬರನ್ನು ಈ ಪೋಟೋದಲ್ಲಿ ಕಾಣಬಹುದು.

ಮಳೆಯಲಿ ಜೊತೆಯಲಿ, ದಿನವಿಡೀ ನೆನೆಯಲು ನನಗೆ ಕುತೂಹಲ ಎಂಬ ಹಾಡಿಗೆ. ಅದರಂತೆಯೇ ದೆಹಲಿಯಲ್ಲಿ ಸುರಿದ ಹಠಾತ್ ಮಳೆಯಲ್ಲಿ ಆನಂದಿಸುತ್ತಿರುತ್ತಿರುವ ಮಹಿಳೆಯೊಬ್ಬರನ್ನು ಈ ಪೋಟೋದಲ್ಲಿ ಕಾಣಬಹುದು.

5 / 6
ಅಯ್ಯೋ ಮಳೆ ಬಂತು, ನಾಳೆ ಜ್ವರ ಶೀತ ಪ್ರಾರಂಭವಾಗದರೆ ಎಂಬ ಭಯದಿಂದ ಬೇಗ ಮನೆ ಸೇರಿಕೊಳ್ಳಬೇಕು ಎಂದು ಮನೆಯತ್ತ ಓಡಲು ಸಿದ್ಧರಾಗಿರುವ ಜನರ ಗುಂಪೊಂದನ್ನು ಈ ಪೋಟೋದಲ್ಲಿ ಕಾಣಬಹುದು.

ಅಯ್ಯೋ ಮಳೆ ಬಂತು, ನಾಳೆ ಜ್ವರ ಶೀತ ಪ್ರಾರಂಭವಾಗದರೆ ಎಂಬ ಭಯದಿಂದ ಬೇಗ ಮನೆ ಸೇರಿಕೊಳ್ಳಬೇಕು ಎಂದು ಮನೆಯತ್ತ ಓಡಲು ಸಿದ್ಧರಾಗಿರುವ ಜನರ ಗುಂಪೊಂದನ್ನು ಈ ಪೋಟೋದಲ್ಲಿ ಕಾಣಬಹುದು.

6 / 6

Published On - 7:11 pm, Thu, 30 March 23

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!