AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watermelon: ಕತ್ತರಿಸದೆ ಕಲ್ಲಂಗಡಿ ಹಣ್ಣನ್ನು ಕೆಂಪಾಗಿದೆಯೇ ಎಂದು ತಿಳಿಯುವುದು ಹೇಗೆ? ಇಲ್ಲಿದೆ ಟಿಪ್ಸ್​​​

ಬೇಸಿಗೆಯ ಬಿಸಿ ಮತ್ತು ಬಾಯಾರಿಕೆಯನ್ನು ತಣಿಸಲು ಕಲ್ಲಂಗಡಿ ಅತ್ಯುತ್ತಮ ಹಣ್ಣಾಗಿದೆ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಕಲ್ಲಂಗಡಿಗಳನ್ನು ಮಾರಾಟ ಮಾಡಲಾಗುತ್ತದೆ. ಕಲ್ಲಂಗಡಿ ಖರೀದಿಸುವ ಮುನ್ನ ಎಚ್ಚರಿಕೆಯಿಂದ ಖರೀದಿಸಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಗಂಗಾಧರ​ ಬ. ಸಾಬೋಜಿ
|

Updated on: Apr 01, 2023 | 9:20 PM

Share
ಕಲ್ಲಂಗಡಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹದಲ್ಲಿನ ಶಾಖವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ.
ಬೇಸಿಗೆಯ ಬಿಸಿ ಮತ್ತು ಬಾಯಾರಿಕೆಯನ್ನು ತಣಿಸಲು ಕಲ್ಲಂಗಡಿ ಅತ್ಯುತ್ತಮ ಹಣ್ಣಾಗಿದೆ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಕಲ್ಲಂಗಡಿಗಳನ್ನು ಮಾರಾಟ ಮಾಡಲಾಗುತ್ತದೆ.
ಕಲ್ಲಂಗಡಿ ಖರೀದಿಸುವ ಮುನ್ನ ಎಚ್ಚರಿಕೆಯಿಂದ ಖರೀದಿಸಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಕಲ್ಲಂಗಡಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹದಲ್ಲಿನ ಶಾಖವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಬೇಸಿಗೆಯ ಬಿಸಿ ಮತ್ತು ಬಾಯಾರಿಕೆಯನ್ನು ತಣಿಸಲು ಕಲ್ಲಂಗಡಿ ಅತ್ಯುತ್ತಮ ಹಣ್ಣಾಗಿದೆ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಕಲ್ಲಂಗಡಿಗಳನ್ನು ಮಾರಾಟ ಮಾಡಲಾಗುತ್ತದೆ. ಕಲ್ಲಂಗಡಿ ಖರೀದಿಸುವ ಮುನ್ನ ಎಚ್ಚರಿಕೆಯಿಂದ ಖರೀದಿಸಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

1 / 5
ಕಲ್ಲಂಗಡಿ ಹಣ್ಣನ್ನು ಕಟ್ ಮಾಡಿ ತೋರಿಸಿದರೆ ಒಳಗೆ ಕೆಂಪಾಗಿದೆಯೋ ಗೊತ್ತಿಲ್ಲ. ಹಾಗೆ ಕತ್ತರಿಸಿದರೆ ಮೂರ್ನಾಲ್ಕು ಗಂಟೆಯೊಳಗೆ ತಿನ್ನಬೇಕು.
ತಡವಾದರೆ, ಅದು ಹಾಳಾಗಬಹುದು ಮತ್ತು ಕೊಳೆಯಬಹುದು. ಇದನ್ನು ಪರಿಶೀಲಿಸಲು ಕೆಲ ಸಲಹೆಗಳು ಇಲ್ಲಿವೆ.

ಕಲ್ಲಂಗಡಿ ಹಣ್ಣನ್ನು ಕಟ್ ಮಾಡಿ ತೋರಿಸಿದರೆ ಒಳಗೆ ಕೆಂಪಾಗಿದೆಯೋ ಗೊತ್ತಿಲ್ಲ. ಹಾಗೆ ಕತ್ತರಿಸಿದರೆ ಮೂರ್ನಾಲ್ಕು ಗಂಟೆಯೊಳಗೆ ತಿನ್ನಬೇಕು. ತಡವಾದರೆ, ಅದು ಹಾಳಾಗಬಹುದು ಮತ್ತು ಕೊಳೆಯಬಹುದು. ಇದನ್ನು ಪರಿಶೀಲಿಸಲು ಕೆಲ ಸಲಹೆಗಳು ಇಲ್ಲಿವೆ.

2 / 5
ಕನಿಷ್ಠ 2 ಕೆಜಿ ಅಥವಾ ಅದಕ್ಕಿಂತ ಹೆಚ್ಚಿನ ತೂಕದ ಕಲ್ಲಂಗಡಿ ಆಯ್ಕೆಮಾಡಿಕೊಳ್ಳಿ. ಆದರೆ ಕಲ್ಲಂಗಡಿ ಯಾವ ಬಣ್ಣದ್ದಾಗಿದೆ ಎಂಬುದು ಮುಖ್ಯವಲ್ಲ. 
ಮೇಲೆ ಪಟ್ಟಿಗಳಿವೆಯೋ ಇಲ್ಲವೋ ಎಂಬುದು ಮುಖ್ಯವಲ್ಲ, ಕಲ್ಲಂಗಡಿಯ ಸಿಪ್ಪೆ ಒಣಗಿರಬೇಕು. ಅಲ್ಲದೆ ಕಲ್ಲಂಗಡಿ ಭಾರವಾಗಿರಬೇಕು. ಅದು ಮೃದುವಾಗಿದ್ದರೆ ಅದು ಒಳಗೆ ಹಾಳಾಗಿದೆ ಎಂದರ್ಥ.

ಕನಿಷ್ಠ 2 ಕೆಜಿ ಅಥವಾ ಅದಕ್ಕಿಂತ ಹೆಚ್ಚಿನ ತೂಕದ ಕಲ್ಲಂಗಡಿ ಆಯ್ಕೆಮಾಡಿಕೊಳ್ಳಿ. ಆದರೆ ಕಲ್ಲಂಗಡಿ ಯಾವ ಬಣ್ಣದ್ದಾಗಿದೆ ಎಂಬುದು ಮುಖ್ಯವಲ್ಲ. ಮೇಲೆ ಪಟ್ಟಿಗಳಿವೆಯೋ ಇಲ್ಲವೋ ಎಂಬುದು ಮುಖ್ಯವಲ್ಲ, ಕಲ್ಲಂಗಡಿಯ ಸಿಪ್ಪೆ ಒಣಗಿರಬೇಕು. ಅಲ್ಲದೆ ಕಲ್ಲಂಗಡಿ ಭಾರವಾಗಿರಬೇಕು. ಅದು ಮೃದುವಾಗಿದ್ದರೆ ಅದು ಒಳಗೆ ಹಾಳಾಗಿದೆ ಎಂದರ್ಥ.

3 / 5
ಕೆಲವು ಕಲ್ಲಂಗಡಿಗಳು ಕಂದು ಅಥವಾ ಹಳದಿ ಬಣ್ಣದ ಚುಕ್ಕೆಗಳನ್ನು ಹೊಂದಿರುತ್ತವೆ. ಹೆಚ್ಚು ಕಲೆಗಳು, ಕಲ್ಲಂಗಡಿ ಒಳಗೆ ಕೆಂಪು ಎಂದು ಗಮನಿಸಬೇಕು.

ಕೆಲವು ಕಲ್ಲಂಗಡಿಗಳು ಕಂದು ಅಥವಾ ಹಳದಿ ಬಣ್ಣದ ಚುಕ್ಕೆಗಳನ್ನು ಹೊಂದಿರುತ್ತವೆ. ಹೆಚ್ಚು ಕಲೆಗಳು, ಕಲ್ಲಂಗಡಿ ಒಳಗೆ ಕೆಂಪು ಎಂದು ಗಮನಿಸಬೇಕು.

4 / 5
ಕಲ್ಲಂಗಡಿ ಮೇಲಿನ ಸಿಪ್ಪೆ ಒಣಗಿದ್ದರೆ ಅದನ್ನು ಕತ್ತರಿಸದಿದ್ದರೂ ಒಳಭಾಗ ಕೆಂಪಾಗಿಯೇ ಇರುತ್ತದೆ ಎನ್ನುತ್ತಾರೆ ತಜ್ಞರು. 
ಕಟ್ ಕಲ್ಲಂಗಡಿ ರೆಫ್ರಿಜರೇಟರ್ ಅಥವಾ ನೇರ ಸೂರ್ಯನ ಬೆಳಕು ಬೀಳದ ಸ್ಥಳದಲ್ಲಿ ಇರಿಸಿದರೆ ಅದು ಹಾಳಾಗುವುದಿಲ್ಲ. ಆರೋಗ್ಯಕ್ಕೆ ತುಂಬಾ 
ಒಳ್ಳೆಯದು ಕಲ್ಲಂಗಡಿ ಖರೀದಿಸುವ ಮುನ್ನ ಈ ವಿಷಯಗಳನ್ನು ಪಾಲಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.

ಕಲ್ಲಂಗಡಿ ಮೇಲಿನ ಸಿಪ್ಪೆ ಒಣಗಿದ್ದರೆ ಅದನ್ನು ಕತ್ತರಿಸದಿದ್ದರೂ ಒಳಭಾಗ ಕೆಂಪಾಗಿಯೇ ಇರುತ್ತದೆ ಎನ್ನುತ್ತಾರೆ ತಜ್ಞರು. ಕಟ್ ಕಲ್ಲಂಗಡಿ ರೆಫ್ರಿಜರೇಟರ್ ಅಥವಾ ನೇರ ಸೂರ್ಯನ ಬೆಳಕು ಬೀಳದ ಸ್ಥಳದಲ್ಲಿ ಇರಿಸಿದರೆ ಅದು ಹಾಳಾಗುವುದಿಲ್ಲ. ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕಲ್ಲಂಗಡಿ ಖರೀದಿಸುವ ಮುನ್ನ ಈ ವಿಷಯಗಳನ್ನು ಪಾಲಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.

5 / 5
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ