Horoscope Today 24 October : ಇಂದು ಈ ರಾಶಿಯವರಿಗೆ ಅದೃಷ್ಟವೆಲ್ಲ ದುರದೃಷ್ಟದ ರೀತಿಯಲ್ಲಿ ಗೋಚರ
ಅಕ್ಟೋಬರ್ 24, ಶುಕ್ರವಾರ, ದಕ್ಷಿಣಾಯಣ, ಶರದ್ ಋತುವಿನ ಕಾರ್ತೀಕ ಮಾಸ ಶುಕ್ಲ ಪಕ್ಷದ ತದಿಗೆ ತಿಥಿ, ಸೌಭಾಗ್ಯ ಯೋಗ, ತೈತಲ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಅಲ್ಪಜ್ಞತೆ, ಅನಪೇಕ್ಷಿತ ಪ್ರವೇಶ, ಮುಂಗಡ ಹಣ, ಪಾಲುದಾರಿಕೆಯಲ್ಲಿ ಮೌನ, ಜನಬೆಂಬಲ, ನಿರ್ವಹಣೆಯಿಂದ ಹಿಂದೇಟು, ಮಕ್ಕಳ ಯೌವನದಿಂದ ಭಯ ಇವೆಲ್ಲವೂ ನಿರ್ದಿಷ್ಟ ರಾಶಿಗಳ ಫಲಾಫಲಗಳಾಗಿವೆ.
ಅಕ್ಟೋಬರ್ 24, ಶುಕ್ರವಾರ, ದಕ್ಷಿಣಾಯಣ, ಶರದ್ ಋತುವಿನ ಕಾರ್ತೀಕ ಮಾಸ ಶುಕ್ಲ ಪಕ್ಷದ ತದಿಗೆ ತಿಥಿ, ಸೌಭಾಗ್ಯ ಯೋಗ, ತೈತಲ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಅಲ್ಪಜ್ಞತೆ, ಅನಪೇಕ್ಷಿತ ಪ್ರವೇಶ, ಮುಂಗಡ ಹಣ, ಪಾಲುದಾರಿಕೆಯಲ್ಲಿ ಮೌನ, ಜನಬೆಂಬಲ, ನಿರ್ವಹಣೆಯಿಂದ ಹಿಂದೇಟು, ಮಕ್ಕಳ ಯೌವನದಿಂದ ಭಯ ಇವೆಲ್ಲವೂ ನಿರ್ದಿಷ್ಟ ರಾಶಿಗಳ ಫಲಾಫಲಗಳಾಗಿವೆ.
Latest Videos
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ

