Horoscope Today 25 October : ಇಂದು ಈ ರಾಶಿಯವರ ಪ್ರಯತ್ನ ಫಲಿಸುವುದು, ಅದೃಷ್ಟಕ್ಕೆ ಕಾಯಬೇಕಿಲ್ಲ
ಅಕ್ಟೋಬರ್ 25 ಶನಿವಾರ, ದಕ್ಷಿಣಾಯಣ, ಶರದ್ ಋತುವಿನ ಕಾರ್ತೀಕ ಮಾಸ ಶುಕ್ಲ ಪಕ್ಷದ ಚೌತಿ ತಿಥಿ, ಶೋಭನ ಯೋಗ,ವಣಿಕ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಬಲಾತ್ಕಾರದಿಂದ ವಶ, ಸಹವರ್ತಿಗಳ ಒತ್ತಡ, ಅತಿಥಿಗಳಿಗೆ ನಿರಾಸೆ, ಪ್ರೀತಿಪಾತ್ರರಿಂ ಭಾರ, ಒಳಗಿನಿಂದ ಸ್ವಚ್ಛತೆ, ಸಾಮಾಜಿಕ ಪ್ರತಿಷ್ಠೆ ಇವೆಲ್ಲವೂ ನಿರ್ದಿಷ್ಟ ರಾಶಿಗಳ ಫಲಾಫಲಗಳಾಗಿವೆ.
ಅಕ್ಟೋಬರ್ 25 ಶನಿವಾರ, ದಕ್ಷಿಣಾಯಣ, ಶರದ್ ಋತುವಿನ ಕಾರ್ತೀಕ ಮಾಸ ಶುಕ್ಲ ಪಕ್ಷದ ಚೌತಿ ತಿಥಿ, ಶೋಭನ ಯೋಗ,ವಣಿಕ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಬಲಾತ್ಕಾರದಿಂದ ವಶ, ಸಹವರ್ತಿಗಳ ಒತ್ತಡ, ಅತಿಥಿಗಳಿಗೆ ನಿರಾಸೆ, ಪ್ರೀತಿಪಾತ್ರರಿಂ ಭಾರ, ಒಳಗಿನಿಂದ ಸ್ವಚ್ಛತೆ, ಸಾಮಾಜಿಕ ಪ್ರತಿಷ್ಠೆ ಇವೆಲ್ಲವೂ ನಿರ್ದಿಷ್ಟ ರಾಶಿಗಳ ಫಲಾಫಲಗಳಾಗಿವೆ.
Latest Videos
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

