AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akshaya Tritiya: ಅಕ್ಷಯ ತೃತೀಯದಂದು ನಿಮ್ಮ ಭಾಗ್ಯದ ಬಾಗಿಲು ತೆರೆಯಲು ಮತ್ತೆ ಬರುತ್ತಿದೆ ಭೀಮಾ ಜ್ಯುವೆಲರ್ಸ್, ಇಲ್ಲಿದೆ ಆಕರ್ಷಕ ಕೊಡುಗೆ

Bhima Jewelers: ಭೀಮಾ ಜ್ಯುವೆಲರ್ಸ್ ಸಮೂಹವು 1925ರಿಂದ ವಿಶ್ವಾಸ ಮತ್ತು ಪರಿಶುದ್ಧತೆಯ ಪರಂಪರೆಯನ್ನು ನಿರ್ಮಿಸಿ ಮುಂದುವರೆಸುತ್ತಿದ್ದು ಈ ಬಾರಿಯ ಪವಿತ್ರ ಅಕ್ಷಯ ತೃತೀಯ ಶುಭದಿನವನ್ನು ಸ್ವಾಗತಿಸಲು ತುಂಬಾ ಉತ್ಸುಕವಾಗಿದೆ.

Akshaya Tritiya: ಅಕ್ಷಯ ತೃತೀಯದಂದು ನಿಮ್ಮ ಭಾಗ್ಯದ ಬಾಗಿಲು ತೆರೆಯಲು ಮತ್ತೆ ಬರುತ್ತಿದೆ ಭೀಮಾ ಜ್ಯುವೆಲರ್ಸ್, ಇಲ್ಲಿದೆ ಆಕರ್ಷಕ ಕೊಡುಗೆ
ಅಕ್ಷಯ್​ ಪಲ್ಲಮಜಲು​​
|

Updated on:Apr 14, 2023 | 7:10 PM

Share

ಅಕ್ಷಯ ತೃತೀಯ (Akshaya Tritiya) ಒಂದು ಹೊಸ ಆರಂಭಗಳ ಕಾಲಘಟ್ಟವಾಗಿದ್ದು ತನ್ನೊಂದಿಗೆ ಅಭ್ಯುದಯದ ಮತ್ತು ಉತ್ತಮ ಭಾಗ್ಯದ ಭರವಸೆಗಳನ್ನು ಹೊತ್ತು ತರುತ್ತದೆ. ಈ ಶುಭ ಸಂದರ್ಭವು ಅಕ್ಷಯ ತೃತೀಯ ಆಚರಿಸುವವರಿಗೆ ಉತ್ತಮ ಭಾಗ್ಯವನ್ನು ಹಾಗೂ ಸಮೃದ್ಧಿಯನ್ನು ಹೊತ್ತು ತರುತ್ತದೆ. ಈ ಶುಭದಿನದಂದು ಜನರು ಚಿನ್ನವನ್ನು ಹೂಡಿಕೆಯ ರೂಪದಲ್ಲಿ ಪಡೆದುಕೊಳ್ಳುತ್ತಾರೆ ಹಾಗೂ ಈ ಅಕ್ಷಯ ತೃತೀಯ ಬಾಳಿಗೆ ತರಲಿರುವ ಸಂಪತ್ತು ಮತ್ತು ಅಭಿವೃದ್ಧಿಗಳನ್ನು ಮಾಡುವ ಭಾಗ್ಯ ಪರ್ವವಾಗಿದೆ. ಈ ಶುಭದಿನವು ತನ್ನೊಂದಿಗೆ ಹೊತ್ತು ತರುವ ಪಾವಿತ್ರ್ಯತೆಯು ಅದನ್ನು ಚಿನ್ನ, ವಜ್ರ, ಮತ್ತು ಬೆಳ್ಳಿಗಳಲ್ಲಿ ಹೂಡಿಕೆ ಮಾಡಲು ಅತ್ಯಂತ ಸೂಕ್ತ ದಿನವನ್ನಾಗಿಸುತ್ತದೆ.

ಭೀಮಾ ಜ್ಯುವೆಲರ್ಸ್ ಸಮೂಹವು 1925ರಿಂದ ವಿಶ್ವಾಸ ಮತ್ತು ಪರಿಶುದ್ಧತೆಯ ಪರಂಪರೆಯನ್ನು ನಿರ್ಮಿಸಿ ಮುಂದುವರೆಸುತ್ತಿದ್ದು ಈ ಬಾರಿಯ ಪವಿತ್ರ ಅಕ್ಷಯ ತೃತೀಯ ಶುಭದಿನವನ್ನು ಸ್ವಾಗತಿಸಲು ತುಂಬಾ ಉತ್ಸುಕವಾಗಿದೆ. ಹೊಸೂರಿನಲ್ಲಿ ತಮ್ಮ ಇತ್ತೀಚಿನ ಆಭರಣಗಳ ಮಳಿಗೆಯನ್ನು ಆರಂಭಿಸುವುದರೊಂದಿಗೆ ಸಮೂಹವು ಕರ್ನಾಟಕ, ಆಂಧ್ರ ಪ್ರದೇಶ, ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರಸ್ತುತ 17 ಆಭರಣ ಮಳಿಗೆಗಳನ್ನು ಹೊಂದಿದೆ. ಹಬ್ಬದ ಸಂಭ್ರಮಾಚರಣೆಗಳ ಆರಂಭಿಕ ಕೊಡುಗೆಗಳ ಸದುಪಯೋಗ ಪಡೆಯಲು ನೀವು ಅವರ ಮುಂಗಡ ಬುಕಿಂಗ್‌ನ ಅಯ್ಕೆಯ ಲಾಭ ಪಡೆಯಬಹುದು, ಹಾಗೂ ಅಕ್ಷಯ ತೃತೀಯ ಸಂದರ್ಭದ ಕೊಡುಗೆಗಳನ್ನು ನಿಮ್ಮ ಕನಸಿನ ಆಭರಣಗಳನ್ನು ಕೊಳ್ಳಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಭೀಮಾ ಜ್ಯೂಯಲರ್ಸ್‌ರವರ ಮುಂಗಡ ಬುಕಿಂಗ್‌ ಆಯ್ಕೆಗಳೊಂದಿಗೆ ಅಕ್ಷಯ ತೃತೀಯದ ಶುಭ ಸಂದರ್ಭವನ್ನು ಆಚರಿಸಲು ಸಿದ್ಧರಾಗಿರಿ. ಕೇವಲ ₹1000ದಿಂದ ಈ ಬುಕಿಂಗ್‌ಗಳು ಆರಂಭವಾಗುತ್ತವೆ, ಹಾಗೂ ನೀವು ₹75,000ಕ್ಕೂ ಹೆಚ್ಚಿನ ಮೌಲ್ಯದ ಮುಂಗಡ ಬುಕಿಂಗ್‌ ಮಾಡಿದಲ್ಲಿ, ಒಂದು ಉಚಿತ ಚಿನ್ನದ ನಾಣ್ಯವನ್ನು ಪಡೆಯುವಿರಿ. ಈ ಕೊಡುಗೆಯು ಏಪ್ರಿಲ್‌ 18ರವರೆಗೆ ಮಾತ್ರ ಲಭ್ಯವಿರುತ್ತದೆ. ಏಪ್ರಿಲ್‌ 20ರಿಂದ 23ರವರೆಗೆ ನಮ್ಮೆಲ್ಲಾ ಮಳಿಗೆಗಳಲ್ಲಿ ಅದ್ಭುತ ಕೊಡುಗೆಗಳೊಂದಿಗೆ ಅಕ್ಷಯ ತೃತೀಯ ಹಬ್ಬವನ್ನು ಆಚರಿಸಿ. ನೀವು ಖರೀದಿ ಮಾಡುವ ಚಿನ್ನದ ಪ್ರತಿ ಗ್ರಾಮ್‌ನ ಮೇಲೆ ₹650ರ ವಿನಾಯಿತಿ, ಬದಲಾಯಿಸಿಕೊಳ್ಳುವ ಚಿನ್ನದ ಪ್ರತಿ ಗ್ರಾಮ್‌ ಚಿನ್ನಕ್ಕೆ ₹100ರ ಹೆಚ್ಚುವರಿ ಬೆಲೆ ಹಾಗೂ ನೀವು ಖರೀದಿ ಮಾಡುವ ಪ್ರತಿ ಕ್ಯಾರಟ್‌ ವಜ್ರದ ಮೇಲೆ ₹7,500ರ ವಿನಾಯಿತಿಯೊಂದಿಗೆ 2 ಉಚಿತ ಚಿನ್ನದ ನಾಣ್ಯಗಳು, ಮತ್ತು ಬೆಳ್ಳಿಯ ವಸ್ತುಗಳ ಮೇಲಿನ ಮೇಕಿಂಗ್‌ ಚಾರ್ಜ್‌ನಲ್ಲಿ ಶೇ 50ರ ವಿನಾಯಿತಿ ಪಡೆಯಬಹುದು.

ಇಷ್ಟು ಮಾತ್ರವಲ್ಲದೇ, ಆನ್‌ಲೈನ್‌ ಮೂಲಕ (Bhimagold.com) ನೀವು ನಡೆಸುವ ಪ್ರತಿ ₹10,000ದ ವ್ಯವಹಾರಗಳ ಮೇಲೆ ₹1,000 ವಿನಾಯಿತಿಯ ಕೊಡುಗೆಗಳಂತಹ ಕೌತುಕಮಯ ಕೊಡುಗೆಗಳನ್ನೂ ಪಡೆಯಿರಿ. ಇದರೊಂದಿಗೆ, ಪ್ರತಿ ₹25,000ದ ವ್ಯವಹಾರಗಳ ಮೇಲೆ ಒಂದು ಉಚಿತ ಚಿನ್ನದ ನಾಣ್ಯದ ಕೊಡುಗೆಯನ್ನು ಪಡೆಯಿರಿ. ಈ ಕೊಡುಗೆಗಳು ಏಪ್ರಿಲ್‌ 14ರಿಂದ ಏಪ್ರಿಲ್‌ 23ರವರೆಗೆ ಮಾತ್ರ ಲಭ್ಯವಿರಲಿವೆ.

ಇದನ್ನೂ ಓದಿ: Akshaya Tritiya 2022: ಅಕ್ಷಯ ತೃತೀಯದಲ್ಲಿ ಆಭರಣ ಖರೀದಿಸಲು ಇಲ್ಲಿದೆ ಶುಭ ಮುಹೂರ್ತ

ಅನೇಕ ವರ್ಷಗಳಿಂದ, ಭೀಮಾ ಜ್ಯೂಯಲರ್ಸ್‌ ಸಮೂಹವು ತನ್ನ ಗ್ರಾಹಕರ ಬೆಂಬಲದಿಂದಾಗಿ ಕ್ಷಿಪ್ರಗತಿಯಲ್ಲಿ ಬೆಳೆಯಲು ಸಾಧ್ಯವಾಗಿದೆ. ನಾವು ಈ ವರ್ಷದ ಅಕ್ಷಯ ತೃತೀಯವನ್ನು ಸ್ವಾಗತಿಸುತ್ತಿರುವ ಈ ಶುಭ ಸಂಧರ್ಭದಲ್ಲಿ, ನಮ್ಮ ಗ್ರಾಹಕರು ನಮ್ಮಲ್ಲಿ ಲಭ್ಯವಿರುವ ಎಲ್ಲಾ ಕೊಡುಗೆಗಳ ಅತ್ಯುತ್ತಮ ಲಾಭಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ. ಈ ಶುಭ ಸಂದರ್ಭದಲ್ಲಿ ನಾವು ನಿಮಗೆ ನಮ್ಮ ಮಳಿಗೆಗಳಲ್ಲಿ ಅತ್ಯುತ್ತಮ ಖರೀದಿಯ ಅನುಭವವನ್ನು ನೀಡುವುದನ್ನು ಮುಂದುವರೆಸುವ ಭರವಸೆಯನ್ನು ನೀಡುತ್ತೇವೆ ಎಂದು ಭೀಮಾ ಜ್ಯೂಯಲರ್ಸ್‌ ಸಮೂಹದ ಮ್ಯಾನೇಜಿಂಗ್‌ ಡೈರೆಕ್ಟರ್‌ ಶ್ರೀ ವಿಷ್ಣುಶರಣ್‌ ಕೆ. ಭಟ್‌ ಹೇಳಿದ್ದಾರೆ.

Published On - 7:10 pm, Fri, 14 April 23

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ