AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Babar Azam: ಬಾಬರ್ ಆಝಂ ಇಂಗ್ಲಿಷ್ ಕೇಳಿ ತಲೆಕೆರೆದುಕೊಂಡ ಅಮೆರಿಕ ಮಂದಿ

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್​ಗಳಲ್ಲಿ ಕೇವಲ 159 ರನ್ ಕಲೆ ಹಾಕಿತು. ಈ ಮೊತ್ತ ಬೆನ್ನತ್ತಿದ್ದ ಅಮೆರಿಕ ತಂಡ ಒಳ್ಳೆಯ ಬ್ಯಾಟಿಂಗ್ ಮಾಡಿತು. ಕೊನೆಯ ಬಾಲ್​ಗೆ ಬೇಕಿದ್ದಿದ್ದು 5ರನ್​ಗಳು. ಈ ವೇಳೆ ಬೌಂಡರಿ ಬಂದಿದ್ದರಿಂದ ಸ್ಕೋರ್​ ಸಮ ಆಯಿತು. ಸೂಪರ್ ಓವರ್​ನಲ್ಲಿ ಅಮೆರಿಕ ಗೆದ್ದಿದೆ.

Babar Azam: ಬಾಬರ್ ಆಝಂ ಇಂಗ್ಲಿಷ್ ಕೇಳಿ ತಲೆಕೆರೆದುಕೊಂಡ ಅಮೆರಿಕ ಮಂದಿ
ಬಾಬರ್ ಆಝಂ
ರಾಜೇಶ್ ದುಗ್ಗುಮನೆ
| Edited By: |

Updated on:Jun 07, 2024 | 9:19 AM

Share

ವಿಶ್ವಕಪ್​ನಲ್ಲಿ ಅಮೆರಿಕದ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಂಡಿದೆ. ಈ ಸೋಲಿನಿಂದ ಪಾಕ್ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಭಾರತದ ಜೊತೆಗೆ ಸೋತರೆ ಪಾಕಿಸ್ತಾನ (Pakistan) ಈ ಬಾರಿಯ ವಿಶ್ವಕಪ್​ನಿಂದ ಬಹುತೇಕ ಹೊರ ಹೋದಂತೆ ಎನ್ನಲಾಗುತ್ತಿದೆ. ಪಾಕ್ ತಂಡ ಸೋತ ಬಳಿಕ ಬಾಬರ್ ಆಝಂ ಅವರು ಮಾತನಾಡಿದ್ದಾರೆ. ಅವರು ಆಡಿದ ಇಂಗ್ಲಿಷ್ ಸಾಕಷ್ಟು ಟ್ರೋಲ್ ಆಗುತ್ತಿದೆ.

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್​ಗಳಲ್ಲಿ ಕೇವಲ 159 ರನ್ ಕಲೆ ಹಾಕಿತು. ಈ ಮೊತ್ತ ಬೆನ್ನತ್ತಿದ್ದ ಅಮೆರಿಕ ತಂಡ ಒಳ್ಳೆಯ ಬ್ಯಾಟಿಂಗ್ ಮಾಡಿತು. ಕೊನೆಯ ಬಾಲ್​ಗೆ ಬೇಕಿದ್ದಿದ್ದು 5ರನ್​ಗಳು. ಈ ವೇಳೆ ಬೌಂಡರಿ ಬಂದಿದ್ದರಿಂದ ಸ್ಕೋರ್​ ಸಮ ಆಯಿತು. ಸೂಪರ್ ಓವರ್​ನಲ್ಲಿ ಅಮೆರಿಕ ಗೆದ್ದಿದೆ.

ಈ ಸೋಲಿನ ಬಗ್ಗೆ ಬಾಬರ್ ಆಝಂ ಮಾತನಾಡಿದ್ದಾರೆ. ‘ಮೊದಲ 6 ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡುವಾಗ ನಮಗೆ ಯಾವುದೇ ಲಾಭ ಆಗಿಲ್ಲ. ಒಂದರ ಹಿಂದೆ ಒಂದರಂತೆ ವಿಕೆಟ್​ಗಳು ಬಿದ್ದವು. ಬ್ಯಾಟ್ಸಮನ್​ಗಳಾಗಿ ನಾವು ಪಾರ್ಟನರ್​ಶಿಪ್​ಗಳನ್ನು ಬೆಳೆಸಬೇಕು. ಆದರೆ, ನಾವು ಅಂದಕೊಂಡಂತೆ ಗೆಲುವು ಸಾಧಿಸಿಲ್ಲ. ನಮ್ಮ ಸ್ಪಿನ್ನರ್​ಗಳು ಕೂಡ ಉತ್ತಮ ಪ್ರದರ್ಶನ ನೀಡಿಲ್ಲ. ಇದು ನಮಗೆ ದುಬಾರಿ ಆಯಿತು’ ಎಂದಿದ್ದಾರೆ ಬಾಬರ್.

View this post on Instagram

A post shared by ICC (@icc)

‘ತುಂಬಾನೇ ಕಷ್ಟ ಇತ್ತು. ಎಲ್ಲಾ ಕ್ರೆಡಿಟ್ ಅಮೆರಿಕ ತಂಡಕ್ಕೆ ಸಲ್ಲಬೇಕು. ಎಲ್ಲಾ ವಿಭಾಗಗಳಲ್ಲಿ ನಮಗಿಂತ ಉತ್ತಮವಾಗಿ ಆಡಿದರು. ಪ್ರೊಫೆಷನಲ್ ಕ್ರಿಕೆಟರ್ ಆಗಿ ಮೈದಾನವನ್ನು ನೀವು ಅರ್ಥೈಸಿಕೊಳ್ಳಬೇಕು’ ಎಂದಿದ್ದಾರೆ ಬಾಬರ್.

ಇದನ್ನೂ ಓದಿ: ಸೂಪರ್​ 8ಗೆ ಪಾಕಿಸ್ತಾನ ತಲುಪೋದು ಅನುಮಾನ? ಇಲ್ಲಿದೆ ಲೆಕ್ಕಾಚಾರ

ಬಾಬರ್ ಅವರ ಮಾತನಾಡಿದ್ದು ಬಟ್ಲರ್ ಇಂಗ್ಲಿಷ್ ಆಗಿತ್ತು. ಹೀಗಾಗಿ, ಎಲ್ಲರೂ ಇದನ್ನು ಟೀಕೆ ಮಾಡಿದ್ದಾರೆ. ‘ಪಾಕಿಸ್ತಾನದ ಬೌಲಿಂಗ್​ಗಿಂತ ಬಾಬರ್ ಆಜಮ್ ಇಂಗ್ಲಿಷ್ ಉತ್ತಮವಾಗಿದೆ’ ಎಂದು ಕೆಲವರು ಟೀಕೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:08 am, Fri, 7 June 24

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ